<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss'><id>tag:blogger.com,1999:blog-35372036</id><updated>2009-11-30T05:26:35.556+05:30</updated><title type='text'>Ashokworld</title><subtitle type='html'>Thoughts have no boundaries!</subtitle><link rel='http://schemas.google.com/g/2005#feed' type='application/atom+xml' href='http://ashok567.blogspot.com/feeds/posts/default'/><link rel='self' type='application/atom+xml' href='http://www.blogger.com/feeds/35372036/posts/default'/><link rel='alternate' type='text/html' href='http://ashok567.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/35372036/posts/default?start-index=26&amp;max-results=25'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email></author><generator version='7.00' uri='http://www.blogger.com'>Blogger</generator><openSearch:totalResults>176</openSearch:totalResults><openSearch:startIndex>1</openSearch:startIndex><openSearch:itemsPerPage>25</openSearch:itemsPerPage><entry><id>tag:blogger.com,1999:blog-35372036.post-2192259170095733897</id><published>2009-11-30T05:26:00.000+05:30</published><updated>2009-11-30T05:26:35.573+05:30</updated><category scheme='http://www.blogger.com/atom/ns#' term='ಧಾನ್ಯ'/><category scheme='http://www.blogger.com/atom/ns#' term='ಪ್ರಾಂಶುಪಾಲ'/><category scheme='http://www.blogger.com/atom/ns#' term='ಧ್ಯಾನ್'/><category scheme='http://www.blogger.com/atom/ns#' term='ಇಂಚರ'/><title type='text'>ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!</title><content type='html'>&lt;b&gt;&lt;br /&gt;&lt;/b&gt;&lt;br /&gt;&lt;b&gt;ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!&lt;/b&gt;&lt;br /&gt;ಚೆನ್ನೈಯ ಸಮೀಪದ ಎಳವೂರು ಎಂಬ ಪಟ್ಟಣದಲ್ಲಿ ಭಾರತೀಯ ಆಹಾರ ನಿಗಮದ ಧಾನ್ಯ ಸಂಗ್ರಹಣೆ ಮಾಡುವ ಉಗ್ರಾಣಗಳಿವೆ.ಅದಾನಿ ಗುಂಪು ಈ ಉಗ್ರಾಣದ ನಿರ್ವಹಣೆ ಮಾಡುತ್ತಿದ್ದು,ಉಗ್ರಾಣವು ಪೂರ್ತಿಯಾಗಿ ಕಂಪ್ಯೂಟರ್ ನಿಯಂತ್ರಣದಲ್ಲಿ ನಡೆಯುತ್ತದೆ.ಚೀಲಗಳನ್ನು ಇಳಿಸುವ,ಉಗ್ರಾಣದಲ್ಲಿ ಕಾಪಿಡುವ ಮತ್ತು ಉಗ್ರಾಣದಿಂದ ಹೊರಗೆ ಕಳುಹಿಸುವ ಚೀಲಗಳನ್ನು ವಾಹನಗಳಿಗೆ ತುಂಬಿಸುವ ಮುಂತಾದ ಕೆಲಸಗಳು ಕಂಪ್ಯೂಟರ್ ಮೂಲಕ ನಿಯಂತ್ರಿಸಲ್ಪಡುತ್ತದೆ.ಸಂಪೂರ್ಣ ವ್ಯವಸ್ಥೆ ಸ್ವಯಂಚಾಲಿ ವ್ಯವಸ್ಥೆಯ ಮೂಲಕ ನಡೆಸಲ್ಪಡುತ್ತದೆ.ಹೀಗಾಗಿ,ಇಲ್ಲಿ ಉದ್ಯೋಗಿಗಳ ಸಂಖ್ಯೆ ಬಹಳ ಕಡಿಮೆ.ಇದ್ದ ಕೆಲವರೂ,ಕಂಪ್ಯೂಟರ್ ಮುಂದೆ ಕುಳಿತು,ತೆರೆಯನ್ನು ದಿಟ್ಟಿಸಿರುತ್ತಾರೆ.ಆಹಾರ ಧಾನ್ಯಗಳ ಚೀಲಗಳ ಪರೀಕ್ಷೆ,ಗುಣಮಟ್ಟದ ಮೇಲೆ ಕಣ್ಣಿಡುವ ಕೆಲಸವೂ ದೂರನಿಯಂತ್ರಣದಿಂದಲೇ ನಡೆಯುತ್ತದೆ.ಧಾನ್ಯಗಳ ಹಾಳಾಗುವ ಪ್ರಮಾಣ,ಕೇವಲ ಶೇಕಡಾ ಒಂದು.ಸಾಮಾನ್ಯವಾಗಿ ಇದರ ಪ್ರಮಾಣ ಶೇಕಡಾ ಇಪ್ಪತ್ತರಷ್ಟಾಗಿರುತ್ತದೆ.ಉಗ್ರಾಣದ ಸಾಮರ್ಥ್ಯ ಇಪ್ಪತ್ತೈದು ಸಾವಿರ ಟನ್.&lt;br /&gt;-----------------------------------------------&lt;br /&gt;&lt;b&gt;ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ನಿಟ್ಟೆ ಸಂಸ್ಥೆಗೆ&lt;/b&gt;&lt;br /&gt;ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರಲ್ಲಿ ಅತ್ಯುತ್ತಮ ಪ್ರಾಂಶುಪಾಲರಿಗೆ ಭಾರತೀಯ ವಿದ್ಯಾಭವನ,ಮುಂಬೈಯು ಸ್ಥಾಪಿಸಿರುವ ಪ್ರಶಸ್ತಿಯು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್. ವೈ.ಕುಲಕರ್ಣಿ ಅವರ ಪಾಲಾಗಿದೆ.ಭಾರತೀಯ ತಾಂತ್ರಿಕ ತಾಂತ್ರಿಕ ವಿದ್ಯಾಭ್ಯಾಸದ ಸಂಘ ಐಎಸ್‌ಟಿಇ ಅವರು ವಾರ್ಷಿಕವಾಗಿ ಈ ನೀಡುವ ಈ ಪ್ರಶಸ್ತಿಯನ್ನು ಮುಂದಿನ ತಿಂಗಳು ಸುರತ್ಕಲ್ಲಿನ ಎನೈಟಿಕೆ ಸಂಸ್ಥೆಯಲ್ಲಿ ನಡೆಯಲಿರುವ ಸಮಾವೇಶದ ವೇಳೆ ಪ್ರದಾನ ಮಾಡಲಾಗುವುದು.&lt;br /&gt;------------------------------------------------------------------------------------------&lt;br /&gt;&lt;b&gt;ಇಂಚರದ ಮೂಲಕ ಕನ್ನಡದಲ್ಲಿ ಚಿಲಿಪಿಲಿಗುಡಿ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_PU7BmR35lao/SxMJjuQoBOI/AAAAAAAABFM/OgDCikmwaCQ/s1600/inchara.net.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="186" src="http://2.bp.blogspot.com/_PU7BmR35lao/SxMJjuQoBOI/AAAAAAAABFM/OgDCikmwaCQ/s400/inchara.net.jpg" width="400" /&gt;&lt;/a&gt;&lt;br /&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;br /&gt;ಕನ್ನಡದ ಟ್ವಿಟರ್ ತಾಣವಾಗಿ,ಇಂಚರ inchara.net ಅಂತರ್ಜಾಲದಲ್ಲಿ ಲಭ್ಯವಾಗಿದೆ.ಈ ತಾಣವನ್ನು ಕಂಪ್ಯೂಟರ್ ಇಂಜಿನಿಯರ್ ವಸಂತ್ ಕಜೆ ಅವರು ಆರಂಭಿಸಿದ್ದಾರೆ.ಈ ತಾಣದಲ್ಲಿ ಕನ್ನಡಿಗರು ನೂರನಲುವತ್ತು ಅಕ್ಷರಗಳ ಮಿತಿಯಲ್ಲಿ ಸಂದೇಶಗಳನ್ನು ಪ್ರಕಟಿಸಿ,ಚಿಲಿಪಿಲಿಗುಟ್ಟಬಹುದು.ಜನಪ್ರಿಯ ತಾಣ ಟ್ವಿಟರಿನ ತಾಣ,ಈ ತಾಣಕ್ಕೆ ಪ್ರೇರಣೆ.ಸಂದೇಶದ ಜತೆಗೆ ಸೂಕ್ತ ಐಕಾನ್(ಕಿರುಚಿತ್ರ) ಸೇರಿಸಲು ಅವಕಾಶ ಇರುವುದು,ಇಲ್ಲಿನ ವಿಶೇಷ.ಸಂದೇಶ ಟೈಪಿಸುವಾಗ.ಅಕ್ಷರಗಳು ಕನ್ನಡದಲ್ಲೇ ಮೂಡುವಂತೆ ರೂಪಿಸಿರುವುದು,ಸಂದೇಶವನ್ನು ಕನ್ನಡದಲ್ಲಿ ರಚಿಸುವುದನ್ನು ಸುಲಭವಾಗಿಸಿದೆ.ನಿಮ್ಮ ಜತೆ ಸಂಪರ್ಕವಿರುವ ಮಂದಿಯ ಪಟ್ಟಿಯ ಜತೆಗೆ,ನಿಮ್ಮ ಹಿಂಬಾಲಕರ ಪಟ್ಟಿಯನ್ನು ತಾಣ ಪ್ರತ್ಯೇಕವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ.ಎಸೆಮ್ಮೆಸ್ ಮೂಲಕವೂ ಸಂದೇಶಗಳನ್ನು ಸೇರಿಸುವ ಸೌಲಭ್ಯವಿದೆ.ಜುಕಿಎಂಜಿನ್ ಎಂಬ ಮುಕ್ತ ತಂತ್ರಾಂಶವನ್ನು ಬಳಸಿ,ಈ ಸೇವೆಯನ್ನು ನೀಡಲಾಗುತ್ತಿದೆ.&lt;br /&gt;----------------------------------------------------------------------------&lt;br /&gt;&lt;b&gt;ಗೂಗಲ್ ಗಂಟಿನಲ್ಲಿ ಕನ್ನಡದ ನಿಘಂಟು&lt;/b&gt;&lt;br /&gt;ಗೂಗಲ್ ಕೈಯಾಡಿಸದ ಕ್ಷೇತ್ರವೇ ಇಲ್ಲವೇನೋ.ಮಿಂಚಂಚೆಯಿಂದ ಹಿಡಿದು,ಗೂಗಲ್ ವೇವ್ ತನಕ ಗೂಗಲ್ ಜನಸಮುದಾಯಕ್ಕೆ ಒದಗಿಸುವ ಸೇವೆಗಳ ಪಟ್ಟಿ ಹನುಮಂತನ ಬಾಲವಾಗುತ್ತಿದೆ.ಈ ಪಟ್ಟಿಗೆ ಒಂದು ಸೇರ್ಪಡೆಯೆಂದರೆ ನಿಘಂಟು ಸೇವೆ.ಗೂಗಲ್ ನಿಘಂಟು ಹಲವು ಭಾಷೆಗಳಲ್ಲಿ ಲಭ್ಯವಿದ್ದು,ಅದರಲ್ಲಿ ಕನ್ನಡವೂ ಒಂದು.ಬಳಸಲು ಸುಲಭವಾದ ಈ ನಿಘಂಟು,ಇಂಗ್ಲೀಷ್-ಕನ್ನಡ ಹಾಗೂ ಕನ್ನಡ-ಇಂಗ್ಲೀಷ್ ಹೀಗೆ ಎರಡೂ ವಿಧದಲ್ಲಿ ಬಳಕೆಗೆ ಅವಕಾಶ ನೀಡುತ್ತದೆ.ಇಂಗ್ಲೀಷ್ ಪದದ ಉಚ್ಛಾರವೂ ಸಿಗುವುದು ತಾಣದ ಹೆಚ್ಚುಗಾರಿಕೆ.ಮೂವತ್ತು ಭಾಷೆಗಳಲ್ಲಿ ನಿಘಂಟು ಸೇವೆ ಲಭ್ಯವಿದೆ.&lt;br /&gt;-----------------------------------------------------------------------------------------------------&lt;br /&gt;&lt;b&gt;ಮಾರಾಟದ ರೀತಿ ಬದಲಾಗಿದೆ&lt;/b&gt;&lt;br /&gt;ಕ್ರಿಸ್ಮಸ್ ಸಮೀಪ ಬರುತ್ತಿದೆ.ಆರ್ಥಿಕ ಹಿನ್ನಡೆಯಿಂದ ಕಂಗೆಟ್ಟಿರುವ ಅಮೆರಿಕಾದ ವ್ಯಾಪಾರಿಗಳು ತಮ್ಮ ವ್ಯಾಪಾರ ವ್ಯವಹಾರ,ಈ ಹಬ್ಬದ ಕಾರಣದಿಂದಲಾದರೂ ತುಸು ಸಾಮಾನ್ಯವಾದೀತು ಎನ್ನುವ ಆಶೆ ಹೊತ್ತಿದ್ದಾರೆ.ಅದನ್ನು ಖಚಿತ ಪಡಿಸಿಕೊಳ್ಳಲು ಅವರಿಗೆ ಅಂತರ್ಜಾಲದ ಟ್ವಿಟರ್ ಸಾಕಷ್ಟು ಪ್ರಯೋಜನಕಾರಿಯಾಗಿದೆ.ಟ್ವಿಟರಿನ ತಮ್ಮ ಖಾತೆಯ ಮೂಲಕ,ಕಡಿತದ ಮಾರಾಟ,ಹೊಸ ಸರಕುಗಳ ಬಗ್ಗೆ ಜನರಿಗೆ ತಿಳಿಸಲು ವ್ಯಾಪಾರ ಮಳಿಗೆಗಳು ಪ್ರಯತ್ನಿಸುತ್ತಿವೆ.ಜನರೂ ಮಳಿಗೆಗಳ ಖಾತೆಗಳನ್ನು ಹಿಂಬಾಲಿಸುವ ಮೂಲಕ ವಿವರಗಳನ್ನು ಪಡೆಯಲು ಸಮರ್ಥರಾಗಿದ್ದಾರೆ.ಅವರು ಕೂಡಾ ತಮ್ಮ ಅನಿಸಿಕೆಗಳನ್ನು,ಸಲಹೆಗಳನ್ನು,ಪ್ರಶ್ನೆಗಳನ್ನು ಕಳುಹಿಸಿ,ಅವುಗಳಿಗೆ ಮಳಿಗೆಗಳಿಂದ ಸೂಕ್ತ ಉತ್ತರ ಅಥವಾ ಪರಿಹಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.&lt;br /&gt;ಮಿಂಚಂಚೆ ಅಥವಾ ದೂರವಾಣಿ ಕರೆಯಾದರೆ,ಮಿಂಚಂಚೆ ಬರೆದವನಿಗೆ ಅಥವಾ ಕರೆ ಮಾಡಿದವನಿಗೆ ಮಾತ್ರಾ ಈ ಬಗ್ಗೆ ಗೊತ್ತಾದರೆ,ಟ್ವಿಟರಿನಲ್ಲಿ ಎಲ್ಲರೂ ಈ ಬಗ್ಗೆ ತಿಳಿದುಕೊಳ್ಳಬಹುದು ಎನ್ನುವುದು ಟ್ವಿಟರಿನ ಹೆಚ್ಚುಗಾರಿಕೆ.ಈ ಸಂದೇಶಗಳ ಮೇಲೆ ಗಮನವಿಡಲೇ ಕೆಲವು ಉದ್ಯೋಗಿಗಳನ್ನು ಮಳಿಗೆಗಳವರು ಬಳಸಬೇಕಾಗಿ ಬಂದಿದೆ.&lt;br /&gt;---------------------------------------------------------------------------------&lt;br /&gt;&lt;b&gt;ಮಿಂಚಿನ ಸಂಚಿನ ಮೇಲೆ ಕಣ್ಣಿಡಲು ಜಾಲ!&lt;/b&gt;&lt;br /&gt;ಜಗತ್ತಿನಲ್ಲಿ ಪ್ರತಿ ಸೆಕೆಂಡಿಗೆ ಅರುವತ್ತಮೂರು ಮಿಂಚುಗಳು ಮೂಡಿ ಮರೆಯಾಗುತ್ತವೆ.ಈ ಮಿಂಚುಗಳು ಎಲ್ಲಿ ಹೊಡೆದುವು ಎಂದು ಗಮನಿಸಿ,ಬಿರುಗಾಳಿ,ಮಳೆ ಇತ್ಯಾದಿಗಳ ತೀವ್ರತೆಯನ್ನು ಅರಿಯುವುದು ಸುಲಭವಂತೆ.ಜಗತ್ತಿನಲ್ಲಿ ಬೇರೆ ಬೇರೆ ಕಡೆ ಮಿಂಚುಗಳನ್ನು ಪತ್ತೆ ಹಚ್ಚಲು ಸಂವೇದಕಗಳನ್ನು ಸ್ಥಾಪಿಸಿ,ಆ ಜಾಲದ ಮೂಲಕ ಹವಾಮಾನ ಮುನ್ಸೂಚನೆಯನ್ನು ಹೆಚ್ಚು ನಿಖರವಾಗಿಸಲು ಸಂಶೋಧಕರು ಗಮನವಿತ್ತಿದ್ದಾರೆ.ಪ್ರತಿ ಮೂರುಸಾವಿರ ಕಿಲೋಮೀಟರಿಗೆ ಸಂವೇದಕವನ್ನು ಸ್ಥಾಪಿಸುವುದು ಅಗತ್ಯವೆಂದು ಕಂಡುಬಂದಿದೆ.ವಿಮಾನಗಳ ಹಾರಾಟ ಸುರಕ್ಷಿತವೇ ಅಲ್ಲವೇ ಎನ್ನುವುದನ್ನು ತಿಳಿಯಲು ಮಿಂಚಿನ ಸ್ಥಾನದ ಬಗೆಗಿನ ಅರಿವು ಸಹಾಯ ಮಾಡುತ್ತದೆ.ಮಿಂಚು ಹೊಡೆದಾಗ,ವಾತಾವರಣದ ಗಾಳಿಯಲ್ಲಿ ನೈಟ್ರಸ್ ಆಕ್ಸೈಡ್ ಹೆಚ್ಚುವುದರಿಂದ,ಗಾಳಿಯ ಗುಣಮಟ್ಟವನ್ನು ತಿಳಿಯಲೂ ಮಿಂಚಿನ ಸ್ಥಾನ ತಿಳಿಯುವುದು ಅಪರೋಕ್ಷವಾಗಿ ಸಹಾಯ ಮಾಡುತ್ತದೆ.ಜಗತಿನಲ್ಲಿ&amp;nbsp;&amp;nbsp; ಒಟ್ಟು ಅರುವತ್ತು ಕೇಂದ್ರಗಳು ಕೆಲಸ ಮಾಡಲಿವೆ.ಮುಂದಿನ ವರ್ಷದಲ್ಲಿ ಈ ಕೇಂದ್ರಗಳು ಕೆಲಸ ಮಾಡಲು ಶುರು ಮಾಡಬಹುದು.&lt;br /&gt;----------------------------------------------------------------------------------------------&lt;br /&gt;&lt;b&gt;ಪಾಚಿಯಿಂದ ಬ್ಯಾಟರಿಗಳು&lt;/b&gt;&lt;br /&gt;ಕ್ಲಾಡೋಫೋರಾ ಎನ್ನುವ ಪಾಚಿಗಳು ನೀರಿಗೆ ದುರ್ವಾಸನೆ ಉಂಟು ಮಾಡುವ ಪಾಚಿಗಳು.ಇವುಗಳ ಮೇಲ್ಮೈ ವಿಸ್ತೀರ್ಣ ಬಹಳ ಹೆಚ್ಚು.ಇವುಗಳನ್ನು ಮುಂದಿನ ತಲೆಮಾರಿನ ಬ್ಯಾಟರಿಯಲ್ಲಿ ಬಳಸಬಹುದು ಎನ್ನುವುದು ಸ್ವೀಡನ್ ವಿವಿಯ ಸಂಶೋಧಕರ ಅಧ್ಯಯನ ತಿಳಿಸಿದೆ.ಇವುಗಳನ್ನು ಬಳಸಿ ಬ್ಯಾಟರಿ ತಯಾರಿಸಿದಾಗ,ಅವುಗಳು ಪರಿಸರಪ್ರಿಯ ಬ್ಯಾಟರಿಗಳಾಗಲಿವೆ.ಬ್ಯಾಟರಿಗಳು ಹಗುರ,ವಿಷಮುಕ್ತ ಮತ್ತು ಮಡಚಬಲ್ಲ ಶಕ್ತಿಯ ಮೂಲಗಳಾಗಲಿವೆ.ಈ ಬ್ಯಾಟರಿಗಳು ವಿದ್ಯುಚ್ಛಕ್ತಿಯನ್ನು ಹೆಚ್ಚು ಕಾಲ ಹಿಡಿದಿಡಲು ಸಫಲವಾಗುವ ನಿರೀಕ್ಷೆಯಿದೆ.&lt;br /&gt;------------------------------------------------------------------&lt;br /&gt;&lt;b&gt;ಪರೀಕ್ಷೆಯೇ ಫೇಲು&lt;/b&gt;&lt;br /&gt;ಮೊದಲಬಾರಿಗೆ ಕಂಪ್ಯೂಟರ್ ಮೂಲಕ ನಡೆಯುತ್ತಿರುವ ಕ್ಯಾಟ್ ಪ್ರವೇಶ ಪರೀಕ್ಷೆಗಳಿಗೆ ಮೊದಲ ದಿನವಾದ ಶನಿವಾರವೇ ವಿಘ್ನ ಬಂತು.ಸರ್ವರ್‌ಗಳು ಕೈಕೊಟ್ಟದ್ದೇ ಈ ವೈಫಲ್ಯಕ್ಕೆ ಕಾರಣವೆಂದೂ,ವೈರಸ್ ಕಾರಣವೆಂದೂ ವಿಶ್ಲೇಷಣೆಗಳು ಬಂದಿವೆ.ಈ ವರ್ಷದ ಪರೀಕ್ಶೆಗಳನ್ನು ಕಂಪ್ಯೂಟರ್ ಮುಂದೆಯೇ ಕುಳಿತು ಬರೆಯಬೇಕಾದ ಅಗತ್ಯವಿದೆ.ಹತ್ತು ದಿನಗಳು ಸತತವಾಗಿ ನಡೆವ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಯಾವಾಗ ತೆಗೆದುಕೊಳ್ಳಲು ಬಯಸುವುದಾಗಿ ಮೊದಲೇ ನಿಗದಿಯಾಗಿದೆ.ಮೊದಲ ದಿನ ಪರೀಕ್ಷೆ ತೆಗೆದುಕೊಳ್ಳಬೇಕಾದವರು ಈಗ ಮತ್ತೆ ಪರೀಕ್ಷೆ ಬರೆಯಬೇಕಾಗುತ್ತದೆ.&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;a href="http://www.udayavani.com/epaper/ViewPDf.aspx?Id=21786"&gt;ಉದಯವಾಣಿ&lt;/a&gt;&lt;br /&gt;---------------------------------------------&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2192259170095733897?