ದೃಷ್ಟಿ ಸೃಷ್ಟಿ
My blogs
Blogs I follow
Industry | Student |
---|---|
Occupation | Students |
Location | Hubli, Karnataka, India |
Introduction | ವಿದ್ಯಾಭಾರತಿ ಪ್ರತಿಷ್ಠಾನದ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ ಆಂಡ್ ರಿಸರ್ಚ್ ಉತ್ತರ ಕರ್ನಾಟಕದಲ್ಲಿ ಹೆಮ್ಮೆಯ ಸಾಧನೆಗೈಯ್ದ ಪತ್ರಿಕೋದ್ಯಮ ಮಹಾವಿದ್ಯಾಲಯ.೨೦೦೪ ರಲ್ಲಿ ಐ.ಬಿ.ಎಂ.ಆರ್. ವ್ಯವಹಾರ ಅಧ್ಯಯನ ಹಾಗು ವ್ಯಾಪಾರ ನಿರ್ವಹಣೆ ಸಂಶೋಧನಾ ಸಂಸ್ಥೆಯ ಅಂಗ ಸಂಸ್ಥೆಯಾಗಿ ರೂಪುಗೊಂಡಿತು. ಪ್ರತಿಷ್ಠಿತ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ, ಬೆಂಗಳೂರು ವತಿಯಿಂದ ೨೦೦೮ನೇ ಸಾಲಿನ ಅತ್ಯುತ್ತಮ ಸಮೂಹ ಸಂವಹನ ಮಹಾವಿದ್ಯಾಲಯ ಪ್ರಶಸ್ತಿಗೆ ಭಾಜನವಾಗಿದೆ. ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾಲಯದ ಸಂಲಗ್ನತೆ ಹೊಂದಿರುವ ಮಹಾವಿದ್ಯಾಲಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.ಜೆ.ಎಂ) ಹಾಗು ಸ್ನಾತಕೋತ್ತರ ಡಿಪ್ಲೋಮಾ (ಪಿ.ಜಿ.ಡಿಜೆ.ಎಂ.) ಸಂಸ್ಥೆಯ ಸ್ವಾಯತ್ತ ಪದವಿಗಳ ಮೂಲಕ ಉತ್ತರ ಕರ್ನಾಟಕದ ಅರ್ಹ, ಪ್ರತಿಭಾವಂತ ಗ್ರಾಮೀಣ ಪ್ರತಿಭೆಗಳಿಗೆ ಆಸರೆಯಾಗಿದೆ. ಗೌರವ ಸಂಪಾದಕರು :ಶ್ರೀ. ವಿನಯಚಂದ್ರ ಮಹೀಂದ್ರಕರ, ಶ್ರೀ. ಶಾಂತಿಲಾಲಜಿ ಜೈನ್, ಪ್ರೊ. ಪಿ.ಎನ್.ಖಟಾವಕರ, ಸಂಪಾದಕರು:ಡಾ.ಶ್ರೀಮತಿ ನಯನಾ ಗಂಗಾಧರ, ಕಾರ್ಯನಿರ್ವಾಹಕ ಸಂಪಾದಕ:ಶ್ರೀ. ಹರ್ಷವರ್ಧನ ಶೀಲವಂತ, ಸಂಚಿಕೆ ಸಂಪಾದಕ/ ತಾಂತ್ರಿಕ ನೆರವು: ಶ್ರೀ. ದೀಪಕ ಕರಾಡೆ, ವಿದ್ಯಾರ್ಥಿ ಸಂಪಾದಕರು: ಶ್ರೀ.ಗಣಪತಿ ಹೆಗಡೆ,ಶ್ರೀ.ವಸೀಮ್ ಭಾವಿಮನಿ,ಶ್ರೀ.ಸುರೇಶ ನಾಯ್ಕ್ ,ಶ್ರೀ. ಶ್ರೀಧರ ಕೊಟಾರಗಸ್ತಿ, ಶ್ರೀ.ಶ್ರೀನಿವಾಸ ರೆಡ್ಡಿ,ಶ್ರೀ.ಪ್ರಭಾಕರ ಎಸ್.ಸಿ,ಸು.ಶ್ರೀ.ಸುಜಾತಾ ಗಾಂವಕರ,ಸು.ಶ್ರೀ.ಕೋಮಲ ಮೋಟಗಿ |