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2192259170095733897/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=2192259170095733897' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/2192259170095733897'/><link rel='self' type='application/atom+xml' href='http://www.blogger.com/feeds/35372036/posts/default/2192259170095733897'/><link rel='alternate' type='text/html' href='http://ashok567.blogspot.com/2009/11/blog-post_30.html' title='ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_PU7BmR35lao/SxMJjuQoBOI/AAAAAAAABFM/OgDCikmwaCQ/s72-c/inchara.net.jpg' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-7064205297235503191</id><published>2009-11-23T05:25:00.001+05:30</published><updated>2009-11-23T05:28:17.803+05:30</updated><category scheme='http://www.blogger.com/atom/ns#' term='ನಿಫ್ಟಿ'/><category scheme='http://www.blogger.com/atom/ns#' term='ಟ್ವಿಟರ್'/><title type='text'>ನಿಫ್ಟಿ ಟ್ವಿಟರಿನಲ್ಲಿ</title><content type='html'>&lt;b&gt;ನಿಫ್ಟಿ ಟ್ವಿಟರಿನಲ್ಲಿ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_PU7BmR35lao/SwnPHAt3l_I/AAAAAAAABFI/3oQmDl6J_Ew/s1600/nifty1.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="123" src="http://3.bp.blogspot.com/_PU7BmR35lao/SwnPHAt3l_I/AAAAAAAABFI/3oQmDl6J_Ew/s320/nifty1.jpg" width="320" /&gt;&lt;/a&gt;&lt;br /&gt;&lt;/div&gt;&lt;br /&gt;ಎಲ್ಲಾ ತರದ ಸೇವೆಗಳು ಕೂಡಾ ಟ್ವಿಟರಿನಲ್ಲಿ ತಮ್ಮ ಖಾತೆ ತೆರೆದು,ಜನರ ಜತೆ ಸಂಪರ್ಕ ಪಡೆಯಲು ಪ್ರಯತ್ನಿಸುತ್ತಿವೆ.ಈಗ ಶೇರು ಮಾರುಕಟ್ಟೆಯ ಸರದಿ.ಭಾರತದ ಪ್ರಮುಖ ಶೇರು ಮಾರುಕಟ್ಟೆಯಾದ ಎನ್.ಎಸ್.ಇ.ಯು ತನ್ನ ಶೇರು ಸಂವೇದನಾ ಸೂಚ್ಯಂಕವಾದ,ನಿಫ್ಟಿಯ ಏರಿಳಿತವನ್ನು ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ಮೂಲಕ ನೀಡುತ್ತಿದೆ.ಅದನ್ನು ಹಿಂಬಾಲಿಸಲು http://twitter.com/NSE_NIFTY ಈ ಖಾತೆಗೆ ಹೋಗಬೇಕಾಗುತ್ತದೆ.ಒಂದೇವಾರದಲ್ಲಿ ಹತ್ತಿರ ಸಾವಿರ ಜನ ಈ ಟ್ವಿಟರ್ ಖಾತೆಯನ್ನು ಹಿಂಬಾಲಿಸುತ್ತಿದ್ದಾರೆ.ಪ್ರತಿ ಹತ್ತು ನಿಮಿಷಕ್ಕೊಮ್ಮೆ ನಿಫ್ಟಿಯ ಮಟ್ಟವನ್ನು ತಿಳಿಸುವ ವ್ಯವಸ್ಥೆಯಿದೆ.ಟ್ವಿಟರ್ ಖಾತೆಯನ್ನು ಮೊಬೈಲ್ ಸೇವೆಯ ಮೂಲಕ ಪಡೆಯುವವರಿಗೆ,ವಿವರಗಳು ಮೊಬೈಲಿನಲ್ಲಿಯೇ ಸಿಗುತ್ತದೆ.ಜಗತ್ತಿನ ಪ್ರಮುಖ ಶೇರು ಮಾರುಕಟ್ಟೆಯ ವಿವರಗಳು ಇದೀಗಾಗಲೇ ಟ್ವಿಟರಿನ ಮೂಲಕ ಲಭ್ಯವಿತ್ತು.ಈಗ ಎನ್.ಎಸ್.ಇ.ಯೂ ಅದನ್ನು ನೀಡುವುದರ ಮೂಲಕ,ಭಾರತದ ಮಟ್ಟಿಗೆ ನಾವೀನ್ಯತೆ ನೀಡುವುದರಲ್ಲಿ ತಾನು ಮುಂದೆ ಎಂದು ತೋರಿಸಿಕೊಟ್ಟಂತಾಗಿದೆ.&lt;br /&gt;ಅಂದಹಾಗೆ ಇದುವರೆಗೆ,ಟ್ವಿಟರಿನಲ್ಲಿ ಈಗ ನೀವೇನು ಮಾಡುತ್ತಿದ್ದೀರಿ ಎಂದು ತಿಳಿಸಲು ಆಹ್ವಾನವಿದ್ದರೆ,ಈಗದು ಈಗೇನಾಗುತ್ತಿದೆ ಎಂದು ತಿಳಿಸುವಂತೆ ಬದಲಾಗಿದೆ.ಮೊದಲಿಗೆ ಇದ್ದದ್ದಕ್ಕಿಂತ ಈಗಿನ ಪ್ರಶ್ನೆ ಹೆಚ್ಚು ವಿಸ್ತಾರದ ನೆಲೆಗಟ್ಟನ್ನು ಮೈಕ್ರೋಬ್ಲಾಗಿಗರಿಗೆ ನೀಡುತ್ತಿದೆ.&lt;br /&gt;------------------------------------------------------------------&lt;br /&gt;&lt;b&gt;ಗೂಗಲ್ ಕ್ರೋಮ್:ತಂತ್ರಾಂಶ ಸಾಲುಗಳೀಗ ಬಹಿರಂಗ&lt;/b&gt;&lt;br /&gt;ಗೂಗಲ್ ಕ್ರ‍ೋಮ್ ಕಂಪ್ಯೂಟರ್ ಆಪರೇಟಿಂಗ್ ವ್ಯವಸ್ಥೆ ತಂತ್ರಾಂಶದ ಸಾಲುಗಳೀಗ ಬಹಿರಂಗ.ಇನ್ನೂ ಅಭಿವೃದ್ಧಿಗೊಳ್ಳುತ್ತಿರುವ ಈ ತಂತ್ರಾಂಶವನ್ನು,ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾದರೂ,ಅದು ಸಾಮಾನ್ಯರಿಗೆ ಸುಲಭವಲ್ಲ.ಮಾತ್ರವಲ್ಲ, ಈ ಗೂಗಲ್ ಕ್ರೋಮ್ ಹಾರ್ಡ್‌ಡಿಸ್ಕ್ ಇಲ್ಲದ ಕಂಪ್ಯೂಟರುಗಳಿಗೆ ಎಂದು ಸಿದ್ಧವಾಗಿದೆ.ಯಾವಾಗಲೂ ಅಂತರ್ಜಾಲದಲ್ಲೇ ಇರುವವರಿಗಷ್ಟೇ ಇದು ಉಪಯೋಗಕ್ಕೆ ಬರುತ್ತದೆ.ಆದರೆ ಅದರ ಪ್ರಯೋಜನವೆಂದರೆ,ಬರೇ ಏಳು ಸೆಕೆಂಡಿನಲ್ಲಿ ಚಾಲೂ ಆಗುತ್ತದೆ.ಅಂತರ್ಜಾಲದಲ್ಲಿ ಪದಸಂಸ್ಕರಣದಿಂದ ಹಿಡಿದು,ಸ್ಮರಣಕೋಶದವರೆಗೆ ಪ್ರತಿಯೊಂದೂ ಉಚಿತವಾಗಿ ಲಭ್ಯವಾಗುವುದರಿಂದ,ಇಂತಹ ಅಂತರ್ಜಾಲ ಜಾಲಾಡುವ ನೆಟ್‌ಬುಕ್ ಅಂತಹ ಸಾಧನಗಳಿಗೆ ಕ್ರೋಮ್ ಓ.ಎಸ್. ಹೇಳಿ ಮಾಡಿಸಿದ ಹಾಗಿದೆ.ಸಾಮಾನ್ಯ ಬಳಕೆದಾರರಿಗಾಗಿ ಮೊದಲ ಆವೃತ್ತಿ ಲಭ್ಯವಾಗಲು ಮುಂದಿನ ವರ್ಷದವರೆಗೂ ಕಾಯುವುದು ಅನಿವಾರ್ಯ.ಈಗ ಪರೀಕ್ಷಾರ್ಥ ಕ್ರೋಂ ಬಳಸುವವರು ವರ್ಚುವಲ್ ಬಾಕ್ಸ್ ಅಂತಹ ಮಿಥ್ಯಾಯಂತ್ರವನ್ನು ಸೃಷ್ಟಿಸುವ ತಂತ್ರಾಂಶವನ್ನು ಬಳಸಬೇಕು.&lt;br /&gt;------------------------------------------------------------------------------------&lt;br /&gt;&lt;b&gt;ಯುಟ್ಯೂಬಿನ ವಿಡಿಯೋಗಳಿಗೆ ಸಬ್‌ಟೈಟ್ಲಸ್&lt;/b&gt;&lt;br /&gt;ವಿಡಿಯೋಗಳನ್ನು ನೋಡುವಾಗ,ಅದರಲ್ಲಿ ಬರುವ ಧ್ವನಿಯನ್ನು ಆಲಿಸಲು ಅಸಮರ್ಥವಾಗಿರುವವರಿಗೆ ಸಹಾಯ ಮಾಡಲು ಯುಟ್ಯೂಬ್ ಬಯಸಿದೆ.ಅದಕ್ಕಾಗಿ ಗೂಗಲ್ ತನ್ನ ತಂತ್ರಜ್ಞಾನವನ್ನು ಬಳಸಿ,ವಿಡಿಯೋಗೆ ಅಡಿಬರಹಗಳನ್ನು ನೀಡಲು ಆರಂಭಿಸಿದೆ.ಮೊದಲಾಗಿ ಶೈಕ್ಷಣಿಕ ವಿಡಿಯೋಗಳಿಗೆ ಈ ಅಡಿಬರಹವನ್ನು ನೀಡಲು ಆದ್ಯತೆ ನೀಡುವುದು ಗೂಗಲ್ ಯೋಚನೆ.ಅಡಿ ಬರಹಗಳು ಇಂಗ್ಲೀಷಿನಲ್ಲಿರುವುದಾದರೂ,ಅದನ್ನು ಗೂಗಲ್‌ನ ಅನುವಾದ ಸೇವೆ ಬಳಸಿ,ಬೇರೆ ಭಾಷೆಗಳಿಗೆ ಬದಲಿಸುವುದೂ ಸಾಧ್ಯವಿದೆ. ಹೀಗೆ ಭಾಷೆ ಬಲ್ಲದವರಿಗೂ ವಿಡಿಯೋ ನೋಡಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ.ಧ್ವನಿಯನ್ನು ಲಿಪಿಯಾಗಿ ಮಾರ್ಪಡಿಸುವ ತಂತ್ರಾಂಶ ಆಧಾರಿತ ವಿಧಾನವನ್ನಿದಕ್ಕೆ ಬಳಸಲಾಗಿದೆ. ಈ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದಾತನಿಗೆ ಕಿವುಡಿನ ಸಮಸ್ಯೆಯಿತ್ತು.ಹ್ಯಾರೆನ್ಸ್‌ಟೀನ್ ಎನ್ನುವಾತ ಇದನ್ನು ಅಭಿವೃದ್ಧಿ ಪಡಿಸಿದ್ದಾನೆ.ಯುಟ್ಯೂಬಿಗೆ ವಿಡಿಯೋಗಳನ್ನು ಸೇರಿಸುವವರು,ಅದಕ್ಕೆ ಸರಿಯಾದ ಅಡಿಬರಹಗಳನ್ನು ಲಿಪಿರೂಪದಲ್ಲಿ ಸೈಟಿಗೆ ಏರಿಸಬಹುದು.ಆ ಅಡಿಬರಹಗಳನ್ನು ಗೂಗಲ್ ಸ್ವತ: ವಿಡಿಯೋಗೆ ಸರಿಯಾದ ಸಂದರ್ಭದಲ್ಲಿ ಸೇರಿಸುವ ತಂತ್ರಜ್ಞಾನ ಬಳಸಿ ಮಾಡುತ್ತದೆ.ಸರಿಯಾದ ಕ್ಷಣದಲ್ಲಿ ಅಡಿಬರಹ ಮೂಡಿಸಲು ಗೂಗಲ್ ತಂತ್ರಜ್ಞಾನ ಸಹಕಾರಿ. ಈ ತಂತ್ರಜ್ಞಾನ ಪೂರ್ತಿ ನಿಖರವಾಗಿಲ್ಲ.ಸ್ಟಾನ್‌ಫರ್ಡ್,ಯಾಲೇ,ಎಂಐಟಿಯಂತಹ ವಿಶ್ವವಿದ್ಯಾಲಯಗಳ ವಿಡಿಯೋಗಳು ಮೊದಲಾಗಿ ಅಡಿಬರಹ ಪಡೆಯಲಿದ್ದಾವೆ.&lt;br /&gt;-----------------------------------------------------------------------------------------&lt;br /&gt;&lt;b&gt;ಮುಂದಿನ ಜನಪ್ರಿಯ ತಾಣ ಪೋರ‍್‌ಸ್ಕ್ವೇರ್&lt;/b&gt;&lt;br /&gt;ಅಂತರ್ಜಾಲದಲ್ಲಿ ಟ್ವಿಟರ್ ಈ ವರ್ಷ ಮಾಡಿದಷ್ಟು ಸುದ್ದಿ ಯಾವ ತಾಣವೂ ಮಾಡಲಿಲ್ಲ.ಮುಂದಿನ ವರ್ಷ ಆ ಹೆಗ್ಗಳಿಕೆ ಪೋರ್‌ಸ್ಕ್ವೇರ್ ಎನ್ನುವ ತಾಣಕ್ಕೆ ಹೋಗಲಿದೆಯೇ?ಮಾಧ್ಯಮ ಪಂಡಿತರ ಪ್ರಕಾರ ಹೌದು. ಅಂದಹಾಗೆ ಏನಿದು ಫೋರ್‌ಸ್ಕ್ವೇರ್ ಅಂದಿರಾ? ಇದು ಜನರು ಯಾವ ಸ್ಥಳದಲ್ಲಿ ಇದ್ದಾರೆ ಎಂದು ಅವರ ಜಿಪಿಎಸ್ ಸೌಲಭ್ಯವಿರುವ ಮೊಬೈಲ್ ಸಾಧನದ ನೆರವಿನ ಮೂಲಕ ಪತ್ತೆ ಹಚ್ಚಿ,ಉಳಿದವರಿಗೆ ಅವರ ಸ್ಥಾನ ತಿಳಿಸುತ್ತದೆ.ಇದನ್ನು ಒಂದು ಆಟವಾಗಿಸಲೂ ತಾಣ ಪ್ರಯತ್ನಿಸುತ್ತದೆ.ಆ ಸ್ಥಳದ ಬೇರೆ ಬೇರೆ ಕಡೆಯ ನಿಶ್ಚಿತ ಸ್ಥಳಗಳಲ್ಲಿರುವವರಿಗೆ ಅವರಿರುವ ಸ್ಥಳದ ಆಧಾರದಲ್ಲಿ ಅಂಕಗಳನ್ನು ನೀಡಿ,ಅವರ ಒತ್ತು ಅಂಕಗಳನ್ನು ಲೆಕ್ಕ ಹಾಕಿ,ಅದರ ಆಧಾರದಲ್ಲಿ,ಪ್ರತಿ ಸ್ಥಾನದಲ್ಲಿರುವವರನ್ನು ಮೇಯರ್ ಎಂದು ಕರೆದು ಗೌರವ ನೀಡುವಂತಹ ಆಟವನ್ನು ಬಳಸುವುದು ಅಂತರ್ಜಾಲ ತಾಣದ ಯೋಜನೆ.ಆದರೆ ತಾಣ ಯಶಸ್ವಿಯಾಗಲು ಅದಕ್ಕೆ ಸಾಕಷ್ಟು ಬಳಕೆದಾರರು ಸಿಗಬೇಕು.ಟ್ವಿಟರ್ ಮೂರು ವರ್ಷದ ಹಿಂದೆ ಆರಂಭವಾದಾಗ,ಅದು ಯಾವ ಉತ್ಸಾಹವನ್ನೂ ಉಂಟು ಮಾಡಲಿಲ್ಲ. ಬಳಕೆದಾರರ ಸಂಖ್ಯೆ ಹೆಚ್ಚಿದಂತೆ,ಅದು ಹೆಚ್ಚಿನ ಉತ್ಸಾಹ,ಆಸಕ್ತಿಯನ್ನು ಉಂಟು ಮಾಡುತ್ತಿದೆ.ಒಂದು ವೇಳೆ ಟ್ವಿಟರ್‌ನಲ್ಲೇ ಪೋರ್‌ಸ್ಕ್ವೇರ್ ನೀಡುವ ಸೇವೆಯನ್ನು ನೀಡಲು ಆರಂಭಿಸಿದರೆ,ಆ ತಾಣ ಯಶಸ್ವಿಯಾಗುವುದು ಅಷ್ಟರಲ್ಲೇ ಇದೆ.&lt;br /&gt;----------------------------------------------------------------------&lt;br /&gt;&lt;b&gt;ದೂರವಾಣಿ ಸಂಖ್ಯೆಯನ್ನು ಶಬ್ದವಾಗಿಸಿ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_PU7BmR35lao/SwnOzqEEE6I/AAAAAAAABE8/SiDZ7TSNFnA/s1600/telephone.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://3.bp.blogspot.com/_PU7BmR35lao/SwnOzqEEE6I/AAAAAAAABE8/SiDZ7TSNFnA/s320/telephone.jpg" /&gt;&lt;/a&gt;&lt;br /&gt;&lt;/div&gt;ದೂರವಾಣಿ ಸಂಖ್ಯೆಯನ್ನು ನೆನಪಿಡುವುದು ತ್ರಾಸದಾಯಕ.ಆದರೀಗ ಸೆಲ್‌ಪೋನ್ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವ ಕೆಲಸ ಮಾಡುವುದರಿಂದ,ನಮ್ಮ ಕೆಲಸ ಸಲೀಸಾಗಿದೆ.ಆದರೂ ತುರ್ತಿನ ಸಂದರ್ಭದಲ್ಲಿ ಕೆಲವು ಸಂಖ್ಯೆಗಳನ್ನಾದರೂ ನೆನಪಿನಲ್ಲಿಟ್ಟುಕೊಳ್ಳುವುದು ಕ್ಷೇಮ.ಸೆಲ್‌ಫೋನ್ ಕಳೆದುಹೋದಾಗ ಅಥವಾ ಕೈಕೊಟ್ಟಾಗ ತುರ್ತಾಗಿ ಕರೆ ಮಾಡಲು ಕೆಲವು ಸಂಖ್ಯೆಗಳಾದರೂ ನೆನಪಿನಲ್ಲಿದ್ದರೆ ಒಳ್ಳೆಯದು.ದೂರವಾಣಿ ಸಂಖ್ಯೆಗಳನ್ನು ಶಬ್ದಗಳಿಗೆ ಬದಲಿಸಿ,ನೆನಪಿನಲ್ಲಿಡುವ ಕ್ರಮವನ್ನು ಬಳಸುವುದು ಒಂದು ಪರಿಹಾರ. ಈ ರೀತಿ ನೀವು ನೀಡುವ ಸಂಖ್ಯೆಯನ್ನು ಶಬ್ದವಾಗಿ ಬದಲಿಸಿಕೊಡುವ ಕೆಲಸವನ್ನು ಮಾಡುವ ಅಂತರ್ಜಾಲ ತಾಣಗಳಿವೆ.www.dialabc.com,www.phonetic.com,www.phonespell.com ಇವೆಲ್ಲಾ ಅಂತಹ ಸೇವೆ ಒದಗಿಸುವ ತಾಣಗಳು.ಹಾಗೆಯೇ ನಿಮಗೆ ದೂರವಾಣಿ ಸಂಖ್ಯೆಯನ್ನು ಆರಿಸಿಕೊಳ್ಳುವಾಗ,ನಿಮ್ಮ ಹೆಸರಿನ ಅಥವಾ ಇನ್ಯಾವುದೇ ಶಬ್ದಕ್ಕೆ ನಿಕಟವಾದ ಸಂಖ್ಯೆಯನ್ನು ಕಂಡುಹಿಡಿಯಲು ಈ ಸೇವೆಗಳನ್ನು ಬಳಸಬಹುದು.ಈ ವಿಧಾನ ಬಳಸಿದಾಗ,ಉದಯವಾಣಿಯ ಸಂಪಾದಕೀಯ ವಿಭಾಗದ ದೂರವಾಣಿ ಸಂಖ್ಯೆಯಾದ 2570841 belroti,akroti ಇತ್ಯಾದಿಯಾಗಿ ಬದಲಾಗಿ ಬಿಡುತ್ತದೆ!&lt;br /&gt;&lt;a href="http://www.udayavani.com/epaper/ViewPDf.aspx?Id=21124"&gt;ಉದಯವಾಣಿ &lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-7064205297235503191?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/7064205297235503191/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=7064205297235503191' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/7064205297235503191'/><link rel='self' type='application/atom+xml' href='http://www.blogger.com/feeds/35372036/posts/default/7064205297235503191'/><link rel='alternate' type='text/html' href='http://ashok567.blogspot.com/2009/11/blog-post_23.html' title='ನಿಫ್ಟಿ ಟ್ವಿಟರಿನಲ್ಲಿ'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_PU7BmR35lao/SwnPHAt3l_I/AAAAAAAABFI/3oQmDl6J_Ew/s72-c/nifty1.jpg' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-3923571125343679296</id><published>2009-11-16T04:56:00.000+05:30</published><updated>2009-11-16T04:56:11.927+05:30</updated><category scheme='http://www.blogger.com/atom/ns#' term='ವೆಂಡರ್'/><category scheme='http://www.blogger.com/atom/ns#' term='ಗೂಗಲ್'/><category scheme='http://www.blogger.com/atom/ns#' term='ಕಣ್ಣು'/><category scheme='http://www.blogger.com/atom/ns#' term='ಕ್ರೋಮ್'/><title type='text'>ಗೂಗಲ್ ಡೂಡಲ್ ಬಹುಮಾನ ಪುರುಪ್ರತಾಪನಿಗೆ</title><content type='html'>&lt;b&gt;ಗೂಗಲ್ ಡೂಡಲ್ ಬಹುಮಾನ ಪುರುಪ್ರತಾಪನಿಗೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_PU7BmR35lao/SwCM2-Xpm9I/AAAAAAAABEo/JVCd0Z0zNRM/s1600-h/googledoodle.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://3.bp.blogspot.com/_PU7BmR35lao/SwCM2-Xpm9I/AAAAAAAABEo/JVCd0Z0zNRM/s320/googledoodle.jpg" /&gt;&lt;/a&gt;&lt;br /&gt;&lt;/div&gt;&lt;br /&gt;ಮಕ್ಕಳ ದಿನದಂದು ಗೂಗಲ್ ಅಂತರ್ಜಾಲ ತಾಣದಲ್ಲಿ ಕಾಣಿಸಿಕೊಳ್ಳುವ ಲೋಗೋವನ್ನು ನಿರ್ಧರಿಸಲು ಗೂಗಲ್ ಭಾರತದ ಮಕ್ಕಳಿಗಾಗಿ ಸ್ಪರ್ಧೆ ನಡೆಸಿತ್ತು.ನವಂಬರ್ ಹದಿನಾಲ್ಕರಂದು ಗೂಗಲ್ ತಾಣದಲ್ಲಿ ಪ್ರದರ್ಶಿತವಾದ ಚಿತ್ರ ಗುರ್ಗಾಂವಿನ ಪುರು ಪ್ರತಾಪ್ ಸಿಂಗ್ ಎಂಬ ಬಾಲಕನದ್ದು. ಈ ಚಿತ್ರದಲ್ಲಿ ಭಾರತದ ಸೊಗಸನ್ನು ಚಿತ್ರಿಸಲಾಗಿದೆ.ಜಿ ಅಕ್ಷರವನ್ನು ನವಿಲಾಗಿಸಿ,ಒ ಅಕ್ಷರವನ್ನು ಒಮ್ಮೆ ಜ್ಞಾನದ ಪ್ರತೀಕವಾಗಿಸಿ,ಇನ್ನೊಂದು ’ಒ’ವನ್ನು ವೈಜ್ಞಾನಿಕ ಪ್ರಗತಿಯ ಪ್ರತೀಕವನ್ನಾಗಿಸಿ,’ಜಿ’ಯನ್ನು ಕಾಶ್ಮೀರ ಭಾರತದ ಹೆಮ್ಮೆ ಎನ್ನುವುದನ್ನು ತೋರಿಸಲು,ಎಲ್ ಅಕ್ಷರವನ್ನು ದೇಶಕ್ಕೆ ಪ್ರಾಣವನ್ನು ಮುಡಿಪಾಗಿರುವ ಸೈನಿಕರ ಸೈನಿಕರ ಬಗ್ಗೆ ಗೌರವ ತೋರಿಸಲು ಮತ್ತು ಕೊನೆಯ ಇ ಅಕ್ಷರವನ್ನು ಗಾಂಧೀಜಿಯವರ ಮೌಲ್ಯಗಳ ಬಗ್ಗೆ ಗೌರವ ವ್ಯಕ್ತ ಪಡಿಸಲು ಬಳಸಿದ್ದಾಗಿ ಪುರು ಪ್ರತಾಪ್ ಸಿಂಗ್ ಹೇಳಿದ್ದಾರೆ.ಈ ಸ್ಪರ್ಧೆಗೆ ನಾಲ್ಕು ಸಾವಿರ ಮಕ್ಕಳು ತಮ್ಮ ರಚನೆಗಳನ್ನು ಕಳಿಸಿದ್ದರು.&lt;br /&gt;&lt;b&gt;ಇಂಗ್ಲೀಷ್-ಕನ್ನಡ ನಿಘಂಟು&lt;/b&gt;&lt;br /&gt;ಡಿಕ್ಟ್‌ಡಿ ಎನ್ನುವುದು ಒಂದು ಅಂತರ್ಜಾಲ ಶಿಷ್ಟಾಚಾರ.ಅದನ್ನು ಬಳಸಿ,ಅಂತರ್ಜಾಲದಲ್ಲಿ ನಿಘಂಟು ಸೇವೆ ಪಡೆಯಬಹುದು.ಅಂತರ್ಜಾಲದಲ್ಲಿರುವ ಸಣ್ಣ ಸಣ್ಣ ನಿಘಂಟುಗಳನ್ನೆಲ್ಲಾ ಒಗ್ಗೂಡಿಸಿ,ಅದರ ಬಳಕೆ ಮಾಡಲು ಜನರಿಗೆ ಸಾಧ್ಯವಾಗಿಸುವುದು ಈ ಶಿಷ್ಟಾಚಾರದ ಹೆಗ್ಗಳಿಕೆ.ಇಂತಹ ಆನ್‌ಲೈನ್ ನಿಘಂಟುಗಳು ಇತರ ಭಾರತೀಯ ಭಾಷೆಗಳಲ್ಲಿದ್ದರೂ ಕನ್ನಡದಲ್ಲಿಲ್ಲ.ಕಾರ್ಕಳದ ವಾಸುದೇವ್ ಕಾಮತ್,ಕನ್ನಡ-ಇಂಗ್ಲೀಷ್ ಹಾಗೂ ಇಂಗ್ಲೀಷ್-ಕನ್ನಡ ನಿಘಂಟುವನ್ನು ಈ ರೀತಿ ರಚಿಸಲು ಸಿದ್ಧತೆ ನಡೆಸಿದ್ದಾರೆ.ನಿಘಂಟುವಿಗೆ ಶಬ್ದಗಳನ್ನು ಸೇರಿಸಲು ಕನ್ನಡಿಗರು ಕೈಜೋಡಿಸಬೇಕಾಗಿದೆ.ಉತ್ಸಾಹಿಗಳು ಅವರ ಬ್ಲಾಗ್ http://vasudevkamath.techfiz.com ನೋಡಬಹುದು.&lt;br /&gt;&lt;br /&gt;&lt;b&gt;ಬ್ಲಾಗಿನಿಂದ ಪುಸ್ತಕಕ್ಕೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_PU7BmR35lao/SwCNK_M4kwI/AAAAAAAABEw/Br0tBHqXoW4/s1600-h/vendor.bmp" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://2.bp.blogspot.com/_PU7BmR35lao/SwCNK_M4kwI/AAAAAAAABEw/Br0tBHqXoW4/s320/vendor.bmp" /&gt;&lt;/a&gt;&lt;br /&gt;&lt;/div&gt;&lt;br /&gt;http://www.ittigecement.blogspot.com ಎನ್ನುವ ಬ್ಲಾಗ್ ಮೂಲಕ ಬರವಣಿಗೆ ಆರಂಭಿಸಿ,ತಮ್ಮ ಬರವಣಿಗೆ ದಾಟಿಯಿಂದ ಬ್ಲಾಗ್‌ಲೋಕದಲ್ಲಿ ಮಿಂಚುತ್ತಿರುವ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗ್ ಬರವಣಿಗೆಯನ್ನು ಪುಸ್ತಕವಾಗಿ ಹೊರತರುತ್ತಿದ್ದಾರೆ."ಹೆಸರೇ ಬೇಡ" ಎನ್ನುವ ಶೀರ್ಷಿಕೆ ಹೊತ್ತ ಪುಸ್ತಕದಲ್ಲಿ ತಮ್ಮ ವೃತ್ತಿಯಾದ ಕಟ್ಟಡ ನಿರ್ಮಾಣ ಗುತ್ತಿಗೆಯಲ್ಲಿ ಆಗಿರುವ ಅನುಭವಗಳು,ಜೀವನದ ರಸಪ್ರಸಂಗಗಳನ್ನು ಸ್ವಾರಸ್ಯಕರವಾಗಿ ಬರೆದಿದ್ದಾರೆ.ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ",ಪತ್ರಿಕಾ ವಿತರಕ ಮತ್ತು ಛಾಯಾಗ್ರಾಹಕ ಶಿವೂ ಅವರ"ವೆಂಡರ್ ಕಣ್ಣು"&lt;br /&gt;ಕೂಡಾ ಬಿಡುಗಡೆಯಾಗಿವೆ.ಪತ್ರಿಕೆ ಹಂಚುವ ವಿತರಕರ,ಹುಡುಗರ ಅನುಭವ,ಕಷ್ಟ-ಸುಖಗಳ ಬಗ್ಗೆ ಹೊಸ ನೋಟ ಇಲ್ಲಿದೆ.&lt;br /&gt;-------------------------------------------------------------------------------------------------------&lt;br /&gt;&lt;b&gt;ಕೆಪಿ ರಾವ್:ಕಂಪ್ಯೂಟರಿಗೆ ಕನ್ನಡ ಕಂಪು&lt;/b&gt;&lt;br /&gt;ಕೆ ಪಿ ರಾವ್ ಎಂಬ ಹೆಸರು ಕಂಪ್ಯೂಟರಿನ ಕನ್ನಡ ಕೀಲಿ ಮಣೆ ಬಗ್ಗೆ ಬಂದಾಗಲೆಲ್ಲಾ ಕೇಳಿ ಬರುವ ಹೆಸರು.ಮೊದಲಾಗಿ ಕಂಪ್ಯೂಟರಿಗಾಗಿ&amp;nbsp; ಕನ್ನಡ ಅಕ್ಷರ ವಿನ್ಯಾಸಗಳನ್ನು ರೂಪಿಸಿದವರವರು. ತುಳು ತೆಲುಗು ಅಕ್ಷರ ವಿನ್ಯಾಸಗಳನ್ನು ಕಂಪ್ಯೂಟರಿಗಾಗಿ ಮಾಡಿದ ಸಾಧನೆ ಇವರದು. ಐವತ್ತು ವರ್ಷಗಳಿಂದ ಕಂಪ್ಯೂಟರುಗಳ ಜತೆ ಎಡತಾಕಿದ ಅನುಭವ ಇವರಿಗಿದೆ.ಕನ್ನಡಕ್ಕೆ ತರ್ಕಬದ್ಧ ಕೀಲಿ ಮಣೆ ವಿನ್ಯಾಸ ರೂಪಿಸಿದ ಇವರ ಸಾಧನೆ ಸರಕಾರವೂ ಗುರುತಿಸಿದೆ.ಡಾಟ್‌ಮ್ಯಾಟ್ರಿಕ್ಸ್ ಮುದ್ರಕಗಳಲ್ಲಿ ಕನ್ನಡ ಲಿಪಿ ಮೂಡಿಬರುವಂತೆ ಮಾಡುವುದರಲ್ಲಿಯೂ ಕೆ ಪಿ ರಾವ್ ಕೆಲಸ ಮಾಡಿದ್ದಾರೆ.ಟಾಟಾ ಪ್ರೆಸ್‌ನಲ್ಲಿ ಕೆಲಸ ಮಾಡಿದ್ದ ಕೆಪಿ ರಾವ್ ಈಗ ಮಣಿಪಾಲದ ಎಂ ಐ ಟಿಯ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರು.ಇತ್ತೀಚೆಗೆ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಸನ್ಮಾನದ ಗೌರವ ದೊರಕಿದ ಬೆನ್ನಲ್ಲೇ ನಿಟ್ಟೆಯ ವಿದ್ಯಾರ್ಥಿವೃಂದವೂ ಇವರಿಗೆ ಗೌರವ ಸಲ್ಲಿಸಿತು.ಮಾನವ ಮತ್ತು ಕಂಪ್ಯೂಟರ್ ನಡುವಣ ಸಂವಹನ ಈಗ ಅವರ ಸಂಶೋಧನಾ ಕ್ಷೇತ್ರ.&lt;br /&gt;-------------------------------------------------------------------&lt;br /&gt;&lt;b&gt;ಕ್ರೋಮ್ ಓಎಸ್ ಬಿಡುಗಡೆಯಾಗಿಯೇ ಬಿಟ್ಟಿತೇ?&lt;/b&gt;&lt;br /&gt;ಗೂಗಲ್ ಕಂಪೆನಿಯ ಕ್ರೋಮ್ ಓಎಸ್ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶಗಳ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸುವುದು ಖಚಿತ.ಇದರ ಮೊದಲ ಆವೃತ್ತಿ ಮುಂದಿನವಾರ ಬಿಡುಗಡೆಯಾಗಲಿದೆ ಎಂಬುದು ಕಂಪ್ಯೂಟರ್ ಜಗತ್ತಿನಲ್ಲಿ ಹಬ್ಬಿರುವ ವದಂತಿ; ಈಗಾಗಲೇ ಹಲವು ಸಲ ಕ್ರೋಮ್ ಓಎಸ್ "ಬಿಡುಗಡೆ" ಆಗಿದೆ. ಈ ವಾರಾಂತ್ಯದಲ್ಲಿ ಒಂದು ಐನೂರು ಮೆಗಾಬಿಟ್ ಗಾತ್ರದ ಕಡತವು ಡೌನ್‌ಲೋಡಿಗೆ ಲಭ್ಯವಿದ್ದು,ಅದನ್ನು ಅನುಸ್ಥಾಪಿಸಿ,ಕಂಪ್ಯೂಟರಿನಲ್ಲಿ ಬಳಸಲೂ ಸಾಧ್ಯವಾಗಿತ್ತು.ಆದರಿದು ನಕಲಿ ತಂತ್ರಾಂಶವೆನ್ನುವುದು ಬಹುತೇಕ ನಿಶ್ಚಿತ.ಕಂಪ್ಯೂಟರಿನ ಅತಿ ಕಡಿಮೆ ಸಂಪನ್ಮೂಲಗಳನ್ನು ಬಳಸಿ,ಅತ್ಯಂತ ಚುರುಕಾಗಿ ಚಾಲೂ ಆಗಿ,ಒಡನೆಯೇ ಕಂಪ್ಯೂಟರನ್ನು ಅಂತರ್ಜಾಲ ಜಾಲಾಟಕ್ಕೆ ಅಣಿಗೊಳಿಸುವುದು ಕ್ರೋಮ್ ಓಎಸ್‌ನ ಗುರಿ.&lt;br /&gt;------------------------------------------------------------------------------&lt;br /&gt;&lt;b&gt;ಶೋಧ ಪಟುಗಳ ಮದುವೆ!&lt;/b&gt;&lt;br /&gt;ಬಿಂಗ್ ಮತ್ತು ವೋಲ್ಫ್ರಾಮ್ ಆಲ್ಫಾ ಶೋಧ ಸೇವೆಗಳು ತಮ್ಮ ಸೇವೆಯನ್ನು ಜಂಟಿಯಾಗಿ ನೀಡಲು ನಿರ್ಧರಿಸಿವೆ.ವೋಲ್ಫ್ರಾಮ್ ಆಲ್ಫಾ ಶೋಧ ಸೇವೆಯು ಶೋಧ ನಡೆಸಿದಾಗ,ಕೊಂಡಿಗಳನ್ನು ನೀಡದೆ,ಅವುಗಳಿಗೆ ಉತ್ತರ ತಯಾರಿಸಿ,ಕಡತ ತಯಾರಿಸಿ ಒದಗಿಸುತ್ತದೆ.ಬಿಂಗ್ ಆದರೋ ಈಗ ನಿಧಾನವಾಗಿಯಾದರೂ ಜನರಿಗೆ ಪ್ರಿಯವಾಗಿ ಸುಮಾರು ಹತ್ತು ಶೇಕಡಾ ಮಾರುಕಟ್ಟೆ ಪಾಲನ್ನು ಪಡೆದುಕೊಂದಿದೆ. ಗೂಗಲ್‌ನ ಎಪ್ಪತ್ತು ಶೇಕಡಾ ಪಾಲಿಗೆ ಹೋಲಿಸಿದರೆ,ಇದು ಜುಜುಬಿ ಅನಿಸುತ್ತದಾದರೂ,ಮೈಕ್ರೋಸಾಫ್ಟ್ ಕಂಪೆನಿಯು ಈಗ ತಾನೇ ಶೋಧ ಸೇವೆಯ ಮೂಲಕ ಸುದ್ದಿ ಮಾಡುತ್ತಲಿದೆ.&lt;br /&gt;------------------------------------------------------------------------------------&lt;br /&gt;&lt;b&gt;ಗೂಗಲ್ ಪೋನ್ ಕಂಪೆನಿಯಾದೀತೇ?&lt;/b&gt;&lt;br /&gt;ಗೂಗಲ್ ಗಿಜ್ಮೋ5 ಎನ್ನುವ ಫೋನ್ ಕಂಪೆನಿಯನ್ನು ತನ್ನದಾಗಿಸಿಕೊಂಡಿದೆ.ಇದರೊಂದಿಗೆ ಗೂಗಲ್ ತನ್ನ ಗೂಗಲ್ ವಾಯಿಸ್ ಸೇವೆಯನ್ನು ಇನ್ನಷ್ಟು ಚುರುಕಾಗಿಸಲಿದೆ. ಅಮೆರಿಕಾದಲ್ಲಿ ಅಂತರ್ಜಾಲ ಕರೆಗಳ ಮೂಲಕ ಜಂಗಮ,ಸಂಚಾರಿ ದೂರವಾಣಿ ಅಥವಾ ಕಂಪ್ಯೂಟರಿಗೆ ಕರೆ ಮಾಡುವುದನ್ನು ಬಹುತೇಕ ಉಚಿತವಾಗಿಸಿರುವ ಗೂಗಲ್,ಅಂತಾರ್ರಾಷ್ಟ್ರೀಯ ಕರೆಗಳನ್ನೂ ಮಾಡಲು ಸಾಧ್ಯವಾಗಿಸಿದೆ.ಜತೆಗೇ ಉಚಿತ ಎಸೆಮ್ಮೆಸ್ ಸೇವೆ,ಉಚಿತ ಗುಂಪು ಕರೆ,ಮುದ್ರಿತ ಸಂಭಾಷಣೆ ಮೂಲಕ ಸಂದೇಶ ಕೇಳಿಸುವ ಸೌಲಭ್ಯ ಇವೆಲ್ಲವನ್ನೂ ಗ್ರಾಹಕರಿಗೆ ಒದಗಿಸುವುದು ಗೂಗಲ್ ಗುರಿ.ಗೂಗಲ್ ವಾಯಿಸ್ ಸೇವೆ ಇದೀಗ ಅಮೆರಿಕಾದಲ್ಲಿ ಮಾತ್ರಾ ಲಭ್ಯವಿರುವ ಸೇವೆ. ಅಲ್ಲಿ ಐದು ಲಕ್ಷ ಚಂದಾದಾರರು ಗೂಗಲ್ ವಾಯಿಸನ್ನು ಬಳಸಲು ಆಹ್ವಾನ ಪಡೆದಿದ್ದಾರೆ.ದಶಲಕ್ಷ ಜನರು ಕರೆಗಳ ಲಾಭ ಪಡೆದು ಕೊಳ್ಳುತ್ತಿದ್ದಾರೆ.ಇತರ ದೂರಸಂಪರ್ಕ ಕಂಪೆನಿಗಳು,ತನ್ನ ಸೇವೆಗೆ ವಿರೋಧ ಮಾಡದಂತೆ ಗೂಗಲ್ ಎಚ್ಚರ ವಹಿಸಿದೆ.ತನ್ನ ಸೇವೆಯು ದೂರವಾಣಿ ಇಲ್ಲದಂತೆ ಮಾಡದೆ,ದೂರವಾಣಿ ಇದ್ದವರಿಗೆ ನೀಡುವ ಸೇವೆ ಎಂದು ಅದು ಹೇಳಿಕೊಳ್ಳುತ್ತಿದೆ. &lt;br /&gt;&lt;a href="http://www.udayavani.com/epaper/ViewPDf.aspx?Id=20506"&gt;&lt;b&gt;ಉದಯವಾಣಿ&lt;/b&gt;&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-3923571125343679296?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/3923571125343679296/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=3923571125343679296' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/3923571125343679296'/><link rel='self' type='application/atom+xml' href='http://www.blogger.com/feeds/35372036/posts/default/3923571125343679296'/><link rel='alternate' type='text/html' href='http://ashok567.blogspot.com/2009/11/blog-post_16.html' title='ಗೂಗಲ್ ಡೂಡಲ್ ಬಹುಮಾನ ಪುರುಪ್ರತಾಪನಿಗೆ'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_PU7BmR35lao/SwCM2-Xpm9I/AAAAAAAABEo/JVCd0Z0zNRM/s72-c/googledoodle.jpg' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-5190622086578294989</id><published>2009-11-09T05:36:00.000+05:30</published><updated>2009-11-09T05:36:03.966+05:30</updated><category scheme='http://www.blogger.com/atom/ns#' term='ಬಾಂಧವ್ಯ'/><category scheme='http://www.blogger.com/atom/ns#' term='ಅಡಿಕೆ'/><title type='text'>ಅಂತರ್ಜಾಲಕ್ಕೆ ಅಡಿಯಿರಿಸಿದ "ಅಡಿಕೆ ಪತ್ರಿಕೆ"</title><content type='html'>&lt;b&gt;ಅಂತರ್ಜಾಲಕ್ಕೆ ಅಡಿಯಿರಿಸಿದ "ಅಡಿಕೆ ಪತ್ರಿಕೆ"&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_PU7BmR35lao/SvdbtIx5k5I/AAAAAAAABEM/gODYiz1hkRs/s1600-h/adike.bmp" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://3.bp.blogspot.com/_PU7BmR35lao/SvdbtIx5k5I/AAAAAAAABEM/gODYiz1hkRs/s320/adike.bmp" /&gt;&lt;/a&gt;&lt;br /&gt;&lt;/div&gt;&lt;br /&gt;&lt;br /&gt;ಅಡಿಕೆ ಪತ್ರಿಕೆಯೂ ರಾಜ್ಯೋತ್ಸವದ ದಿನದಿಂದ ಅಂತರ್ಜಾಲ ತಾಣದಲ್ಲಿ&amp;nbsp; www.adikepatrike.com&amp;nbsp; ಎಂಬ ವಿಳಾಸದಲ್ಲಿ ಲಭ್ಯವಿದೆ.ಪತ್ರಿಕೆಯ ಹಳೆ ಸಂಚಿಕೆಗಳ ಪಿಡಿಎಫ್ ಪ್ರತಿಗಳು ಡೌನ್‌ಲೋಡಿಗೆ ಲಭ್ಯವಿರುವುದು ತಾಣದ ವಿಶೇಷತೆ.ಮುಂದೆ ಪತ್ರಿಕೆಗೆ ಆನ್‌ಲೈನ್ ಚಂದಾದಾರರಾಗುವ ಅವಕಾಶವೂ ಸಿಗಲಿದೆ.ಕೃಷಿಕರ ಅನುಭವವನ್ನು ಪರಸ್ಪರ ಹಂಚಿಕೊಳ್ಳಲು ಅನುಕೂಲ ಕಲ್ಪಿಸಿದ್ದ ಅಡಿಕೆ ಪತ್ರಿಕೆ ಮುದ್ರಿತ ಪತ್ರಿಕೆಯ ವ್ಯಾಪ್ತಿಯಿಂದ ಹೊರಬಂದು ತನ್ನ ಕ್ಷೇತ್ರವನ್ನು ವಿಸ್ತಾರಗೊಳಿಸಿಕೊಂಡಿರುವುದು,ಉತ್ತಮ ಬೆಳವಣಿಗೆ.&lt;br /&gt;ಕೃಷಿಸಂಪದವೆಂಬ ಇನ್ನೊಂದು ಇ-ಪತ್ರಿಕೆಯೂ ಪ್ರಕಾಶನ ಆರ‍ಂಭಿಸಿದ್ದು,ಇದೀಗ ಎರಡನೇ ಸಂಚಿಕೆಯೂ ಬಿಡುಗಡೆಯಾಗಿದೆ.http://krushi.sampada.net ವಿಳಾಸದಲ್ಲಿ ಇದು ಲಭ್ಯವಿದೆ.ಅಡ್ಡೂರು ಕೃಷ್ಣರಾವ್ ಅವರ ಸಂಪಾದಕತ್ವದ ಹೊಸ ಇ-ಪತ್ರಿಕೆಯ ಮೊದಲ ಸಂಚಿಕೆ ಹನ್ನೆರಡುಸಾವಿರಕ್ಕೂ ಹೆಚ್ಚು ಸಲ ಅಂತರ್ಜಾಲದಿಂದ ಡೌನ್‌ಲೋಡ್ ಆಗಿದೆ.ಕೃಷಿ ಪತ್ರಿಕೆಗಳಿಗೆ ಆನ್‌ಲೈನ್ ಓದುಗರು ಇರುವುದು ಅಚ್ಚರಿ ಹುಟ್ಟಿಸುವ ಸಂಗತಿ.&lt;br /&gt;-------------------------------------------------------------------------------------------------&lt;br /&gt;&lt;b&gt;ಶೈಕ್ಷಣಿಕ ಸಂಸ್ಥೆಗಳು-ಕಂಪೆನಿಗಳ ನಡುವೆ ಹೆಚ್ಚುತ್ತಿರುವ ಬಾಂಧವ್ಯ&lt;/b&gt;&lt;br /&gt;ಭಾರತದಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಕಂಪೆನಿಗಳ ನಡುವೆ ಹೆಚ್ಚಿನ ಸಂವಹನ ಇಲ್ಲ.ಅವುಗಳು ಪ್ರತ್ಯೇಕವಾಗಿ ಕೆಲಸ ಮಾಡಿರುವುದರಿಂದ ನಮ್ಮ ಪದವೀಧರ ವಿದ್ಯಾರ್ಥಿಗಳು ಪಡೆದ ತರಬೇತಿ, ಕೆಲಸದಲ್ಲಿ ಉಪಯೋಗವಾಗದಿರುವುದೂ ಇದೆ. ನಿಧಾನವಾಗಿಯಾದರೂ ಸಂಸ್ಥೆಗಳ ನಡುವೆ ಸಂಪರ್ಕ ಹೆಚ್ಚುತ್ತಿದ್ದು,ವಿದ್ಯಾರ್ಥಿಗಳಿಗಾಗಿ ಕಂಪೆನಿಗಳು ನಡೆಸುತ್ತಿರುವ ಸ್ಪರ್ಧೆಗಳ ಸಂಖ್ಯೆ ಹೆಚ್ಚುತ್ತಿರುವುದು ಕಂದುಬಂದಿದೆ.ಇನ್ಫೋಸಿಸ್ ಕಂಪೆನಿಯು "ಕ್ಯಾಂಪಸ್ ಕನೆಕ್ಟ್" ಎಂಬ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಐಟಿ ಕಂಪೆನಿಗಳಲ್ಲಿ ಕೆಲಸ ಮಾಡಲು ತಯಾರುಗೊಳಿಸಲು ಪ್ರಯತ್ನಿಸುತ್ತಿದೆ.ಇನ್ಫೋಸಿಸ್, ಇದೀಗ ತಾನೇ ಏಸ್ಪಿರೇಶನ್-2020 ಎಂಬ ಪ್ರೊಗ್ರಾಮಿಂಗ್ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.ಐಬಿಎಂ ಕಂಪೆನಿಯು ವಿದ್ಯಾರ್ಥಿಗಳಿಗಾಗಿ ಪ್ರಾಜೆಕ್ಟ್ ಅಭಿವೃದ್ಧಿ ನಡೆಸುವ ಸ್ಪರ್ಧೆಯನ್ನು ಆಯೋಜಿಸಿದ್ದು,ತಂತ್ರಾಂಶ ಅಭಿವೃದ್ಧಿಗೆ ಸಹಾಯ,ಸಾಧನಗಳನ್ನು ಒದಗಿಸುತ್ತಿದ್ದು,ಸ್ಪರ್ಧೆಯನ್ನು "ದ ಗ್ರೇಟ್ ಮೈಂಡ್ ಚ್ಯಾಲೆಂಜ್" ಎಂಬ ಹೆಸರಿನಿಂದ ಕರೆದಿದೆ.ಅತ್ತ ಇಂಟೆಲ್ ಎಂಬೆಡೆಡ್ ವ್ಯವಸ್ಥೆಗಳ ಮೇಲಿನ "ಎಂಬೆಡ್ಡೆಡ್ ಚ್ಯಾಲೆಂಜ್" ಎಂಬ ಸ್ಪರ್ಧೆಯನ್ನು ನಡೆಸುತ್ತಿದ್ದು,ವಿದ್ಯಾರ್ಥಿಗಳು ಈ ವ್ಯವಸ್ಥೆಯಲ್ಲಿ ಅಳವಡಿಸಬಹುದಾದ ವಿನೂತನ ಸವಾಲುಗಳನ್ನು ಒಡ್ಡಲು ಆಹ್ವಾನಿಸಿದೆ.ಮೈಕ್ರೋಸಾಫ್ಟ್ ಕಂಪೆನಿಯು ಇಮ್ಯಾಜಿನ್ ಕಪ್-2010 ಎಂಬ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳಿಂದ ಹೊಸ ಆಲೋಚನೆಗಳನ್ನು ಸ್ವಾಗತಿಸಿದೆ.ಹ್ಯುಲೆಟ್-ಪ್ಯಕರ್ಡ್ ಕಂಪೆನಿಯಾದರೋ "ಟಚ್ ದ್ ಫ್ಯೂಚರ್" ಸ್ಪರ್ಧೆಯ ಮೂಲಕ,ತಾನೊಡ್ಡುವ ಸವಾಲುಗಳಿಗೆ ವಿದ್ಯಾರ್ಥಿಗಳು ತಮ್ಮ ಪರಿಹಾರವನ್ನು ವಿಡಿಯೋ ಮೂಲಕ ಕಳಿಸಲು ಆಹ್ವಾನ ನೀಡಿದೆ.&lt;br /&gt;ಟಿಸಿಎಸ್,ಇಎಂಸಿ,ಮೈಕ್ರೋಸಾಪ್ಟ್,ಆಲ್ಟೇರಾ,ಐಬಿಎಂ,ಕ್ಸೈಲಿಂಕ್ಸ್ ಇವುಗಳೆಲ್ಲಾ, ಶೈಕ್ಷಣಿಕ ಸಂಸ್ಥೆಗಳ ಜತೆ ಹೊಂದಾಣಿಕೆಗಳನ್ನು ಮಾಡಿಕೊಂಡು,ತಮ್ಮ ತಂತ್ರಾಂಶಗಳನ್ನು ವಿದ್ಯಾಸಂಸ್ಥೆಗಳಿಗೆ ಇಳಿಸಿದ ದರಗಳಲ್ಲಿ ಅಥವಾ ಉಚಿತವಾಗಿ ನೀಡಿ,ವಿದ್ಯಾರ್ಥಿಗಳಿಗೆ ಸರ್ಟಿಫಿಕೇಶನ್ ಪರೀಕ್ಷೆಗಳನ್ನು ನಡೆಸುವಂತಹ ಚಟುವಟಿಕೆಗಳಿಗೆ ಮುಂದಾಗಿವೆ.ವಿಪ್ರೋ ಕಂಪೆನಿಯು ಇವೆಲ್ಲವುಗಳಿಗಿಂತ ಭಿನ್ನವಾದ,ಶಿಕ್ಷಕ ತರಬೇತಿ ಕಡೆ ಗಮನ ಕೊಟ್ಟಿದ್ದು,ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ಕಲಿಕೆಯ ವಾತಾವರಣ ಸೃಷ್ಟಿಸುವ ಮಿಶನ್10ಎಕ್ಸ್ ಕಾರ್ಯಕ್ರಮದ ಮೂಲಕ ಹೊಸ ಹಾದಿ ಹಿಡಿದಿದೆ.ಆದರೆ ಪ್ರಯೋಗಾಲಯಗಳನ್ನೇ ಕಂಪೆನಿಗಳು ಪ್ರಾಯೋಜಿಸುವಂತಹ ದೊಡ್ಡ ಮಟ್ಟದ ಸಹಕಾರಕ್ಕಿನ್ನೂ ಕಂಪೆನಿಗಳು ಮನಮಾಡಿಲ್ಲ.&lt;br /&gt;------------------------------------------------------------------------------------------------------------&lt;br /&gt;&lt;b&gt;ಆಗಸಕ್ಕೆ ಏಣಿ ಏರಿಸುವ ಸ್ಪರ್ಧೆ!&lt;/b&gt;&lt;br /&gt;ಆಕಾಶದಿಂದ ನೇತಾಡುತ್ತಿರುವ ಹಗ್ಗವನ್ನು ಅತಿವೇಗದಲ್ಲಿ ಏರುವ ಸಾಧನವನ್ನು ಅನ್ವೇಷಿಸುವ ಸವಾಲೊಡ್ಡಿ,ನಾಸಾ ಸ್ಪರ್ಧೆಯನ್ನು ಆಯೋಜಿಸಿದೆ.ಇದರಲ್ಲಿ ಗೆದ್ದವರಿಗೆ ಬಹುಮಾನ ಎರಡು ದಶಲಕ್ಷ ಡಾಲರುಗಳು.ನ್ಯೂಯಾರ್ಕಿನ ಲೇಸರ್‌ಮೋಟಿವ್ ಕಂಪೆನಿಯ ಸಾಧನವು ಪ್ರತಿಸೆಕೆಂಡಿಗೆ ಹದಿಮೂರು ಕಿಲೋಮೀಟರ್ ವೇಗದಲ್ಲಿ,ಹೆಲಿಕಾಪ್ಟರ್‌ನಿಂದ ನೇತಾಡುತ್ತಿರುವ ಹಗ್ಗವೊಂದನ್ನು ಏರುವ ಮೂಲಕ ಇದುವರೆಗಿನ ಅತಿವೇಗದ ಸಾಧನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಬಾಹ್ಯಾಕಾಶಕ್ಕೆ ರಾಕೆಟ್ ಮೂಲಕವಲ್ಲದೆ ಇನ್ಯಾವುದಾದರೂ ಸಾಧನದ ಮೂಲಕ ಲಗ್ಗೆ ಹಾಕುವ ಕತೆಗಳಿಂದ ಸ್ಫೂರ್ತಿ ಪಡೆದು,ಈ ಸ್ಪರ್ಧೆಯು ನಡೆದಿದೆ. ಬಾಹ್ಯಾಕಾಶದ ಭೂಸ್ಥಿರ ಕಕ್ಷೆಯಲ್ಲಿ ತಿರುಗುತ್ತಿರುವ ಉಪಗ್ರಹದಿಂದ ಇಳಿಬಿಟ್ಟಿರುವ ದೃಡವಾದ ಹಗ್ಗದಿಂದ ಸಾಧನವನ್ನು ಉಪಯೋಗಿಸಿ,ಮೇಲೇರುವುದು ಮುಂದೆ ನಿಜವಾಗುವುದು ಎಂಬುದು ನಾಸಾ ಕನಸು.&lt;br /&gt;-------------------------------------------------------------------&lt;br /&gt;&lt;b&gt;ಮಗುವಿನ ಅಳು ಯಾತಕ್ಕೆ?&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_PU7BmR35lao/Svdca9pptsI/AAAAAAAABEU/z2dFTI7KXps/s1600-h/Baby_Crying_iPhone_091106_mn.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://2.bp.blogspot.com/_PU7BmR35lao/Svdca9pptsI/AAAAAAAABEU/z2dFTI7KXps/s640/Baby_Crying_iPhone_091106_mn.jpg" /&gt;&lt;/a&gt;&lt;br /&gt;&lt;/div&gt;ಮಗು ಅಳುತ್ತಿರುವುದು ಹಸಿವೆಯಿಂದಲೇ,ನೋವಿನಿಂದಲೇ,ಉದಾಸೀನವಾಗಿಯೇ,ಬೇಸತ್ತೇ ಎಂದು ವಿಶ್ಲೇಷಿಸಿ,ಕಂಡುಕೊಳ್ಳುವ ಐಫೋನ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.ಬಾರ್ಸಿಲೋನಾದ ಬಿಲೂಪ್ ಟೆಕ್ನಾಲಜಿಯು ಅಭಿವೃದ್ಧಿಸಿಪಡಿಸಿದ ಈ ವಿಶ್ಲೇಷಣಾ ತಂತ್ರ,ಬಹುತೇಕ ಸಂದರ್ಭಗಳಲ್ಲಿ ಸರಿಯಾಗಿರುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಮಗುವಿನ ಅಳುವಿನ ಗುಟ್ಟನ್ನು ಪತ್ತೆ ಹಚ್ಚಲು. ಕೇವಲ ಹತ್ತೇ ಸೆಕೆಂಡುಗಳ ಕಾಲಾವಧಿಯು ಸಾಕಾಗುತ್ತದೆ.ವಿಶ್ಲೇಷಣೆ ನಡೆಸಿದೊಡನೆ,ಹೆತ್ತವರಿಗೆ ಐಫೋನ್‌ನಲ್ಲಿ ಸಲಹೆಯು ಪ್ರದರ್ಶಿತವಾಗುತ್ತದೆ.ಈ ತಂತ್ರಾಂಶಕ್ಕೆ ಸದ್ಯ ಹತ್ತು ಡಾಲರು ಬೆಲೆಯಿದ್ದು,ಕೆಲದಿನಗಳ ನಂತರ ಬೆಲೆ ಮೂರು ಪಟ್ಟು ಹೆಚ್ಚಾಗಲಿದೆ.ಐಫೋನಿನ ತಂತ್ರಾಂಶಗಳು ಐಸ್ಟೋರ್ಸ್ ಎನ್ನುವ ಆನ್‌ಲೈನ್ ಅಂಗಡಿಗಳಲ್ಲಿ ಲಭ್ಯವಿವೆ.&lt;br /&gt;-------------------------------------------------------------------------------------------------&lt;br /&gt;&lt;b&gt;ಗುಟ್ಟು ರಟ್ಟು ಮಾಡದ ಅನುವಾದಕ&lt;/b&gt;&lt;br /&gt;ಕನ್ನಡಕದಂತೆ&amp;nbsp; ಧರಿಸಬಲ್ಲ ಅನುವಾದಕವನ್ನು ಎನ್.ಇ.ಸಿ. ಕಂಪೆನಿಯು ತಯಾರಿಸಿದೆ.ಇದರಲ್ಲಿ ಸಂಭಾಷಣೆಯಲ್ಲಿ ತೊಡಗಿರುವವರ ಧ್ವನಿಯನ್ನು ಸೆರೆ ಹಿಡಿದು,ಅದನ್ನು ಲಿಪ್ಯಂತರ ಮಾಡಿ,ಮತ್ತೆ ಧ್ವನಿಯನ್ನು ಹೊರಡಿಸುವ ತಂತ್ರಾಂಶ ಬಳಸಿ,ಅನುವಾದ ಮಾಡಿಸಿ ಅದನ್ನು ಕಿವಿಯ ಬಳಿ ಇಟ್ಟ ಇಯರ್‌ಫೋನಿನಲ್ಲಿ ಧ್ವನಿ ಹೊರಡಿಸಲಾಗುತ್ತದೆ.ಕಣ್ಣಿನ ಬಳಿಯಿಟ್ಟ ತೆರೆಯ ಮೂಲಕ,ಬರಹವನ್ನು ಕಣ್ಣಿನ ರೆಟಿನಾದ ಮೇಲೆ ಮೂಡಿಸುವ ಸೌಕರ್ಯವೂ ಇದೆ.ಮಾರಾಟ ಪ್ರತಿನಿಧಿಗಳು,ಗ್ರಾಹಕರ ಜತೆ ಮಾತನಾಡುವಾಗ,ಸಹಾಯ ಮಾಡುವುದು ಈ ವ್ಯವಸ್ಥೆಯ ಉದ್ದೇಶ.ಗುಟ್ಟು ಕಾಪಾಡಬೇಕಾದ ಸಂದರ್ಭಗಳಲ್ಲೂ ಇಂತಹ ಅನುವಾದಕ ಬಳಸುವುದೇ ಒಳಿತು.ಗ್ರಾಹಕನ ಖರೀದಿಯ ಅಭ್ಯಾಸಗಳ ಬಗ್ಗೆ ಮಾಹಿತಿಯಿದ್ದರೆ,ಅದನ್ನು ಕಣ್ಣಿನ ಬಳಿ ಪ್ರದರ್ಶಿಸಿ,ಮಾರಾಟ ಪ್ರತಿನಿಧಿಗೆ ಸಹಾಯ ಮಾಡುವ ಇರಾದೆಯೂ ಇದೆ.&lt;br /&gt;-----------------------------------------------------------------------------------&lt;br /&gt;&lt;b&gt;ಗೂಗಲ್ ಡ್ಯಾಶ್‌ಬೋರ್ಡ್&lt;/b&gt;&lt;br /&gt;ಗೂಗಲ್ ತನ್ನ ಬಳಕೆದಾರನ ಬಗ್ಗೆ ಸಂಗ್ರಹಿಸಿರುವ ಸಕಲ ಮಾಹಿತಿಯನ್ನೂ,ಒಂದೇ ಕಡೆ ಒದಗಿಸುವ ವ್ಯವಸ್ಥೆಯೇ ಗೂಗಲ್ ಡ್ಯಾಶ್‌ಬೋರ್ಡ್.ಮಿಂಚಂಚೆ ಖಾತೆ ವಿಳಾಸ,ಗೂಗಲ್ ಮೂಲಕ ತೆರೆದಿರುವ ಕಡತಗಳ ವಿವರಗಳು,ಬ್ಲಾಗ್ ವಿವರಗಳು,ಕಾರ್ಯಕ್ರಮ ವಿವರಗಳಿರುವ ವ್ಯಕ್ತಿಯ ಕ್ಯಾಲೆಂಡರ್ ಹೀಗೆ ಗೂಗಲ್ ವ್ಯಕ್ತಿಯ ಬಗ್ಗೆ ಇಟ್ಟಿರುವ ಸಕಲ ಮಾಹಿತಿಯನ್ನೂ ಒಂದೇ ಕಡೆ ಒದಗಿಸುವ ವಿನೂತನ ಸೇವೆಯ ಹೆಸರೇ ಗೂಗಲ್ ಡ್ಯಾಶ‌ಬೋರ್ಡ್.&lt;br /&gt;&lt;br /&gt;&lt;a href="http://www.udayavani.com/epaper/ViewPDf.aspx?Id=19895"&gt;&lt;b&gt;udayavani&lt;/b&gt;&lt;/a&gt;&lt;br /&gt;*ಅಶೋಕ್‌ಕುಮಾರ್ ಎ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-5190622086578294989?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/5190622086578294989/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=5190622086578294989' title='2 Comments'/><link rel='edit' type='application/atom+xml' href='http://www.blogger.com/feeds/35372036/posts/default/5190622086578294989'/><link rel='self' type='application/atom+xml' href='http://www.blogger.com/feeds/35372036/posts/default/5190622086578294989'/><link rel='alternate' type='text/html' href='http://ashok567.blogspot.com/2009/11/blog-post_09.html' title='ಅಂತರ್ಜಾಲಕ್ಕೆ ಅಡಿಯಿರಿಸಿದ &quot;ಅಡಿಕೆ ಪತ್ರಿಕೆ&quot;'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_PU7BmR35lao/SvdbtIx5k5I/AAAAAAAABEM/gODYiz1hkRs/s72-c/adike.bmp' height='72' width='72'/><thr:total xmlns:thr='http://purl.org/syndication/thread/1.0'>2</thr:total></entry><entry><id>tag:blogger.com,1999:blog-35372036.post-8632041460693246849</id><published>2009-11-02T07:25:00.000+05:30</published><updated>2009-11-02T07:25:32.445+05:30</updated><category scheme='http://www.blogger.com/atom/ns#' term='ರಾಜ್ಯೋತ್ಸವ'/><category scheme='http://www.blogger.com/atom/ns#' term='ಸಂಪದ'/><category scheme='http://www.blogger.com/atom/ns#' term='ನಿಟ್ಟೆ'/><category scheme='http://www.blogger.com/atom/ns#' term='ನಿಧಿ'/><title type='text'>ಹಿಂದಿಯಲ್ಲೂ ಅಂತರ್ಜಾಲ ತಾಣದ ಹೆಸರು ಸಾಧ್ಯ</title><content type='html'>&lt;b&gt;ಹಿಂದಿಯಲ್ಲೂ ಅಂತರ್ಜಾಲ ತಾಣದ ಹೆಸರು ಸಾಧ್ಯ&lt;/b&gt;&lt;br /&gt;ಇಂಗ್ಲೀಷ್(ಲ್ಯಾಟಿನ್) ಅಕ್ಷರಗಳ ಹೊರತಾದ ಇತರ ಭಾಷೆಗಳಲ್ಲೂ ಅಂತರ್ಜಾಲ ತಾಣದ ವಿಳಾಸವನ್ನು ನೀಡಲು ಸಾಧ್ಯವಾಗಬೇಕೆಂಬುದು ಹಳೆಯ ಕನಸು.ಕಂಪ್ಯೂಟರಿನಲ್ಲಿ ಯುನಿಕೋಡ್ ಮೂಲಕ ಎಲ್ಲಾ ಭಾಷೆಗಳ ಬಳಕೆ ಸಾಧ್ಯವಾಗಿರುವಾಗ,ಅಂತರ್ಜಾಲ ತಾಣದ ವಿಳಾಸ A-Z,0-9 ಇವುಗಳಿಗೆ ಯಾಕೆ ಸೀಮಿತವಾಗಿರಬೇಕು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ. ಅಂತರ್ಜಾಲದ ನೂರಹದಿನಾರು ಕೋಟಿ ಬಳಕೆದಾರರು ಇಂಗ್ಲೀಷಿನಂತಹ ಲ್ಯಾಟಿನ್ ಲಿಪಿಯೇತರ ಬಳಸುವ ಭಾಷೆಗಳ ಬಳಕೆ ಮಾಡುತ್ತಿದ್ದರೂ, ಆ ಭಾಷೆಗಳಿಗೆ ಅಂತರ್ಜಾಲದ ವಿಳಾಸದಲ್ಲಿ ಪ್ರಾತಿನಿಧ್ಯ ಸಿಗದಿರುವುದು ನ್ಯಾಯವಲ್ಲ.ಇದೀಗ ಹಿಂದಿ,ಚೀನೀ,ಅರೇಬಿಕ್ ಅಂತಹ ಭಾಷೆಗಳನ್ನು ಹಲವು ನಿಯಮಗೊಳಿಗೆ ಒಳಪಟ್ಟು,ಯು ಆರ್ ಎಲ್ ಎಂದು ಕರೆಯಲ್ಪಡುವ ಅಂತರ್ಜಾಲದ ವಿಳಾಸದಲ್ಲಿ ಬಳಸಲು ಅನುಮತಿಸಲಾಗಿದೆ.ICANN ಎನ್ನುವ ಅಂತರ್ಜಾಲದ ಹೆಸರು ಮತ್ತು ಸಂಖ್ಯೆಗಳ ನಿಗಮವು ಈ ನಿರ್ಣಯ ಕೈಗೊಂಡಿದೆ. ಪ್ರತಿ ಭಾಷೆಗೂ ಅದರದ್ದೇ ಆದ ಅಂತ್ಯ ಪದವನ್ನು ಬಳಸಬೇಕು ಎನ್ನುವ ನಿಯಮವನ್ನು ವಿಧಿಸಲಾಗಿದೆ.ಕಾಂ, ನೆಟ್ ಮುಂತಾದ ಪದಗಳನ್ನು ಹೆಸರಿನ ಅಂತ್ಯದಲ್ಲಿ ಬಳಸಲು ಅನುಮತಿ ಇಲ್ಲ. ಈ ಬಳಕೆ ಮುಂದಿನ ವರ್ಷ ಸಾಧ್ಯವಾಗಬಹುದು.ನಿಧಾನವಾಗಿ ಎಲ್ಲ ಭಾಷೆಗಳಲ್ಲಿಯೂ ಅಂತರ್ಜಾಲ ವಿಳಾಸಕ್ಕೆ ಅನುಮತಿ ಸಿಗಬಹುದು.ಹೊಸ ಭಾಷೆಗಳ ಸೇರ್ಪಡೆ ಸಾಧ್ಯವಾಗಲು&amp;nbsp; ಅಂತರ್ಜಾಲದ ಯುಆರೆಲ್‌ಗೆ ಸಮನಾದ ಸಂಖ್ಯಾವಿಳಾಸ ಒದಗಿಸುವ ಡಿಎನ್‌ಎಸ್ ಎನ್ನುವ ಸರ್ವರ್ ಕಾರ್ಯವಿಧಾನದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.&lt;br /&gt;------------------------------------- &lt;br /&gt;&lt;b&gt;ಜಾಲಾಟ ಕಂಪ್ಯೂಟರ್‌ಗೆ ಅಪಾಯ ತಂದೀತು!&lt;/b&gt;&lt;br /&gt;ಫೇಸ್‌ಬುಕ್,ಟ್ವಿಟರ್ ಅಂತಹ ಅಂತರ್ಜಾಲ ತಾಣಗಳು ಯುವಜನತೆಯ ಮೆಚ್ಚಿನ ತಾಣಗಳಾಗಿ ಬಿಟ್ಟಿವೆ.ಜನರು ಕಲೆತು,ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹೇಳಿಕೊಳ್ಳುವ,ಕಡತಗಳನ್ನು ಹಂಚಿಕೊಳ್ಳುವ ತಾಣವಾಗಿ ಬಿಟ್ಟಿದೆ.ಆದರೆ ಇಲ್ಲಿ ಲಭ್ಯವಾಗುವ ಅಂತರ್ಜಾಲ ತಾಣದ ಕೊಂಡಿಗಳನ್ನು ಸಿಕ್ಕಂತೆ ಕ್ಲಿಕ್ಕಿಸುವುದು ಅಪಾಯ ತಂದೀತು.ಹಿಂದೆಲ್ಲಾ,ಮಿಂಚಂಚೆಯ ಮೂಲಕ ಬರುತ್ತಿದ್ದ ಕಡತಗಳು ಅಪಾಯಕಾರಿ ವೈರಸ್‌ಗಳನ್ನು ಕಂಪ್ಯೂಟರಿಗೆ ಬಿತ್ತಿ,ಹಾನಿ ಮಾಡುತ್ತಿದ್ದ ಪ್ರಕರಣಗಳು ನಡೆದರೆ,ಈಗ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್,ಟ್ವಿಟರ್ ತಾಣಗಳು ಅಂತಹ ಕಡತಗಳನ್ನು ಹಬ್ಬಿಸುವ ಮೂಲಗಳಾಗಿ ಬಿಟ್ಟಿವೆ.ಗುರುತು ಪರಿಚಯವಿಲ್ಲದವರು ಅಲ್ಲಿ ಹಾಕಿರುವ ಕಡತಗಳನ್ನು ಕ್ಲಿಕ್ಕಿಸಿದರೆ,ವೈರಸ್‌ನಂತಹ ಕಂಪ್ಯೂಟರ್ ತಂತ್ರಾಂಶಗಳು ಚಾಲೂ ಆಗಿ,ಕಂಪ್ಯೂಟರನ್ನು ವಶಕ್ಕೆ ತೆಗೆದುಕೊಂಡು ಅದರ ಮೂಲಕ,ಇತರ ಕಂಪ್ಯೂಟರುಗಳನ್ನು ದಾಳಿ ಮಾಡುವ ಮೂಲಗಳಾಗುವುದಿದೆ.ಹಾಗಾಗಿ ಅಂತರ್ಜರ್ಜಾಲದಲ್ಲಿ ಟ್ವಿಟರ್ ಮತ್ತು ಫೇಸ್‌ಬುಕ್‌ಗಳಂತಹ ತಾಣಗಳಲ್ಲಿ ಸಿಕ್ಕ ಕಡತಗಳನ್ನು ತೆರೆಯದಿರುವುದು ಉತ್ತಮ. ಬಲ್ಲವರು,ನಂಬಿಕಸ್ತ ಮೂಲಗಳಿಂದ ಬಂದ ಕೊಂಡಿಗಳನ್ನು ಮಾತ್ರಾ ತೆರೆಯುವುದು ಕ್ಷೇಮ.&lt;br /&gt;-------------------------------------------------------------------------------&lt;br /&gt;&lt;b&gt;ನಿಟ್ಟೆಗೆ ಸಂಶೋಧನಾ ನಿಧಿ &lt;/b&gt;&lt;br /&gt;ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಾಜ್ಞಾನ ಇಲಾಖೆಯು ವಿದ್ಯಾಸಂಸ್ಥೆಗಳಲ್ಲಿ ಸಂಶೋಧನೆಗೆ ಒತ್ತು ನೀಡುವ ದೃಷ್ಟಿಯಿಂದ ಅನುದಾನ ನೀಡುತ್ತದೆ. ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ವಿಭಾಗಕ್ಕೆ ಹದಿನಾರು ಲಕ್ಷ ರೂಪಾಯಿಗಳ ಅನುದಾನ ನೀಡಲಾಗಿದ್ದು,ಬಹುಸಂಸ್ಕಾರಕ ಹೊಂದಿದ ಕಂಪ್ಯೂಟರುಗಳ ಕಾರ್ಯದಕ್ಷತೆ ಹೆಚ್ಚಿಸುವ ತಂತ್ರಾಂಶ ಅಭಿವೃದ್ಧಿ ಮಾದರಿಗಳನ್ನು ಸಂಶೋಧಿಸಲು, ಈ ನಿಧಿಯನ್ನು ಬಳಸಬೇಕಾಗುತ್ತದೆ. ಕಂಪ್ಯೂಟರ್ ವಿಭಾಗದ ಮುಖ್ಯಸ್ಥ,ಕಾಲೇಜಿನ ಉಪಪ್ರಾಂಶುಪಾಲರಾದ ಡಾ,ನಿರಂಜನ್ ಚಿಪ್ಳೂಣ್‌ಕರ್ ಮತ್ತು ನೀಲಿಮಾ ಅವರು ಈ ಸಂಶೋಧನಾ ಕಾರ್ಯಾವನ್ನು ನಿರ್ವಹಿಸಲಿದ್ದಾರೆ.&lt;br /&gt;----------------------------------------------------------------&lt;br /&gt;&lt;b&gt;ಲ್ಯಾಪ್‌ಟಾಪ್,ಕಾಗದ ಎರಡರಲ್ಲೂ ಬರೆಯಿರಿ!&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/_PU7BmR35lao/Su47SkfByII/AAAAAAAABDc/D7C7rKkjX1E/s1600-h/pen.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://4.bp.blogspot.com/_PU7BmR35lao/Su47SkfByII/AAAAAAAABDc/D7C7rKkjX1E/s320/pen.jpg" /&gt;&lt;/a&gt;&lt;br /&gt;&lt;/div&gt;&lt;br /&gt;ಹ್ಯಾನ್‌ಟೆಕ್ ಎನ್ನುವ ಕಂಪೆನಿಯು ಲ್ಯಾಪ್‌ಟಾಪ್ ಮತ್ತು ಕಾಗದ ಇವೆರಡರ ಮೇಲೆಯೂ ಬರೆವ ಟ್ಯಾಬ್ಲೋ ಎನ್ನುವ ಸಾಧನವನ್ನು ತಯಾರಿಸಿದೆ.ಇದನ್ನುಪಯೋಗಿಸಿ,ಸಾಮಾನ್ಯ ನೆಟ್‌ಬುಕ್‌ಗಳಲ್ಲೂ ಈ ಸೌಕರ್ಯ ಸಿಗುವಂತೆ ಮಾಡಬಹುದು.ಯುಎಸ್‌ಬಿ ಸಾಧನವನ್ನು ಕಂಪ್ಯೂಟರಿಗೆ ಸಿಕ್ಕಿಸಿ,ಇದರ ಬೆಳಕು ಬೀರುವ ವೆಬ್‌ಕ್ಯಾಮ್ ಅಂತಹ ಭಾಗವನ್ನು ತೆರೆಯ ಮೇಲ್ಬದಿ ಸಿಕ್ಕಿಸಿದರೆ ಸರಿ.ತೆರೆಯ ಮೇಲೆ ಟ್ಯಾಬ್ಲೋ ಬಳಸಿದಾಗ,ಇನ್‌ಫ್ರಾರೆಡ್ ಕಿರಣಗಳ ಸಹಾಯದಿಂದ ಟ್ಯಾಬ್ಲೋ ಸ್ಥಾನ ನಿರ್ಧರಿಸಿ,ಅದಕ್ಕನುಸಾರವಾಗಿ,ತೆರೆಯ ಮೇಲೆ ಬರೆದ್ದದ್ದು ಏನು ಎಂದು ಅಂದಾಜಿಸಲು, ಸಾಧನದ ತಂತ್ರಾಂಶಕ್ಕೆ ಸಾಧ್ಯವಾಗುತ್ತದೆ.ಚಿತ್ರಗಳನ್ನು ರಚಿಸಲು,ಕಡತಗಳ ಮೇಲೆ ಸಹಿ ಹಾಕಲು ಇದು ಉಪಯುಕ್ತ.&lt;br /&gt;--------------------------------------------------------------&lt;br /&gt;&lt;b&gt;ಟ್ವಿಟರಿನಲ್ಲಿ "ಗುಂಪುಗುಳಿತನ"!&lt;/b&gt;&lt;br /&gt;ಜನಮೆಚ್ಚುಗೆ ಗಳಿಸಿದ ಟ್ವಿಟ್ಟರ್ ಮೈಕ್ರೋಬ್ಲಾಗಿಂಗ್ ಸೇವೆಯು ದಿನದಿಂದ ದಿನಕ್ಕೆ ಹೊಸತನ ಮೈಗೂಡಿಸಿಕೊಳ್ಳುತ್ತಿದೆ.ಇದರಲ್ಲಿ ಜನರು ಬರೆದ ಕಿರುಸಂದೇಶಗಳಿಗೆ ಪ್ರತಿಕ್ರಿಯಿಸುವ ಸೌಲಭ್ಯ ಮೊದಲಿಗೆ ಇತ್ತು.ನಂತರದ ದಿನಗಳಲ್ಲಿ,ಮೆಚ್ಚಿಕೆಯಾದ ಸಂದೇಶಗಳನ್ನು ಮರು’ಪ್ರಸಾರ’ ಮಾಡುವ ಸೌಕರ್ಯವನ್ನು ನೀಡಲಾಯಿತು.ಚಿತ್ರಗಳನ್ನು,ಆಡಿಯೋ,ವಿಡಿಯೋಗಳನ್ನು ಸಂದೇಶದ ಜತೆ ಕೊಂಡಿಯಾಗಿ ನೀಡಲೂ ಸಾಧ್ಯವಾಯಿತು.&lt;br /&gt;ಟ್ವಿಟರ್‌ನಲ್ಲಿ ಪ್ರತಿಯೊರ್ವನೂ ಇತರರನ್ನು ಹಿಂಬಾಲಿಸಲು ಸಾಧ್ಯವಿದೆ.ಕೇಂದ್ರ ಸಚಿವ ಶಶಿತರೂರು ಅವರಿಗೆ ಸದ್ಯ ನಾಲ್ಕು ಲಕ್ಷದಷ್ಟು ಹಿಂಬಾಲಕರಿದ್ದಾರೆ.ಅವರು ಸ್ವತ: ಹಿಂಬಾಲಿಸುವುದು ಕೇವಲ ಹದಿನಾಲ್ಕು ಜನವನ್ನಷ್ಟೇ.ಈ ವಾರ ಟ್ವಿಟರ್ ತನ್ನ ಬಳಕೆದಾರರಿಗೆ ವಿನೂತನ ಸೌಲಭ್ಯ ಒದಗಿಸಿದೆ.ಇದರ ಪ್ರಕಾರ,ಪ್ರತಿ ಬಳಕೆದಾರನೂ ತನ್ನ ಬಳಗದ ಜನರನ್ನು ಗುಂಪುಗಳಾಗಿ ವಿಂಗಡಿಸಬಹುದು.ತಮ್ಮ ಸಹೋದ್ಯೋಗಿಗಳು,ಸ್ನೇಹಿತರು,ಅಂತರ್ಜಾಲದ ಗೆಳೆಯರು ಹೀಗೆ ಹಲವು ಬಳಗಗಳನ್ನು ರಚಿಸಿಕೊಳ್ಳಬಹುದು.ಹೀಗೆ ಬಳಗಗಳನ್ನು ರಚಿಸಿಕೊಂಡರೆ,ಆ ಬಳಗದಿಂದ ಬಂದ ಸಂದೇಶಗಳನ್ನು ಒಟ್ಟಿಗೆ ವೀಕ್ಷಿಸಬಹುದು.&lt;br /&gt;-------------------------------------------------------------------&lt;br /&gt;&lt;b&gt;ಮತ್ತೆ ಚಿಗುರಿದ ಸಂಪದ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_PU7BmR35lao/Su47oLLuXtI/AAAAAAAABDk/__uTZkn_vBk/s1600-h/sampada.bmp" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://3.bp.blogspot.com/_PU7BmR35lao/Su47oLLuXtI/AAAAAAAABDk/__uTZkn_vBk/s320/sampada.bmp" /&gt;&lt;/a&gt;&lt;br /&gt;&lt;/div&gt;&lt;br /&gt;ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆಯಾಗಿ ಅಂತರ್ಜಾಲದ ಕನ್ನಡ ಸಮುದಾಯ ತಾಣ ಸಂಪದ ಮತ್ತೆ ಕಾರ್ಯಾರಂಭ ಮಾಡಿದೆ.ಹೆಚ್ಚಿದ ಬಳಕೆದಾರರ ಸಂಖ್ಯೆಗೆ ಸರಿಗಟ್ಟುವ ಸರ್ವರ್ ಅಳವಡಿಸಿ,ತಾಣವನ್ನು ಉತ್ತಮ ಪಡಿಸುವ ಕೆಲಸ ನಡೆದಿತ್ತು.ಎರಡು ತಿಂಗಳ ನಂತರ ರಾಜ್ಯೋತ್ಸವದ ಈ ದಿನ ತಾಣ ಮತ್ತೆ ತೆರೆದುಕೊಂಡು,ಕನ್ನಡಿಗರನ್ನು ಎದುರು ನೋಡುತ್ತಿದೆ.ಜಾಹೀರಾತು ಇಲ್ಲದೆ,ಯಾವ ಆದಾಯವಿಲ್ಲದೆ ತಾಣವನ್ನು ಮುನ್ನಡೆಸಲು ಕನ್ನಡಿಗರ ತನು-ಮನ-ಧನಗಳ ಸಹಕಾರ ಸಂಪದಕ್ಕೆ ಸಿಗಬೇಕಾಗಿದೆ.&lt;br /&gt;&lt;a href="http://www.udayavani.com/epaper/ViewPDf.aspx?Id=19210"&gt;&lt;b&gt;udayavani&lt;/b&gt;&lt;/a&gt;&lt;br /&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-8632041460693246849?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/8632041460693246849/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=8632041460693246849' title='2 Comments'/><link rel='edit' type='application/atom+xml' href='http://www.blogger.com/feeds/35372036/posts/default/8632041460693246849'/><link rel='self' type='application/atom+xml' href='http://www.blogger.com/feeds/35372036/posts/default/8632041460693246849'/><link rel='alternate' type='text/html' href='http://ashok567.blogspot.com/2009/11/blog-post.html' title='ಹಿಂದಿಯಲ್ಲೂ ಅಂತರ್ಜಾಲ ತಾಣದ ಹೆಸರು ಸಾಧ್ಯ'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_PU7BmR35lao/Su47SkfByII/AAAAAAAABDc/D7C7rKkjX1E/s72-c/pen.jpg' height='72' width='72'/><thr:total xmlns:thr='http://purl.org/syndication/thread/1.0'>2</thr:total></entry><entry><id>tag:blogger.com,1999:blog-35372036.post-4330389335547514096</id><published>2009-10-26T05:21:00.001+05:30</published><updated>2009-10-26T09:20:44.781+05:30</updated><category scheme='http://www.blogger.com/atom/ns#' term='ಭಾಷೆ'/><category scheme='http://www.blogger.com/atom/ns#' term='ಮೌಸ್'/><category scheme='http://www.blogger.com/atom/ns#' term='ಇ-ಪುಸ್ತಕ'/><category scheme='http://www.blogger.com/atom/ns#' term='ವಿಂಡೋಸ್7'/><category scheme='http://www.blogger.com/atom/ns#' term='ಕಲಿಕೆ'/><title type='text'>ಭಾಷೆ ಕಲಿಯಿರಿ,ಕಲಿಸಿರಿ!!</title><content type='html'>&lt;b&gt;ಭಾಷೆ ಕಲಿಯಿರಿ,ಕಲಿಸಿರಿ!!&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/_PU7BmR35lao/SuTkbfg590I/AAAAAAAABDE/czZwsBr2rOE/s1600-h/livemocha.bmp" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://1.bp.blogspot.com/_PU7BmR35lao/SuTkbfg590I/AAAAAAAABDE/czZwsBr2rOE/s320/livemocha.bmp" /&gt;&lt;/a&gt;&lt;br /&gt;&lt;/div&gt;&lt;br /&gt;ಭಾಷೆ ಕಲಿಕೆಗೆ ಅಂತರ್ಜಾಲದ ಸಮುದಾಯದ ನೆರವು ಸಿಗುತ್ತದೆ.ಯಾವುದೇ ಭಾಷೆಯನ್ನು ಕಲಿಯಲು ಅದರ ಅಪರಿಮಿತ ಬಳಕೆಯೇ ಸುಲಭದ ಹಾದಿ ಎನ್ನುವುದನ್ನು ಒಪ್ಪುತ್ತೀರಾ? ಎಷ್ಟೋ ವೇಳೆ ನಮಗೆ ಭಾಷೆ ಕಲಿಯಲು ಕಲಿಸುವವರಿಲ್ಲದಿರುವುದೂ ಕಾರಣವಾಗಿರುತ್ತದೆ. ಮಾತಾನಾಡುವಾಗ,ಬರೆಯುವಾಗ ತಪ್ಪುಗಳು ಆಗುತ್ತವೆ ಎನ್ನುವ ಹಿಂಜರಿಕೆಯಿಂದಲೂ ನಮಗೆ ಕಲಿಕೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. www.livemocha.com ಅಂತಹ ತಾಣಗಳು ಉಚಿತವಾಗಿ ಭಾಷೆ ಕಲಿಕೆಗೆ ನೆರವಾಗುತ್ತವೆ.ಕನ್ನಡವೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಭಾಷೆಗಳ ಕಲಿಕೆಗೆ ಇಲ್ಲಿ ನೆರವು ಸಿಗುತ್ತದೆ. ನಿಮಗೆ ಯಾವ ಭಾಷೆ ಕಲಿಯಬೇಕು ಮತ್ತು ಯಾವ ಭಾಷೆಯನ್ನು ಬಲ್ಲಿರಿ ಎಂದು ನೋಂದಾಯಿಸಿಕೊಳ್ಳುವ ವೇಳೆ ತಿಳಿಸಿದರೆ, ನಿಮಗೆ ಬಲ್ಲ ಭಾಷೆಯಲ್ಲಿ ಕಲಿಯಬೇಕಾದ ಭಾಷೆಯಲ್ಲಿ ತಿಳಿಸಬಲ್ಲ ಜನರ ಸಮುದಾಯಕ್ಕೆ ನಿಮ್ಮನ್ನು ಸಂಪಕಿಸಲಾಗುತ್ತದೆ. ನಿಮ್ಮ ಉಚ್ಛಾರವನ್ನು ಈ ಸಮುದಾಯದ ಆನ್‌ಲೈನ್ ಇರುವ ಸದಸ್ಯರು ಆಲಿಸಿ, ಸಲಹೆ ನೀಡುವರು. ನಿಮ್ಮ ಬರವಣಿಗೆಯೂ ಹೀಗೆ ಪ್ರತಿಕ್ರಿಯೆಗಿಟ್ಟಿಸಿಕೊಂಡು,ನಿಮ್ಮ ತಪ್ಪು-ಒಪ್ಪುಗಳು ನಿಮಗೆ ತಿಳಿಯುತ್ತವೆ. ಅದೇ ವೇಳೆ ನೀವೂ ನಿಮಗೆ ತಿಳಿದಿರುವ ಭಾಷೆಯಲ್ಲಿ ಇತರರಿಗೆ ನೆರವಾಗುತ್ತೀರಿ.&lt;br /&gt;-----------------------------------------------------------------&lt;br /&gt;ವಿಂಡೋಸ್7 ಇಲ್ಲವೇ,ಉಬುಂಟು ಇದಯಲ್ಲಾ..?&lt;br /&gt;ವಿಂಡೋಸ್ 7 ಕಳೆದ ಶುಕ್ರವಾರ ಬಿಡುಗಡೆಯಾಯಿತು.ಇದಕ್ಕೆ ಮೊದಲು ವಿಂಡೋಸ್ ವಿಸ್ತಾ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶವನ್ನು ಬಿಡುಗಡೆ ಮಾಡಿ,ನಿರೀಕ್ಷಿಸಿದ ಯಶಸ್ಸು ಗಳಿಸಲು ವಿಫಲವಾದ ಮೈಕ್ರೋಸಾಫ್ಟ್ ಕಂಪೆನಿ,ತನ್ನ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು, ವಿಂಡೋಸ್ 7 ಯಶಸ್ಸು ಗಳಿಸುವುದು ಅಗತ್ಯವಾಗಿದೆ. ಈ ಸಲ ಮೈಕ್ರೋಸಾಫ್ಟ್ ಕಂಪೆನಿಯು ಯಂತ್ರಾಂಶ ತಯಾರಕರ ಜತೆ ಕೆಲಸ ಮಾಡಿ,ಅವರ ಯಂತ್ರಾಂಶವು ಹೊಸ ವ್ಯವಸ್ಥೆಯಲ್ಲಿ ಸರಾಗವಾಗಿ ಕೆಲಸ ಮಾಡುವಂತೆ,ವಿನ್ಯಾಸಗೊಳಿಸಲು ಶ್ರಮ ತೆಗೆದುಕೊಂಡಿದೆ.ಹಳೆಯ ಆವೃತ್ತಿಗಳಲ್ಲಿ ಕೆಲಸ ಮಾಡುತ್ತಿದ್ದ ಯಂತ್ರಾಂಶಗಳು ಇದರಲ್ಲಿ ಕೆಲಸ ಮಾಡುವಂತೆ ಮಾಡುವ ಆಯ್ಕೆಯನ್ನು ನೀಡಲಾಗಿದೆ.ಅಲ್ಲದೆ ವಿಂಡೋಸ್ 7ನ ಯಂತ್ರಾಂಶ ಅಗತ್ಯ ಮಾಡಲು ಪ್ರಯತ್ನಿಸಲಾಗಿದೆ.ಸಂಸ್ಕಾರಕ 1ಗಿಗಾಹರ್ಟ್ಸ್,ಕನಿಷ್ಠ512ಎಂಬಿ ರಾಮ್(ಒಂದು ಜಿಬಿ ಉತ್ತಮ),16ಜಿಬಿ ಹಾರ‍್ಡ್‌ಡಿಸ್ಕ್ ಅವಕಾಶ ಮತ್ತು ಡೈರೆಕ್ಟ್9 ಗ್ರಾಫಿಕ್ಸ್ ಬೇಕು.ಹೊಸ ಕಾರ್ಯನಿರ್ವಹಣಾ ತಂತ್ರಾಂಶದ ಬೆಲೆ ಸುಮಾರು ಆರು ಸಾವಿರ.ಮೂವತ್ತೆರಡು ಬಿಟ್ ಮತ್ತು ಅರುವತ್ತನಾಲ್ಕು ಬಿಟ್ ಕಂಪ್ಯೂಟರುಗಳಿಗೆ ವಿನ್7 ಸಿಗುತ್ತದೆ.&lt;br /&gt;ಉಳ್ಳವರು ದುಡ್ಡು ತೆತ್ತು ವಿಂಡೋಸ್7 ಖರೀದಿಸ ಬಹುದು,ನಾವೇನು ಮಾಡುವುದು-ಬಡವರಯ್ಯಾ ಎನ್ನುವವರು ಯೋಚಿಸಿಬೇಕಾಗಿಲ್ಲ. ವಿನ್ 7ಗೆ ಎಲ್ಲಾ ವಿಧದಲ್ಲೂ ಸ್ಪರ್ಧೆ ನೀಡಬಲ್ಲ ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶ ಉಬುಂಟು9.10 ಹೊಸ ಆವೃತ್ತಿ ರಾಜ್ಯೋತ್ಸವದ ವೇಳೆ ನಿಮ್ಮ ಬಳಕೆಗೆ ಲಭ್ಯವಿದೆ.ಇದನ್ನು ಉಚಿತವಾಗಿ ಬಳಸಬಹುದು.ಕನ್ನಡದ ಬಳಕೆಯನ್ನೂ ಸರಾಗವಾಗಿಸುವ ಉಬುಂಟು,ಬಳಕೆದಾರಸ್ನೇಹೀ ಗುಣ&amp;nbsp; ಹೊಂದಿದೆ.ಅಂತರ್ಜಾಲ,ವಿಡಿಯೋ,ಆಡಿಯೋ,ಪದಸಂಸ್ಕರಣೆ ಇವೆಲ್ಲವನ್ನೂ ಸುಗಮವಾಗಿಸುವ ಉಬುಂಟುವನ್ನು ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಂಡರೆ ವಿಂಡೋಸ್ ಹಂಗೇ ಬೇಡ.&lt;br /&gt;-----------------------------------------------------------------------&lt;br /&gt;&lt;b&gt;ಲಿನಕ್ಸಾಯಣ &lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_PU7BmR35lao/SuTkGX8O7pI/AAAAAAAABC8/vAYZeAf4hLY/s1600-h/linux.bmp" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://2.bp.blogspot.com/_PU7BmR35lao/SuTkGX8O7pI/AAAAAAAABC8/vAYZeAf4hLY/s320/linux.bmp" /&gt;&lt;/a&gt;&lt;br /&gt;&lt;/div&gt;&lt;br /&gt;ಲಿನಕ್ಸ್ ಕಂಪ್ಯೂಟರ್ ಕಾರ್ಯನಿರ್ವಹಣ ತಂತ್ರಾಂಶವು ಮುಕ್ತ ಮತ್ತು ಉಚಿತವಾಗಿ ಸಿಗುತ್ತದೆ.ಉಬುಂಟು,ಫೆಡೋರಾ,ಸೂಸಿ,ಮ್ಯಾಂಡ್ರಿವಾ,ಮಿಂಟ್ ಹೀಗೆ ಹಲವು ಲಿನಕ್ಸ್ ತಂತ್ರಾಂಶದ ಹಲವು ಪ್ರಭೇದಗಳು ಲಭ್ಯವಿವೆ.ಆದರೆ ಇವನ್ನು ಬಳಸಲು ಕಂಪ್ಯೂಟರ್‌ಗೆ ಹೊಸಬರಾದವರಿಗೆ ತುಸು ಹಿಂಜರಿಕೆ ಇರುವುದು ಸ್ವಾಭಾವಿಕ.ಅಂತವರಿಗೆ ಸಹಾಯ ಮಾಡಲು,ಅವರ ಅನುಮಾನಗಳನ್ನು ನೀಗಿಸಲು ಇರುವ ತಾಣವೇ ಲಿನಕ್ಸಾಯಣ.ನೆಟ್(http://linuxaayana.net&lt;br /&gt;ಇಲ್ಲಿ ಲಿನಕ್ಸಿನಲ್ಲಿ ಕನ್ನಡ ಬಳಕೆ ಹೇಗೆ,ಅಂತರ್ಜಾಲ ಜಾಲಾಟ,ನಿಸ್ತಂತು ಜಾಲದ ಬಳಕೆಗೆ ಕಂಪ್ಯೂಟರನ್ನು ಸಿದ್ಧಗೊಳಿಸುವುದು ಹೇಗೆ ಮುಂತಾದ ವಿಷಯಗಳ ಬಗೆಗೆ ಬರಹಗಳಿವೆ.ಬರಹಗಳನ್ನು ಸೇರಿಸಲು ಮತ್ತು ತಿದ್ದಲೂ ಅವಕಾಶವಿದೆ.ಓಂಶಿವಪ್ರಕಾಶ್ ಬರೆದಿರುವ ಲಿನಕ್ಸಾಯಣ ಸರಣಿ ಬರಹಗಳು ಇಲ್ಲಿ ಲಭ್ಯವಿರುತ್ತವೆ.ಟ್ವಿಟರಿನಲ್ಲಿಯೂ ಲಿನಕ್ಸಾಯಣದ ಬಗೆಗೆ ಸಂದೇಶಗಳು ಬೇಕಿದ್ದರೆ,twitter.com/linuxaayana ಪುಟವನ್ನು ನೋಡಿ.&lt;br /&gt;------------------------------------------------------------------------&lt;br /&gt;&lt;b&gt;ಕ್ರೈಮ್ ಮ್ಯಾಪ್ ನೀಡುವ ವೆಬ್‌ಸೈಟ್&lt;/b&gt;&lt;br /&gt;ಇಂಗ್ಲೆಂಡ್ ಮತ್ತು ವೇಲ್ಸಿನಲ್ಲಿ ಅಪರಾಧ ಪ್ರಕರಣಗಳ ಬಗೆಗೆ ಮಾಹಿತಿ ಒದಗಿಸಲು ಅಂತರ್ಜಾಲ ತಾಣವೊಂದನ್ನು ಸಿದ್ಧಗೊಳಿಸಲಾಗಿದೆ.ತಾಣದಲ್ಲಿ ಕಳ್ಳತನ,ದರೋಡೇ,ಹಿಂಸೆ,ವಾಹನಗಳನ್ನೊಳಗೊಂಡ ಪ್ರಕರಣಗಳು ಮತ್ತು ಸಮಾಜ ಬಾಹಿರ ಚಟುವಟಿಕೆಗಳ ಬಗೆಗೆ ಮಾಹಿತಿಯಿದೆ. ವರ್ತಮಾನದಲ್ಲಿ ನಡೆದ ಪ್ರಕರಣಗಳು,ಹಳೆಯ ಪ್ರಕರಣಗಳ ಬಗೆಯೂ ಅಲ್ಲಿ ನಕಾಶೆ ಮೂಡುತ್ತದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈಗ ಒಂದು ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ ಇಳಿದಿವೆಯೋ ಅಲ್ಲ ಹೆಚ್ಚಿವೆಯೋ ಎಂಬುದನ್ನು ಹೋಲಿಸಿನೋಡಲೂ ಸಾಧ್ಯವಾಗುತ್ತದೆ.ಈ ತಾಣ ಎಷ್ಟು ಜನಪ್ರಿಯವಾಗಿದೆ ಎಂದರೆ,ತಾಣವನ್ನು ವೀಕ್ಷಿಸಲು ಬಯಸುವವರ ಸಂಖ್ಯೆ ಸರ್ವರಿನ ಸಾಮರ್ಥ್ಯವನ್ನು ಮೀರ‍ಿ ಇರುವುದು ಸಾಮಾನ್ಯವಾಗಿ ಬಿಟ್ಟಿದೆ.ಇಂಗ್ಲೆಂಡಿನ 43 ಪೊಲೀಸ್ ಬಲಗಳು ಈ ರೀತಿಯ ತಾಣವನ್ನು ನಡೆಸುತ್ತಿವೆ.&lt;br /&gt;---------------------------------------------------------------------------&lt;br /&gt;&lt;b&gt;ಹೊಸ ಸ್ಪರ್ಶಸಂವೇದಿ ಮೌಸ್&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_PU7BmR35lao/SuTjrFI0s_I/AAAAAAAABC0/9yXo55HOB-g/s1600-h/mouse.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://3.bp.blogspot.com/_PU7BmR35lao/SuTjrFI0s_I/AAAAAAAABC0/9yXo55HOB-g/s320/mouse.jpg" /&gt;&lt;/a&gt;&lt;br /&gt;&lt;/div&gt;&lt;br /&gt;ಆಪಲ್ ಕಂಪೆನಿಯು ಗುಂಡಿಗಳಿಲ್ಲದ ಹೊಸ ಸ್ಪರ್ಶಸಂವೇದಿ ಮೌಸನ್ನು ಹೊರ ತಂದಿದೆ. ಈ ಮೌಸ್ ಐಫೋನ್ ಸಾಧನದ ಸ್ಪರ್ಶ ಸಂವೇದಿ ತೆರೆಯ ಸೌಲಭ್ಯಗಳನ್ನು ಕಂಪ್ಯೂಟರಿನಲ್ಲಿ ಪಡೆಯಲು ನೆರವಾಗುತ್ತದೆ. ಸ್ಪರ್ಶಿಸಿದ ಬಗೆಯಿಂದಲೇ ನೋಡುತ್ತಿರುವ ಪುಟದ ಮೇಲ್ಭಾಗ ಅಥವ ಕೆಳಭಾಗದತ್ತ ಸಾಗುವ ಸೌಕರ್ಯ ಇಲ್ಲಿ ಸಿಗುತ್ತದೆ. ಕ್ಲಿಕ್ಕಿಸಿದರೆ,ಬಲ-ಎಡ ಗುಂಡಿಗಳ ಕ್ಲಿಕ್ಕಿಸುವಿಕೆ ಇವೆಲ್ಲವನ್ನೂ ಅದು ಸ್ಪರ್ಶಿಸಿದ ರೀತಿಯಿಂದಲೇ ತಿಳಿದುಕೊಳ್ಳುತ್ತದೆ. ಕ್ಯಾಪಾಸಿಟಿವ್ ಸಂವೇದಕಗಳಿಂದ ಇದನ್ನು ತಯಾರಿಸಲಾಗಿದೆ.ಬ್ಲೂಟೂತ್ ಮೂಲಕ ಇದನ್ನು ಕಂಪ್ಯೂಟರಿಗೆ ನಿಸ್ತಂತು ಮಾಧ್ಯಮದ ಮೂಲಕ ಸಂಪರ್ಕಿಸಲಾಗುತ್ತದೆ. ಆದ್ದರಿಂದ ಕೇಬಲ್ ಮುಕ್ತವಾಗಿರುತ್ತದೆ.ಇದು ಕೆಲಸ ಮಾಡಲು ಆಪಲ್ ಕಂಪ್ಯೂಟರ್ ಮತ್ತು ಲೆಪರ್ಡ್ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಬೇಕು. ಹೊಸ ಕಂಪ್ಯೂಟರ್ ಮತ್ತು ಮ್ಯಾಕ್‌ಬುಕ್ ನೋಟ್‌ಬುಕ್‌ಗಳ ಜತೆ ಈ ಮೌಸ್ ಬಳಕೆಗೆ ಸಿಗಲಿದೆ.ಬೆಲೆ ಸುಮಾರು ಎಪ್ಪತ್ತು ಡಾಲರುಗಳು.&lt;br /&gt;-----------------------------------------------------&lt;br /&gt;&lt;b&gt;ನುಕ್ ಎನ್ನುವ ಇ-ಬುಕ್ ರೀಡರ್&lt;/b&gt;&lt;br /&gt;ನುಕ್ ಎನ್ನುವುದು ಹೊಸ ಇ-ಬುಕ್ ರೀಡರ್ ಸಾಧನ.ಕಿಂಡ್ಲ್ ಎನ್ನುವ ಸಾಧನದಂತೆಯೇ ಇದು ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಿದ ಅನುಭವ ನೀಡುವ ಸಾಧನ.ಬ್ಯಾಟರಿಯಿಂದ ಕೆಲಸ ಮಾಡುವ ಕಾರಣ ಇದನ್ನು ಬೇಕೆಂದಲ್ಲಿಗೆ ಒಯ್ಯಬಹುದು.ಬಾರ್ನೆಸ್ ಅಂಡ್ ನೋಬ್ಲ್ ಕಂಪೆನಿಯು ಈ ಸಾಧನವನ್ನು ಮಾರುಕಟ್ಟೆಗೆ ಒದಗಿಸಿದೆ.ಕಂಪೆನಿಯು ಪುಸ್ತಕ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದು,ತಾನೇ ಸ್ವತ: ಇ-ಪುಸ್ತಕಗಳನ್ನು ಒದಗಿಸುತ್ತದೆ. ನುಕ್‌ಗೆ ಪುಸ್ತಕಗಳನ್ನು ಅಂಗಡಿಯ ನಿಸ್ತಂತು ಸಂಪರ್ಕದ ಮೂಲಕ ಇಳಿಸಿಕೊಳ್ಳಬಹುದು. ಇಳಿಸಿಕೊಂಡ ಪುಸ್ತಕಗಳನ್ನು ಹದಿನಾಲ್ಕು ದಿನಗಳ ಮಟ್ಟಿಗೆ ಇತರರಿಗೆ ಎರವಲು ನೀಡಬಹುದು. ಒಂದು ಪುಸ್ತಕವನ್ನು ಒಂದು ಸಲ ಮಾತ್ರಾ ಎರವಲು ನೀಡಬಹುದು.ಬೆಲೆ ಸುಮಾರು ಇನ್ನೂರೆಪ್ಪತ್ತೈದು ಡಾಲರು. ಕಿಂಡಲ್ ಸಾಧನವೂ ಇದೇ ಬೆಲೆಯಲ್ಲಿ ಲಭ್ಯ.&lt;br /&gt;---------------------------------------------------------------------&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;a href="http://www.udayavani.com/epaper/ViewPDf.aspx?Id=18510"&gt;&lt;b&gt;udayavani&lt;/b&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-4330389335547514096?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/4330389335547514096/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=4330389335547514096' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/4330389335547514096'/><link rel='self' type='application/atom+xml' href='http://www.blogger.com/feeds/35372036/posts/default/4330389335547514096'/><link rel='alternate' type='text/html' href='http://ashok567.blogspot.com/2009/10/blog-post_26.html' title='ಭಾಷೆ ಕಲಿಯಿರಿ,ಕಲಿಸಿರಿ!!'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_PU7BmR35lao/SuTkbfg590I/AAAAAAAABDE/czZwsBr2rOE/s72-c/livemocha.bmp' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-3461055744297692362</id><published>2009-10-19T07:27:00.001+05:30</published><updated>2009-10-19T07:59:26.589+05:30</updated><category scheme='http://www.blogger.com/atom/ns#' term='ಪ್ರಸನ್ನ'/><category scheme='http://www.blogger.com/atom/ns#' term='ಹೋಮಿಯೋಪತಿ.ಕವರಿಟ್‌ಲೈವ್'/><title type='text'>ಪ್ರತ್ಯಕ್ಷ ವರದಿ ನೀಡಲು ಕವರಿಟ್‌ಲೈವ್!!</title><content type='html'>&lt;b&gt;ಪ್ರತ್ಯಕ್ಷ ವರದಿ ನೀಡಲು ಕವರಿಟ್‌ಲೈವ್!!&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_PU7BmR35lao/StvG2noKzfI/AAAAAAAABCk/JJ-GcU9BBFQ/s1600-h/coveritlive.bmp" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://2.bp.blogspot.com/_PU7BmR35lao/StvG2noKzfI/AAAAAAAABCk/JJ-GcU9BBFQ/s320/coveritlive.bmp" /&gt;&lt;/a&gt;&lt;br /&gt;&lt;/div&gt;&lt;br /&gt;ಜನಸಾಮಾನ್ಯರನ್ನು ಬಳಸಿಕೊಂಡು ಯಾವುದೇ ಘಟನೆ ಅಥವಾ ಸಮಾರಂಭದ ಬಗ್ಗೆ ವರದಿ ಮಾಡುವುದು ಇನ್ನು ಸಾಮಾನ್ಯವಾಗಿ ಬಿಡಬಹುದು ಎನ್ನುವುದು ಅಂದಾಜು.ಇದಕ್ಕೆ ಆಸ್ಪದ ನೀಡುವ ಕವರಿಟ್‌ಲೈವ್ ಎನ್ನುವ ಬ್ಲಾಗ್ ಸಾಧನ ಲಭ್ಯವಿದೆ.ಕವರಿಟ್‌ಲೈವ್ ತಾಣದಲ್ಲಿ ನೋಂದಾಯಿಸಿಕೊಂಡು ಯಾರೂ ಈ ಸೇವೆಯನ್ನು ಪಡೆಯಬಹುದು.ಘಟನೆ ಅಥವಾ ಸಮಾರಂಭದ ಬಗ್ಗೆ ಪ್ರತ್ಯಕ್ಷದರ್ಶಿಗಳು ನೀಡಿದ ವಿವರಣೆಯನ್ನು ಅಂತರ್ಜಾಲ ತಾಣ ಅಥವ ಬ್ಲಾಗ್ ಪುಟದಲ್ಲಿ ಬರುವಂತೆ ಮಾಡುವುದು ಬಹಳ ಸುಲಭ.ಟ್ವಿಟರ್,ಫೇಸ್‌ಬುಕ್ ಖಾತೆ ಹೊಂದಿದವರು, ಬರೆದ ಸಂದೇಶಗಳೂ ಇಲ್ಲಿ ಬಿತ್ತರಗೊಳ್ಳುವಂತೆ ಮಾಡಲು ಬರುತ್ತದೆ.ಟ್ವಿಟರ್,ಫೇಸ್‌ಬುಕ್ ಸೇವೆಗಳನ್ನೀಗ ಸೆಲ್‌ಫೋನ್ ಮೂಲಕವೂ ಪಡೆಯಬಹುದಾದ್ದರಿಂದ,ಕೈಯಲ್ಲಿ ಹಿಡಿದ ಸಾಧನವನ್ನೂ ವರದಿಗಾರಿಕೆಗೆ ಬಳಸಬಹುದು.ಅಂತರ್ಜಾಲ ತಾಣಕ್ಕೆ ಭೇಟಿ ನೀಡುವ ಜನರಿಗೆ ಈ ನೇರ ವರದಿಗಾರಿಕೆ ತಲುಪುತ್ತದೆ.ಅವರುಗಳ ಪ್ರತಿಕ್ರಿಯೆ ಪಡೆಯಲು,ಪ್ರಶ್ನೆಗಳನ್ನು ಕೇಳಿ,ಅವರ ಅಭಿಪ್ರಾಯ ಕೇಳಲು ಅನುಕೂಲವೂ ತಾಣದಲ್ಲಿ ಲಭ್ಯವಿದೆ.ಈ ಅಭಿಪ್ರಾಯ ಸಂಗ್ರಹ ಕ್ಷಣಮಾತ್ರದಲ್ಲಿ ನಡೆಸಬಹುದು.&lt;br /&gt;------------------------------------------------------------------------------- &lt;br /&gt;ಎಲ್ಲೆಲ್ಲೂ ಸಂಗೀತವೇ..ಎಲ್ಲರೂ ಸಂಗೀತಜ್ಞರೇ!!&lt;br /&gt;ಐಫೋನ್ ನಿಮ್ಮಲ್ಲಿದ್ದರೆ,ನೀವು ಸಂಗೀತ ಜ್ಞಾನವಿಲ್ಲದೇ ಆಲ್ಬಮ್‌ಗಳನ್ನು ಹೊರತರಬಹುದು.ZOOZbeat ಎನ್ನುವ ತಂತ್ರಾಂಶವನ್ನು ಐಫೋನಿನಲ್ಲಿ ಅನುಸ್ಥಾಪಿಸಿಕೊಂಡರೆ,ಫೋನ್ ಬೇರೆ ಬೇರೆ ಸಂಗೀತ ಸಾಧನಗಳಂತೆ ಕೆಲಸ ಮಾಡುತ್ತದೆ.ಐಫೋನನ್ನು ಅಲುಗಾಡಿಸಿದರೆ,ಅದು ಸಂಗೀತ ನುಡಿಸುತ್ತದೆ. ಹಾಗಾಗಿ ಅದನ್ನು ಬಳಸಿ,ಸಂಗೀತ ಸೃಷ್ಟಿಸುವುದು ಬಹಳ ಸುಲಭ.ಈಗ ಐಫೋನ್ ಬಳಸಿ ಹೊರತಂದಿರುವ ಆಲ್ಬಮುಗಳು ಹೊಸ ಹುಚ್ಚನ್ನೇ ಸೃಷ್ಟಿಸಿವೆ.ಆಪ್ಲ್‌ನ ಐಸ್ಟೋರಿನಲ್ಲಿ ಇಂತಹ ಜನಪ್ರಿಯ ಹಾಡುಗಳು ಡೌನ್‌ಲೋಡಿಗೆ ಲಭ್ಯವಿವೆ.&lt;br /&gt;---------------------------------------------------------------------------------------&lt;br /&gt;&lt;br /&gt;&lt;b&gt;ವೈದ್ಯ ಸಲಹೆಗೆ ಆನ್‌ಲೈನ್ ಸಹಾಯ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_PU7BmR35lao/StvHHJNt0NI/AAAAAAAABCs/zl3ZrX9MX9s/s1600-h/doctor.bmp" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://3.bp.blogspot.com/_PU7BmR35lao/StvHHJNt0NI/AAAAAAAABCs/zl3ZrX9MX9s/s400/doctor.bmp" /&gt;&lt;/a&gt;&lt;br /&gt;&lt;/div&gt;&lt;br /&gt;ಹೋಮಿಯೋಪತಿ ಪದ್ಧತಿಯಲ್ಲಿ ವೈದ್ಯ ಸಲಹೆಗೆ ಬಹಳ ಸಮಯ ಹಿಡಿಸುತ್ತದೆ.ರೋಗಿಯ ವ್ಯಕ್ತಿತ್ವವನ್ನು ಅರಿತು,ಆತನಿಗೆ ಸರಿಹೊಂದುವ ಚಿಕಿತ್ಸೆಯನ್ನು ನೀಡಬೇಕಾಗುವುದರಿಂದ,ಮೊದಲ ಭೇಟಿಯಲ್ಲಿ ವೈದ್ಯರು ಬಹಳಷ್ಟು ಪ್ರಶ್ನೆಗಳನ್ನು ರೋಗಿಗೆ ಕೇಳುತ್ತಾರೆ.ಆದರೆ ವೈದ್ಯ ಭೇಟಿಗೆ ಹಲವರು ಕಾದಿರುವಾಗ,ವಿಸ್ತೃತ ಮಾತುಕತೆ ನಡೆಸಲೂ ಕಷ್ಟವಾಗುತ್ತದೆ.ಇದನ್ನು ತಪ್ಪಿಸಲು ಆನ್‌ಲೈನ್ ಸಹಾಯ ಪಡೆಯುವುದು ಈಗಿನ ಶೈಲಿ.ವೈದ್ಯರು ತಮ್ಮ ಅಂತರ್ಜಾಲತಾಣದಲ್ಲಿ ವೈದ್ಯ ಸಲಹೆ ಪುಟವನ್ನು ಒದಗಿಸಿ,ರೋಗಿಯು ತನ್ನ ವಿವರವನ್ನು ಲಿಖಿತವಾಗಿ ನೀಡಲು ಅನುಕೂಲ ಕಲ್ಪಿಸುವುದಿದೆ.ವೈದ್ಯರ ಭೇಟಿಗೆ ವೇಳೆ ಗೊತ್ತು ಪಡಿಸಿ ಭೇಟಿ ನೀಡಿದಾಗ,ರೋಗಿಯ ಲಿಖಿತ ವಿವರಗಳನ್ನು ನೋಡಿ,ಸಲಹೆ ನೀಡಲು ವೈದ್ಯರಿಗೆ ಸಾಧ್ಯವಾಗುತ್ತದೆ.ಮಂಗಳೂರಿನ ಹೋಮಿಯೋಪಥಿ ವೈದ್ಯ ಡಾ.ಪ್ರಸನ್ನಕುಮಾರ್&amp;nbsp; http://doctorprasanna.com/ಅವರ ಅಂತರ್ಜಾಲತಾಣದಲ್ಲೂ ಇದಕ್ಕೆ ಅವಕಾಶ ಕಲ್ಪಿಸಿದ್ದಾರೆ.ಇಲ್ಲಿ ವ್ಯಕ್ತಿಯ ನಿದ್ದೆ,ಹಸಿವು,ಶೌಚ ಅಭ್ಯಾಸ,ಬೆವರುವಿಕೆ ಇಂತವುಗಳ ಬಗ್ಗೆ ತಿಳಿದುಕೊಳ್ಳಲು ವಿವರವಾದ ಪ್ರಶ್ನೆಗಳನ್ನು ನೀಡಲಾಗಿದೆ.ಆನ್‌ಲೈನಿನಲ್ಲಿ ಉತ್ತರಿಸುವಾಗ,ವ್ಯಕ್ತಿಯು ತನ್ನ ಅರಿವಿಗೆ ಬಾರದ ವಿಷಯಗಳನ್ನು ಗಮನಿಸಿಕೊಂಡು ಉತ್ತರಿಸಲು ಸಾಧ್ಯವಾಗುತ್ತದೆ.ಅದೇ ರೀತಿ&amp;nbsp; ವೈದ್ಯರಿಗೂ,ಅದನ್ನು ಸರಿಯಾಗಿ ತಿಳಿದು,ನಿರ್ಧಾರಕ್ಕೆ ಬರಲು ಸಮಯ ಸಿಗುತ್ತದೆ.ವಿವಿಧ ವಿಷಯಗಳ ಬಗ್ಗೆ ತಮ್ಮ ಬರಹಗಳನ್ನು ಒದಗಿಸಿ,ಜನರಲ್ಲಿ ಅರಿವು ಮೂಡಿಸಲೂ ಸಾಧ್ಯವಾಗುತ್ತದೆ.&lt;br /&gt;------------------------------------------------------------------------------------------------------&lt;br /&gt;&lt;b&gt;ಬ್ರೌಸರ್ ಪುಟವನ್ನು ಹಿಗ್ಗಿಸಿ-ಕುಗ್ಗಿಸಿ&lt;/b&gt;&lt;br /&gt;ಅಂತರ್ಜಾಲ ಪುಟಗಳನ್ನು ಜಾಲಾಡಲು ಫೈರ್‌ಫಾಕ್ಸ್ ಬ್ರೌಸರನ್ನು ಬಳಸುತ್ತೀರಾ? ಪುಟದಲ್ಲಿನ ಅಕ್ಷರಗಳು ಕಿರಿದಾಗಿದ್ದು ಓದಲು ತ್ರಾಸವಾಗುತ್ತದಾದರೆ,ಪುಟವನ್ನು ಹಿಗ್ಗಿಸಲು ಕಷ್ಟವಿಲ್ಲ.ಕಂಟ್ರೋಲ್ ಕೀಲಿ ಒತ್ತಿ ಹಿಡಿದು,+ ಕೀಲಿಯನ್ನು ಒತ್ತುತ್ತಿದ್ದರೆ,ಪುಟ ಹಿಗ್ಗುತ್ತಾ ಹೋಗುತ್ತದೆ.ಅದುವೇ ಪುಟವನ್ನು ಮಾಮೂಲು ಗಾತ್ರಕ್ಕಿಳಿಸಲು,ಕಂಟ್ರ‍ೋಲ್ ಮತ್ತು - ಕೀಲಿಯನ್ನು ಒತ್ತಿದರೆ ಸರಿ!&lt;br /&gt;-------------------------------------------------------------------&lt;br /&gt;&lt;b&gt;ಗೂಗಲ್ ಕ್ರೋಂ ಓಎಸ್ ಸೋರಿದಾಗ&lt;/b&gt;&lt;br /&gt;ಇತ್ತೀಚೆಗೆ ಅಂತರ್ಜಾಲದಲ್ಲಿ ಸ್ಫೋಟಕ ಸುದ್ದಿ:ಗೂಗಲ್‌ನ ಕ್ರೋಂ ಕಾರ್ಯನಿರ್ವಹಣಾ ತಂತ್ರಾಂಶ ಸೋರಿಕೆಯಾಗಿದೆ ಎನ್ನುವ ಗರಂಗರಂ ಸುದ್ದಿ.ವಿಂಡೋಸ್7 ಬಿಡುಗಡೆಯಾಗುವ ಸಂದರ್ಭದಲ್ಲಿ ಸ್ಪರ್ಧೆ ಒಡ್ಡಲು ಗೂಗಲ್ ಉದ್ದೇಶಪೂರ್ವಕವಾಗಿಯೇ ಈ ಸೋರಿಕೆ ಮಾಡಿದೆ ಎಂಬ ಚರ್ಚೆಯೂ ಅಂತರ್ಜಾಲದಲ್ಲಿ ನಡೆಯಿತು.ನಿಜವಾಗಿ ನಡೆದ್ದದ್ದಿಷ್ಟು.ಟೆಕ್‌ಕ್ರಂಚ್ ಎಂಬ ತಾಣದಲ್ಲಿ ಓದುಗನೊಬ್ಬ ತನಗೆ ಗೂಗಲ್ ತಾಣದಲ್ಲಿ ಗೂಗಲ್‌ಕ್ರೋಮ್‌ಓಎಸ್ ಎನ್ನುವ ತಂತ್ರಾಂಶ ಸಿಕ್ಕಿದೆ.ಇದನ್ನು ತಾನು ಇಳಿಸಿಕೊಂಡು ರೇಪಿಡ್‌ಶೇರ್ ಎಂಬ ತಾಣದಲ್ಲಿಟ್ಟಿದ್ದೇನೆ. ಈ ತಂತ್ರಾಂಶ ಗೂಗಲ್ ಕ್ರೋಮಿನ ಕಾರ್ಯನಿರ್ವಹಣ ತಂತ್ರಾಂಶವಿರಬೇಕು ಎಂದು ತರ್ಕಿಸಿದ್ದೇ ಕಾರಣ.ಈ ತಂತ್ರಾಂಶವನ್ನು ಜನರು ಇಳಿಸಿಕೊಂಡು ತಮ್ಮ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಲು ಯತ್ನಿಸಿದಾಗ,ಆ ಕಡತವನ್ನು ವಿಂಡೋಸ್ ಓಎಸ್ ಉಳ್ಳ ಕಂಪ್ಯೂಟರಿನಲ್ಲಿ ತೆರೆಯಲು ಅಸಾಧ್ಯವಾದ ರೂಪದಲ್ಲಿತ್ತು.ಲಿನಕ್ಸ್ ಇದ್ದವರು ಅದರಲ್ಲಿ ಕಡತವನ್ನು ತೆರೆದು ಅನುಸ್ಥಾಪಿಸಿ ನೋಡಿದಾಗ,ತಂತ್ರಾಂಶ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶವಾಗಿರದೆ,ಗೂಗಲ್ ಕ್ರ‍ೋಂ ಬ್ರೌಸರಿನ ತಂತ್ರಾಂಶವಾಗಿದ್ದು ಕಂಡು ಬಂತು.ಅಂತೂ ಜನರು ಗೂಗಲ್ ತಂತ್ರಾಂಶದಿಂದ ಬೇಸ್ತು ಬಿದ್ದು ಪೆಚ್ಚಾದ್ದೂ ಆಯಿತು.&lt;br /&gt;------------------------------------------------------------------------&lt;br /&gt;&lt;b&gt;ಆನ್‌ಲೈನ್ ಬ್ಯಾಂಕಿಂಗ್:ದರ ವೈಚಿತ್ರ್ಯ&lt;/b&gt;&lt;br /&gt;ನಿಮ್ಮ ಬ್ಯಾಂಕ್ ಖಾತೆಯಿಂದ ಆನ್‌ಲೈನ್‌ನಲ್ಲಿ ಹಣವನ್ನು ಇನ್ನೊಂದು ಖಾತೆಗೆ ವರ್ಗಾಯಿಸಲು National Electronic Funds Transfer(NEFT) ಮತ್ತು Real Time Gross Settlement(RTGS)&amp;nbsp; ಎನ್ನುವ ಎರಡು ವ್ಯವಸ್ಥೆಗಳು ಲಭ್ಯವಿವೆ.ಇದರಲ್ಲಿ ಎರಡನೆಯದ್ದು ತಕ್ಷಣ ಹಣವರ್ಗಾವಣೆ ಮಾಡುವ ವ್ಯವಸ್ಥೆ.ಕ್ಕೆ ಹೋಲಿಸಿದರೆ ಎನ್‌ಇ‌ಎಫ್‌ಟಿ ನಿಧಾನ ಸೇವೆ. ಆದರೂ ಒಂದು ದಿನದಲ್ಲಿ ಹಣ ವರ್ಗಾವಣೆ ಸಾಧ್ಯ. ಎನ್‌ಇ‌ಎಫ್‌ಟಿ ಮೂಲಕ ಹಣ ವರ್ಗಾವಣೆಗೆ ಕನಿಷ್ಠ ಆರು ರುಪಾಯಿ ಸೇವಾದರವಾದರೆ,ಆರ್‌ಟಿಜಿ‍ಎಸ್ ರೀತಿಯ ವರ್ಗಾವಣೆಗೆ ಕನಿಷ್ಠ ದರ ಇಪ್ಪತ್ತೈದು ರುಪಾಯಿ.ಬ್ಯಾಂಕುಗಳವರು ಒಂದು ಬ್ಯಾಂಕ್‌ನ ಖಾತೆಯಿಂದ ಇನ್ನೊಂದು ಬ್ಯಾಂಕಿನ ಖಾತೆಗೆ ಹಣ ವರ್ಗಾವಣೆ ಮಾಡಲು ಎನ್‌ಇ‌ಎಫ್‌ಟಿಯನ್ನು,ತಮ್ಮದೇ ಬ್ಯಾಂಕಿನ ಇನ್ನೊಂದು ಶಾಖೆಗೆ ಹಣ ವರ್ಗಾಯಿಸಲು ಆರ್‌ಟಿ‌ಜಿ‌ಎಸ್‌ನ್ನು ಶಿಫಾರಸು ಮಾಡುವ ಕಾರಣ, ಎರಡನೆಯ ರೀತಿಯ ವರ್ಗಾವಣೆ ದುಬಾರಿ ಆಗಿ ಪರಿಣಮಿಸುತ್ತದೆ. ಒಂದೇ ಬ್ಯಾಂಕಿನ ಬೇರೆ ಬೇರೆ ಸ್ಥಳದಲ್ಲಿರುವ ಬ್ಯಾಂಕುಗಳಿಗೆ ಹಣ ವರ್ಗಾವಣೆ ಮಾಡುವುದಕ್ಕಿಂತ ಬೇರೆ ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸುವುದೇ ಹೆಚ್ಚು ಉಳಿತಾಯಕ್ಕೆ ಕಾರಣವಾಗುತ್ತದೆ.&lt;br /&gt;&lt;a href="http://www.udayavani.com/epaper/ViewPDf.aspx?Id=17745"&gt;&lt;b&gt;udayavani &lt;/b&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-3461055744297692362?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/3461055744297692362/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=3461055744297692362' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/3461055744297692362'/><link rel='self' type='application/atom+xml' href='http://www.blogger.com/feeds/35372036/posts/default/3461055744297692362'/><link rel='alternate' type='text/html' href='http://ashok567.blogspot.com/2009/10/blog-post_19.html' title='ಪ್ರತ್ಯಕ್ಷ ವರದಿ ನೀಡಲು ಕವರಿಟ್‌ಲೈವ್!!'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_PU7BmR35lao/StvG2noKzfI/AAAAAAAABCk/JJ-GcU9BBFQ/s72-c/coveritlive.bmp' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-1262659938204116840</id><published>2009-10-12T05:48:00.001+05:30</published><updated>2009-10-15T21:59:19.600+05:30</updated><category scheme='http://www.blogger.com/atom/ns#' term='ಬ್ಲಾಗರ್'/><category scheme='http://www.blogger.com/atom/ns#' term='ಟಿನ್‌ಐ'/><category scheme='http://www.blogger.com/atom/ns#' term='ಮುರ್ಡೋಕ್'/><title type='text'>(ವಿ)ಚಿತ್ರ ಹುಡುಕಾಟ</title><content type='html'>&lt;b&gt;ಪರಿಸರ ಕಾಳಜಿ ಇರಲಿ&lt;/b&gt;&lt;br /&gt;&lt;b&gt;ತಂತ್ರಜ್ಞಾನ,ವಿಜ್ಞಾನ ಪ್ರಿಯರು ಕಂಪ್ಯೂಟರ್,ವಿವಿಧ ಇಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ಅತಿಯಾದ ಉತ್ಸಾಹದಿಂದ ಮಾಡುತ್ತಾರೆ. ಆದರೆ ಈ ಇ-ಕಸಗಳು ಪ್ರಕೃತಿಯ ಮೇಲೆ ಇನ್ನಷ್ಟು ಒತ್ತಡ ಉಂಟು ಮಾಡುತ್ತವೆ ಎನ್ನುವುದನ್ನು ನೆನಪಿನಲ್ಲಿಡೋಣ. ಇವನ್ನು ಬಳಸಲು ಬೇಕಾಗುವ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಪ್ರಕೃತಿಯ ನಾಶ ನಡೆಯುತ್ತದೆ.ಹಾಗೆಯೇ ಸತು,ಸೀಸವನ್ನು ಹೊಂದಿರುವ ಇಲೆಕ್ಟ್ರಾನಿಕ್ ಕಸವನ್ನು ವಿಲೇವಾರಿ ಮಾಡುವ ಸಮಸ್ಯೆ,ಬ್ಯಾಟರಿಯನ್ನು ವಿಲೇವಾರಿ ಮಾಡುವ ಸಮಸ್ಯೆಯನ್ನು ಕುರಿತು ಯೋಚಿಸಿದಾಗ,ಇವುಗಳ ಮಿತ ಬಳಕೆ,ಇವುಗಳನ್ನು ದೀರ್ಘಕಾಲ ಬಳಕೆ ಮಾಡುವ ಅಗತ್ಯ ಮನವರಿಕೆಯಾದೀತು.&lt;/b&gt;&lt;br /&gt;&lt;b&gt;ನಮ್ಮ ಪರಿಸರ ಪ್ರೇಮ ಮಾತಿನಲ್ಲಿ ಉಳಿಯದೆ,ನಡೆಯಲ್ಲಿಯೂ ವ್ಯಕ್ತವಾಗಬೇಕು. &lt;br /&gt;&lt;/b&gt;&lt;br /&gt;&lt;b&gt;------------------------------------------------------------------------------------&lt;br /&gt;&lt;/b&gt;&lt;br /&gt;&lt;b&gt;(ವಿ)ಚಿತ್ರ ಹುಡುಕಾಟ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_PU7BmR35lao/StJ1DLDptyI/AAAAAAAABCU/eG3BRUaQP_k/s1600-h/tineye.bmp" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://2.bp.blogspot.com/_PU7BmR35lao/StJ1DLDptyI/AAAAAAAABCU/eG3BRUaQP_k/s320/tineye.bmp" /&gt;&lt;/a&gt;&lt;br /&gt;&lt;/div&gt;&lt;br /&gt;ಟಿನ್‌ಐ ಎಂಬುದು ಅಂತರ್ಜಾಲ ಶೋಧ ಸೇವೆ.ಇದರ ವಿಶೇಷತೆ ಏನು ಗೊತ್ತೇ? ಸಾಮಾನ್ಯ ಶೋಧದಂತಲ್ಲದೆ,ಇದರಲ್ಲಿ ನೀವು ಚಿತ್ರಗಳನ್ನು ಹುಡುಕಬಹುದು.ಹುಡುಕಬೇಕಾದ ಚಿತ್ರವನ್ನು ಅಪ್ಲೋಡ್ ಮಾಡಿದರೆ,ಅಂತರ್ಜಾಲದಿಂದ ಆ ಚಿತ್ರವನ್ನು ಹೋಲುವ ಚಿತ್ರಗಳನ್ನು ಹುಡುಕಿ ಕೊಡುವ ಸೇವೆಯನ್ನು ಟಿನ್‌ಐ ಮೂಲಕ ಪಡೆಯಬಹುದು.ಚಿತ್ರವು ಅಂತರ್ಜಾಲ ವಿಳಾಸವನ್ನು ಹೊಂದಿದ್ದರೆ,ಅಂತರ್ಜಾಲ ವಿಳಾಸವನ್ನು ನೀಡಿಯೂ ಶೋಧ ಕಾರ್ಯ ಕೈಗೊಳ್ಳಬಹುದು.ಇಂತಹ ಶೋಧ ಸೇವೆಯನ್ನು ಗೂಗಲ್ ಕೂಡಾ ನೀಡುತ್ತಿಲ್ಲ. ಗೂಗಲ್ ತಾಣದಲ್ಲಿ ಚಿತ್ರವನ್ನು ಹುಡುಕುವುದು ಸಾಧ್ಯವಾದರೂ,ಅದು ಚಿತ್ರದ ಹೆಸರಿನ ಆಧಾರದಿಂದ ಹುಡುಕಲಾಗುತ್ತದೆ.ಚಿತ್ರದ ಬಗೆಗಿನ ವಿವರಣೆಯ ಪದಗುಚ್ಛಗಳ ಆಧಾರದಲ್ಲಿಯೂ ಹುಡುಕುವುದು ಸಾಧ್ಯ.ಆದರೆ ಈ ಪದಗಳು ಜನರು ನೀಡಿರುವ ಕಾರಣ, ಕೆಲವೊಮ್ಮೆ ನಿಮ್ಮ ಶೋಧಕ್ಕೆ ಸಂಬಂಧ ಪದದ ಚಿತ್ರಗಳೂ, ಶೋಧ ಫಲಿತಾಂಶದಲ್ಲಿ ಕಾಣಿಸಿಕೊಳ್ಳಬಹುದು.&lt;br /&gt;---------------------------------------------------------------------------------&lt;br /&gt;&lt;b&gt;ಉಚಿತ ಅಂತರ್ಜಾಲಕ್ಕೆ ವಿರೋಧ:ಮುರ್ಡೋಕ್ ಪಣ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_PU7BmR35lao/StJ1RNtNElI/AAAAAAAABCc/MJI5-yygcdY/s1600-h/murdoch.bmp" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://2.bp.blogspot.com/_PU7BmR35lao/StJ1RNtNElI/AAAAAAAABCc/MJI5-yygcdY/s320/murdoch.bmp" /&gt;&lt;/a&gt;&lt;br /&gt;&lt;/div&gt;&lt;br /&gt;ಅಂತರ್ಜಾಲದಲ್ಲಿ ಪತ್ರಿಕೆಗಳನ್ನು ಉಚಿತವಾಗಿ ಒದಗಿಸುವುದನ್ನು ನಿಲ್ಲಿಸಿ,ಆನ್‌ಲೈನಿನಲ್ಲಿ ಪತ್ರಿಕೆ ಓದಬೇಕಾದರೆ ಶುಲ್ಕ ಪಾವತಿಸುವಂತಾಗಬೇಕು ಎಂದು ಹಲವು ಮಾಧ್ಯಮಗಳ ಏಕಸ್ವಾಮ್ಯ ಹಿಡಿದಿರುವ ಮುರ್ಡೋಕ್ ವಾದ.ಮುದ್ರಣ ಮಾಧ್ಯಮದಲ್ಲಿ ಪತ್ರಿಕೆಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುತ್ತಿರುವ ಮುರ್ಡೋಕ್, ಎದುರಾಳಿ ಪತ್ರಿಕೆಗಳಿಗೆ ಸ್ಪರ್ಧೆ ನೀಡಲು,ಬೆಲೆಯಿಳಿಕೆ ಸಮರ ತಂತ್ರವನ್ನೇ ನಂಬಿದ್ದರು. ಈಗ ಅಂತರ್ಜಾಲದಲ್ಲಿ ಪತ್ರಿಕೆ ಬೇಕಾದರೆ ಹಣ ತೆರಬೇಕು ಎಂದು ಹೇಳುವ ಮುರ್ಡೋಕ್‌ಗೆ ಅಂತರ್ಜಾಲ ಮಾಧ್ಯಮದ ಒಲವು ಕಡಿಮೆಯೇ.ಮೈಸ್ಪೇಸ್,ಐಗೈಡ್,ಪೇಜ್‌ಸಿಕ್ಸ್ ಮುಂತಾದ ಅಂತರ್ಜಾಲ ತಾಣಗಳನ್ನು ಶುರು ಮಾಡಿದರೂ,ಮುರ್ಡೋಕ್‌ಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.ತನ್ನ ಸಂಡೇ ಟೈಮ್ಸ್ ಅಂತಹ ಪತ್ರಿಕೆಗಳನ್ನು ಜನ ಓದದೆ ಇರಲು ಸಾಧ್ಯವೇ ಇಲ್ಲ. ಹಣ ತೆತ್ತಾದರೂ ಓದುತ್ತಾರೆ ಎಂದಾತ ಬಲವಾಗಿ ನಂಬುತ್ತಾರೆ.ಆದರೆ ಹಲವು ಮಾಧ್ಯಮ ಪರಿಣತರು ಈ ಮಾತಿಗೆ ಬೆಂಬಲ ನೀಡುವುದಿಲ್ಲ.ಸಾದಾ ಸುದ್ದಿಗಳನ್ನು ಓದಲು ಜನ ಹಣ ಬಿಚ್ಚುವುದು ಸಂಶಯ,ಇನ್ನು ವಿಶೇಷ ಮಾಹಿತಿಗಳಿಗೆ ಜನ ಬೆಲೆ ತೆತ್ತಾರು ಎನ್ನುವುದು ಅವರ ಅಭಿಪ್ರಾಯ.ಹಿಂದೆಯೂ ಯಾವುದೇ ಸೇವೆಗೆ ಹಣ ವಿಧಿಸಿದೊಡನೆ,ಅಂತಹ ಸೇವೆಯ ಬಳಕೆದಾರರ ಸಂಖ್ಯೆ ದಿಡೀರನೆ ಇಳಿಯುವುದು ಕಂಡು ಬಂದಿದೆ.ಅಂತರ್ಜಾಲದಲ್ಲಿ ಲಭ್ಯವಾದ ಪತ್ರಿಕೆಗಳು,ಓದುಗರ ಸಂಖ್ಯೆಯನ್ನು ಹಲವು ಪಟ್ಟು ಹೆಚ್ಚಿಗೆ ಪಡೆದಿರುವುದು ಮಾತ್ರಾ ಸತ್ಯ.ನ್ಯೂಯಾರ್ಕ್ ಟೈಮ್ಸ್ ಅಂತಹ ಪತ್ರಿಕೆಯು ಹತ್ತು ಲಕ್ಷವಿದ್ದ ತನ್ನ ಓದುಗರ ಸಂಖ್ಯೆಯನ್ನು ಒಂದು ಕೋಟಿಗೆ ಏರಿಸಿಕೊಂಡದ್ದು ಅಂತರ್ಜಾಲದ ಪವಾಡದಿಂದಲೇ.ಇಂತಹ ಪ್ರಸಾರ ಸಂಖ್ಯೆಯ ಹೆಚ್ಚಳದಿಂದ ಪತ್ರಿಕೆಯ ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಬೇಕಿತ್ತು.ಅದು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.ಅಂತರ್ಜಾಲದ ಎಲ್ಲಾ ಪತ್ರಿಕೆಗಳು ತಮ್ಮ ಪತ್ರಿಕೆಗಳನ್ನು ಉಚಿತವಾಗಿ ನೀಡುವುದನ್ನು ನಿಲ್ಲಿಸಿದರೆ,ಆಗ ಜನರು ಹಣ ತೆತ್ತು ಓದಲು ಬಂದೇ ಬರಬೇಕಾಗುತ್ತದೆ ಎಂದು ಮುರ್ಡೋಕ್ ವಾದ.ಆದರೆ ಈ ರೀತಿಯ ಒಗ್ಗಟ್ಟು ಪತ್ರಿಕೆಯ ಮಾಲೀಕರಲ್ಲಿ ಮೂಡುತ್ತದೆಯೇ ಎನ್ನುವುದೇ ಪ್ರಶ್ನೆ.&lt;br /&gt;-------------------------------------------------------------------------------------------------------- &lt;br /&gt;&lt;b&gt;ಆನ್‌ಲೈನಿನಲ್ಲಿ CAT ಪರೀಕ್ಷೆ &lt;/b&gt;&lt;br /&gt;ಈ ವರ್ಷದಿಂದ ತೊಡಗಿ,CAT ಪರೀಕ್ಷೆಯನ್ನು ಕಂಪ್ಯೂಟರಿನಲ್ಲಿ ತೆಗೆದುಕೊಳ್ಳಬೇಕು.ಈ ವರ್ಷದ ಮಟ್ಟಿಗೆ ನಿಗದಿತ ದಿನಾಂಕಗಳ ಹತ್ತು ದಿನಗಳ ಅವಧಿಯಲ್ಲಿ ಯಾವ ದಿನವಾದ್ರೂ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ.ಮುಂದೆ ಇಚ್ಛಿಸಿದಾಗ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಸಿಗಬಹುದು.ವರ್ಷದುದ್ದಕ್ಕೂ ಪರೀಕ್ಷೆ ತೆಗೆದುಕೊಳ್ಳಲು ವಿದ್ಯಾರ್ಥಿಗೆ ಸಾಧ್ಯವಾಗುವ ನಿರೀಕ್ಷೆಯಿದೆ.ಆದರೆ ಕಂಪ್ಯೂಟರಿನಲ್ಲಿ ಪರೀಕ್ಷೆ ತೆಗೆದುಕೊಂಡರೆ,ಪ್ರಶ್ನೆಗಳು ಅನುಕ್ರಮವಾಗಿ ಮೂಡುತ್ತವೆ.ಬೇಕಾದ ಭಾಗದ ಪ್ರಶ್ನೆಗಳನ್ನು ಪ್ರಯತ್ನಿಸುವ ಸ್ವಾತಂತ್ರ್ಯ ಪರೀಕ್ಷಾರ್ಥಿಗೆ ಸಿಗದು.ಹಾಗೆಯೇ ಮುದ್ರಿತ ಪ್ರಶ್ನೆಪತ್ರಿಕೆಯಲ್ಲಿ ಓದಿದಷ್ಟು ವೇಗದಲ್ಲಿ ಕಂಪ್ಯೂಟರಿನಲ್ಲೆ ಓದಲು ಸಾಧ್ಯವಾಗದು.ವಿದ್ಯಾರ್ಥಿಯ ಗ್ರಹಣಶಕ್ತಿಯನ್ನು ಪರೀಕ್ಷಿಸಲು ನೀಡಿರುವ ವಿವರಣೆಯನ್ನು ಓದುವಾಗ,ಪ್ರಶ್ನೆಪತ್ರಿಕೆಯಲ್ಲಾದರೆ ಮುಖ್ಯಾಂಶಗಳನ್ನು ಗುರುತಿಸಲು,ಪದಗಳಡಿ ಗೆರೆಯೆಳೆಯಬಹುದು. ಆದರೆ ಕಂಪ್ಯೂಟರ್ ತೆರೆಯಲ್ಲಿ ಓದುವಾಗ ಅದು ಸಾಧ್ಯವಿಲ್ಲವಲ್ಲ.ಪದಗಳನ್ನು ಬರೆದುಕೊಳ್ಳಬೇಕು.ಇದಕ್ಕೆ ತುಸು ಹೆಚ್ಚು ಸಮಯ ವ್ಯಯವಾಗುತ್ತದೆ.&lt;br /&gt;ಈ ತೊಂದರೆಗಳ ನಡುವೆಯೇ,ಪ್ರಶ್ನೆಪತ್ರಿಕೆ ಸೋರಿಕೆಯಂತಹ ಸಮಸ್ಯೆ ಉದ್ಭವಿಸದು ಎನ್ನುವಂತಹ ಅನುಕೂಲತೆಗಳೂ ಆನ್‌ಲೈನ್ ಪರೀಕ್ಷೆಯಲ್ಲಿದೆ.ಪ್ರಶ್ನೆಗಳನ್ನು ಕಂಪ್ಯೂಟರೇ ಆಯ್ದು ರಚಿಸುತ್ತದೆ.OCR ಹಾಳೆಯಲ್ಲಿ ಉತ್ತರಗಳನ್ನು ತುಂಬಿದಾಗ,ತಪ್ಪಾಗುವಂತಹ ಸಮಸ್ಯೆಯೂ ಇರದು.&lt;br /&gt;-----------------------------------------------------------------------------------------------&lt;br /&gt;&lt;b&gt;ದಶಮಾನೋತ್ಸವ ಸಂಭ್ರಮದಲ್ಲಿ ಬ್ಲಾಗರ್&lt;/b&gt;&lt;br /&gt;ಬ್ಲಾಗಿಂಗ್‌ಗೆ ಹೊಸ ಭಾಷ್ಯ ಬರೆದ ಬ್ಲಾಗರ್ ಸೇವೆ ಈಗ ಹತ್ತು ವರ್ಷ ಹಳೆಯದು.ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ದಾಳಿಯ ಸಂದರ್ಭದಲ್ಲಿ ಜನರ ಭಾವನೆಗಳಿಗೆ ಅಭಿವ್ಯಕ್ತಿಯಾಗಿ ಬ್ಲಾಗಿಂಗ್ ಜನಜೀವನದ ಭಾಗವಾಗಿ ಹೋಯಿತು.ಸದ್ಯ ಮೂವತ್ತು ಕೋಟಿ ಕ್ರಿಯಾಶೀಲ ಬ್ಲಾಗಿಗರನ್ನು ಹೊಂದಿರುವ ಬ್ಲಾಗರ್,ಗೂಗಲ್ ಬಗಲಿಗೇರಿದೆ.ಪ್ರತಿ ನಿಮಿಷಕ್ಕೆ ಮೂರು ಲಕ್ಷ ಪದಗಳಷ್ಟು ಬ್ಲಾಗ್ ಬರವಣಿಗೆ ಬ್ಲಾಗರ್ ಸೇವೆಯ ಮೂಲಕ ಆಗುತ್ತದೆ.ವರ್ಡ್‌ಪ್ರೆಸ್,ಲೈವ್‌ಜರ್ನಲ್ ಮುಂತಾದ ಬ್ಲಾಗಿಂಗ್ ಸೇವೆಗಳನ್ನು ಹಿಮ್ಮೆಟ್ಟಿಸಿ,ಬ್ಲಾಗರ್ ನಂಬರ್ ಒಂದು ಸ್ಥಾನದಲ್ಲಿರಲು ಗೂಗಲ್ ಹೆಸರು ನೆರವಾಗಿದೆ.ನೂರನಲುವತ್ತು ಪದಗಳಿಗೆ ಸೀಮಿತವಾದ ಮೈಕ್ರೋಬ್ಲಾಗಿಂಗ್ ಸೇವೆ ಟ್ವಿಟರ್,ನಂಬಲಾಗದ ಬೆಳವಣಿಗೆ ಕಂಡಿರುವ ಈ ದಿನಗಳಲ್ಲೂ ಬ್ಲಾಗರ್ ಜನಪ್ರಿಯತೆ ಇಳಿಮುಖವಾಗಿಲ್ಲ. ಕ್ರಿಕೆಟಿನ 20-20ಗೆ ಟ್ವಿಟರ್ ಸಮವಾದರೆ,ಬ್ಲಾಗರನ್ನು ಟೆಸ್ಟ್ ಕ್ರಿಕೆಟಿಗೆ ಹೋಲಿಸಬಹುದೇನೋ!&lt;br /&gt;----------------------------------------------------------------------&lt;br /&gt;&lt;b&gt;ಚಂದ್ರಮಾಮನಿಗೆ ಗುದ್ದು&lt;/b&gt;&lt;br /&gt;ಚಂದ್ರಮಾಮನಿಗೆ ನಾಸಾದ ರಾಕೆಟ್ ಅಪ್ಪಳಿಸಿ ನಡೆಸಿದ ಪರೀಕ್ಷೆಗಳ ಫಲಿತಾಂಶವಿನ್ನೂ ಬರಬೇಕಾಗಿದೆ.ಆದರೆ ಈ ಘಟನೆಯನ್ನು ಟಿವಿಯಲ್ಲಿ ವೀಕ್ಷಿಸಿದ ಲಕ್ಷಾಂತರ ಜನ ವೀಕ್ಷಕರಿಗೆ ಇದು ನಿರಾಸೆ ಮೂಡಿದೆ. ಇಂತಹ ನಿರಾಶೆ ಮೂಡಿಸುವ ಘಟನೆಯನ್ನು ವೀಕ್ಷಿಸಲು, ಮುಂಜಾನೆ ನಾಲ್ಕಕ್ಕೇ ಎದ್ದಿರಲು ಸೂಚಿಸುವ ಮುನ್ನ ನಾಸಾ ಯೋಚಿಸಬೇಕಿತ್ತು ಎಂದು ಪ್ರತಿಕ್ರಿಯಿಸದವರೇ ಹೆಚ್ಚು. ಟಿವಿಯ ತೆರೆಯಲ್ಲಿ ಏನೂ ಕಾಣಲೇ ಇಲ್ಲ ಎನ್ನುವುದು ಇನ್ನು ಕೆಲವರ ಪ್ರತಿಕ್ರಿಯೆ.ಆಗಸದತ್ತ ನೋಡಿ,ಚಂದ್ರನ ಆಕಾರ ಬದಲಾಗಿದೆಯೇ ಎಂದು ಅಚ್ಚರಿ ಪಡುವವರೂ ಇದ್ದಾರೆ!&lt;br /&gt;--------------------------------------------------------------------------&lt;br /&gt;&lt;b&gt;ಬರಲಿದೆ ವಿಂಡೋಸ್ 8&lt;/b&gt;&lt;br /&gt;ವಿಂಡೋಸ್ 7 ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಈಗಾಗಲೇ ಲಭ್ಯವಿದ್ದು,ಜನರ ಮನಗೆಲ್ಲುತ್ತಿದೆ.ವಿಂಡೋಸ್‌ನ ಮುಂದಿನ ಆವೃತ್ತಿಗಳಾಗಿ ವಿಂಡೋಸ್ 8 ಮತ್ತು ವಿಂಡೋಸ್ 9ನ್ನು ತರಲು ಮೈಕ್ರೋಸಾಫ್ಟ್ ಸಿದ್ಧತೆ ಆರಂಭಿಸಿದೆ.128 ಬಿಟ್ ಕಂಪ್ಯೂಟರ್‌ಗಳಿಗೆ ಸೂಕ್ತವಾದ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಇವುಗಳಲ್ಲಿ ಒದಗಿಸಲು ಯೋಜಿಸಲಾಗುತ್ತಿದೆ.ಅದರ ಅಂಗವಾಗಿ ಅಂತಹ ಯಂತ್ರಾಂಶಗಳನ್ನು ಪೂರೈಸಲು ಸಂಸ್ಕಾರಕಗಳ ವಿನ್ಯಾಸ ಮಾಡಲು ಇಂಟೆಲ್,ಏಎಂಡಿ ಕಂಪೆನಿಗಳ ಜತೆಗಲ್ಲದೆ,ಯಂತ್ರಾಂಶ ತಯಾರಕರಾದ ಎಚ್‌ಪಿ,ಐಬಿಎಂ ಕಂಪೆನಿಗಳ ಜತೆಗೂ ಮಾತುಕತೆ ನಡೆದಿದೆ.&lt;br /&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;a href="http://www.udayavani.com/epaper/ViewPDf.aspx?Id=17127"&gt;udayavani&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-1262659938204116840?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/1262659938204116840/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=1262659938204116840' title='1 Comments'/><link rel='edit' type='application/atom+xml' href='http://www.blogger.com/feeds/35372036/posts/default/1262659938204116840'/><link rel='self' type='application/atom+xml' href='http://www.blogger.com/feeds/35372036/posts/default/1262659938204116840'/><link rel='alternate' type='text/html' href='http://ashok567.blogspot.com/2009/10/blog-post_12.html' title='(ವಿ)ಚಿತ್ರ ಹುಡುಕಾಟ'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_PU7BmR35lao/StJ1DLDptyI/AAAAAAAABCU/eG3BRUaQP_k/s72-c/tineye.bmp' height='72' width='72'/><thr:total xmlns:thr='http://purl.org/syndication/thread/1.0'>1</thr:total></entry><entry><id>tag:blogger.com,1999:blog-35372036.post-7127195252325261799</id><published>2009-10-05T06:03:00.000+05:30</published><updated>2009-10-05T06:03:57.470+05:30</updated><category scheme='http://www.blogger.com/atom/ns#' term='ಗೂಗಲ್ ವೇವ್'/><category scheme='http://www.blogger.com/atom/ns#' term='ನೋ-ಒಪ್'/><title type='text'>ಹೊಸ ಅಲೆ ಎಬ್ಬಿಸಿರುವ ಗೂಗಲ್ ವೇವ್</title><content type='html'>&lt;b&gt;ಹೊಸ ಅಲೆ ಎಬ್ಬಿಸಿರುವ ಗೂಗಲ್ ವೇವ್&lt;/b&gt;&lt;br /&gt;ಈ ವಾರ ಗೂಗಲ್ ವೇವ್ ಅನ್ನು ಬಳಕೆದಾರರಿಗೆ ಒದಗಿಸುವ ಮೂಲಕ ಗೂಗಲ್ ಗುಲ್ಲು ಎಬ್ಬಿಸಿದೆ.ಸದ್ಯಕ್ಕಿದು ಆಯ್ದ ಬಳಕೆದಾರರಿಗೆ ಮಾತ್ರಾ ಲಭ್ಯವಿದ್ದು,ಆಹ್ವಾನ ಮೂಲಕ ಮಾತ್ರ ಇದನ್ನು ಪಡೆಯಬಹುದು.ಜಿಮೇಲ್ ಆರಂಭವಾದಾಗ ಮಿಂಚಂಚೆ ಸೇವೆಯೂ ಹೀಗೆ ಆಹ್ವಾನದ ಮೂಲಕ ಮಾತ್ರಾ ಲಭ್ಯವಿತ್ತು.ಸಣ್ಣದರಲ್ಲಿ ಹೇಳಬೇಕೆಂದರೆ ಗೂಗಲ್ ವೇವ್,ಗೂಗಲ್ ಒದಗಿಸುತ್ತಿರುವ ಮಿಂಚಂಚೆ,ದಿಡೀರ್ ಸಂದೇಶ,ಬ್ಲಾಗಿಂಗ್,ನಕಾಶೆ,ವಿಡಿಯೊ,ಚಿತ್ರ ಇವೆಲ್ಲವುಗಳನ್ನು ಒಟ್ಟಿಗೆ, ಒಂದೇ ಕಡೆ ಒದಗಿಸುವ ಪ್ರಯತ್ನವಾಗಿದೆ.ಗೂಗಲ್ ಫೇಸ್‌ಬುಕ್ ಅಂತಹ ಸಾಮಾಜಿಕ ಸಮುದಾಯ ತಾಣಗಳಗೆ ಸ್ಪರ್ಧೆ ನೀಡಲು ಪ್ರಯತ್ನಿಸುತ್ತಿದೆ ಅಂದರೂ ತಪ್ಪಿಲ್ಲ.ಈ ಸೇವೆ ಬಳಸಿದಾಗ ಅಂತರ್ಜಾಲದ ಮೂಲಕ ವೈವಿಧ್ಯಮಯ ಸೇವೆಗಳು ಲಭ್ಯವಾಗುತ್ತವೆ.ಅಲ್ಲದೆ ಯೋಜನೆಯಲ್ಲಿ ಹಲವರು ಜತೆಗೂಡಿ ಕೆಲಸ ಮಾಡಲು ಅವಕಾಶ ಸಿಗುತ್ತದೆ.ಬೇರೆ ಬೇರೆ ಕಡೆ ಇರುವವರು ಒಟ್ಟಿಗೆ ಕುಳಿತಿರುವವರಂತೆ ಕೆಲಸ ಮಾಡುವ ಸೌಕರ್ಯವನ್ನಿದು ನೀಡುತ್ತದೆ.&lt;br /&gt;------------------------------------------------------------------------------------------------------------------------&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/_PU7BmR35lao/Ssk-P5Zxx9I/AAAAAAAABB0/X1FLA1IXVBk/s1600-h/google_gandhi1.png" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://4.bp.blogspot.com/_PU7BmR35lao/Ssk-P5Zxx9I/AAAAAAAABB0/X1FLA1IXVBk/s320/google_gandhi1.png" /&gt;&lt;/a&gt;&lt;br /&gt;&lt;/div&gt;&lt;b&gt;ಗಾಂಧಿ ಜಯಂತಿಗೆ ಗೂಗಲ್‍ನಲ್ಲೂ ಗಾಂಧಿ &lt;/b&gt;&lt;br /&gt;ಗೂಗಲ್ ಶೋಧ ಪುಟದಲ್ಲಿ ದಿನದ ವಿಶೇಷವನ್ನು ತೋರ್ಪಡಿಸಲು ಗೂಗಲ್ ಯತ್ನಿಸುವುದು ಸಾಮಾನ್ಯವಾಗಿ ಬಿಟ್ಟಿದೆ.ಗಾಂಧಿ ಜಯಂತಿಯಂದು ಈ ಸಲ ಗಾಂಧಿಯವರ ಮುಖಾರವಿಂದವನ್ನು ಗೂಗಲಿನಲ್ಲಿ&amp;nbsp; ಕಾಣಿಸಿ ಮಹಾತ್ಮನಿಗೆ ಗೌರವ ಸಲ್ಲಿಸಿತು.ಈ ಹಿಂದೆ ರವೀಂದ್ರನಾಥ ಟಾಗೋರ್ ಕೂಡಾ ಗೂಗಲಿನ ಲೊಗೋದಲ್ಲಿ ಕಾಣಿಸಿಕೊಂಡಿದ್ದಿತ್ತು.ಇದನ್ನು ರಚಿಸುವ ಕಲಾವಿದರ ತಂಡವನ್ನೇ ಗೂಗಲ್ ಹೊಂದಿದೆ. ಅದೇ ರೀತಿ ಮಕ್ಕಳ ದಿನದ ಅಂಗವಾಗಿ ಮಕ್ಕಳಿಗೂ, ಗೂಗಲಿನ ಲೊಗೋವನ್ನು ವಿಶೇಷವಾಗಿ ಚಿತ್ರಿಸುವ ಸ್ಪರ್ಧೆ ಏರ್ಪಡಿಸಿದ್ದ ಬಗ್ಗೆ ಈ ಅಂಕಣದಲ್ಲಿ ಈ ಹಿಂದೆ ಓದಿದ ನೆನಪು ಬಂತೇ?&lt;br /&gt;--------------------------------------------------------------------------------------------------------&lt;br /&gt;&lt;b&gt;ಅಮರರಾಗಲು ನ್ಯಾನೋಟೆಕ್ನಾಲಜಿಯ ಕೊಡುಗೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_PU7BmR35lao/Ssk-ZZZ6NJI/AAAAAAAABB8/dchn4rAxxiM/s1600-h/2040.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://3.bp.blogspot.com/_PU7BmR35lao/Ssk-ZZZ6NJI/AAAAAAAABB8/dchn4rAxxiM/s320/2040.jpg" /&gt;&lt;/a&gt;&lt;br /&gt;&lt;/div&gt;&lt;br /&gt;ನ್ಯಾನೋ ತಂತ್ರಜ್ಞಾನದ ಬಳಕೆಯಿಂದ ರೋಗಗಳನ್ನು ಗುಣಪಡಿಸುವುದು ಮತ್ತು ದೇಹ ಮುದಿತನಕ್ಕೀಡಾಗುವುದನ್ನು ತಡೆಯಬಹುದು ಎಂದು ಲಂಡನ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.ಆದರೆ ಇದನ್ನು ಸಾಧಿಸಲು ಇನ್ನೂ ಮೂವತ್ತು ವರ್ಷಗಳಾದರೂ ಬೇಕಾದೀತು.ಕ್ಯಾನ್ಸರ್ ಗಡ್ಡೆಗಳನ್ನು ಗುಣಪಡಿಸಲು ನ್ಯಾನೊ ತಂತ್ರಜ್ಞಾನವನ್ನೀಗಲೇ ಇಲಿಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದೆ.ಮುಂದೆ ಈ ತಂತ್ರಜ್ಞಾನವನ್ನೇ ಬಳಸಿ,ಮಾನವನ ಕ್ಯಾನ್ಸರ್ ಗಡ್ಡೆಗಳನ್ನು ಕರಗಿಸಲು ಸಾಧ್ಯವಾಗಬಹುದು.ದೇಹದ ರಕ್ತದಲ್ಲಿ ಈಜಾಡುವ ನ್ಯಾನೋ ರೊಬೋಗಳನ್ನು ಅಭಿವೃದ್ಧಿಪಡಿಸಿದರೆ,ಗಾಯಗಳನ್ನು ಗುಣಪಡಿಸುವುದು ತುಂಬಾ ಸುಲಭ ಮತ್ತು ಸರಳವಾದೀತು.ದೇಹ ಮುದಿಯಾಗುವುದನ್ನು ತಡೆಯಲೂ ತಂತ್ರಜ್ಞಾನ ನೆರವಾಗುವ ನಿರೀಕ್ಷೆಯಿದೆ.ಆದರೂ ಅಪಘಾತವೋ ಮಿಂಚೋ ಮನುಷ್ಯನನ್ನು ಸಾಯಿಸಬಾರದೆಂದಿಲ್ಲ. ರೋಗಕ್ಕೆ ತುತ್ತಾಗಿ ಜನ ಸಾಯುವುದು ಇಲ್ಲವಾದೀತು!&lt;br /&gt;--------------------------------------------------------------------------------------------------------------&lt;br /&gt;ಐಐಟಿ ಸ್ಪರ್ಧೆಯಲ್ಲಿ ನಿಟ್ಟೆ ವಿದ್ಯಾರ್ಥಿಗಳ ಸಾಧನೆ&lt;br /&gt;ಚೆನ್ನೈಯ ಐಐಟಿಯಲ್ಲಿ ಸಿಮ್ಯುಚಾಂಪ್ ಎನ್ನುವ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಾರ್ತಿಕ್ ಕಸ್ತೂರಿ,ಕೆನ್ನೆತ್ ಮತ್ತು ಐಐಟಿಯ ರೈಸನ್ ದ್ವಿತೀಯ ಬಹುಮಾನ ಗಳಿಸಿ,ಐಐಟಿಯೇತರ ವಿದ್ಯಾಸಂಸ್ಥೆಗಳ ಪೈಕಿ ಮೊದಲನೆಯ ಸ್ಥಾನ ಗಳಿಸಿದ ಸಾಧನೆ ಮಾಡಿದ್ದಾರೆ.ಐಐಟಿ ಚೆನ್ನೈನ ವಿದ್ಯಾರ್ಥಿಗಳು ಮೊದಲ ಬಹುಮಾನ ಗೆದ್ದಿದ್ದಾರೆ.ಕಂಪ್ಯೂಟರ್ ತಂತ್ರಾಂಶದ ಮೂಲಕ ಅಣಕ ಪರಿಸ್ಥಿತಿಯನ್ನು ಸೃಷ್ಟಿ ಮಾಡುವ ಸ್ಪರ್ಧೆಯಲ್ಲಿ ನಿಟ್ಟೆಯ ವಿದ್ಯಾರ್ಥಿಗಳು ಬೆಂಕಿ ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸುವ ಅಣಕವಾಟದ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದರು.ಅಪಾಯಕ್ಕೀಡಾದ ಎಂಭತ್ತಏಳು ಜನರ ಪೈಕಿ ಮೂವತ್ತೇಳು ಜನರನ್ನು ರಕ್ಷಿಸಲು ಸಾಧ್ಯವಾದ ಪ್ರದರ್ಶನವನ್ನು ಅಣಕವಾಟದಲ್ಲಿ ನೀಡಲು ಸಾಧ್ಯವಾಯಿತು.&lt;br /&gt;-----------------------------------------------------------------------------------------------------------&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/_PU7BmR35lao/Ssk-k5CtfwI/AAAAAAAABCE/R32nNny9I-o/s1600-h/mit.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://4.bp.blogspot.com/_PU7BmR35lao/Ssk-k5CtfwI/AAAAAAAABCE/R32nNny9I-o/s320/mit.jpg" /&gt;&lt;/a&gt;&lt;br /&gt;&lt;/div&gt;ಹೊಸ ವಿದ್ಯಾರ್ಥಿಗಳನ್ನಾಕರ್ಷಿಸಲು ಹಳೆವಿದ್ಯಾರ್ಥಿ ಬ್ಲಾಗುಗಳು&lt;br /&gt;ತಮ್ಮ ಕಾಲೇಜಿಗೆ ಪ್ರವೇಶ ಗಳಿಸಲು ಬಯಸುವ ವಿದ್ಯಾರ್ಥಿಗಳು ಅಧಿಕೃತ ಮಾಹಿತಿಗಳನ್ನು ಮಾತ್ರಾ ಅವಲಂಬಿಸದೆ,ಹಳೆ ವಿದ್ಯಾರ್ಥಿಗಳ ಅನಿಸಿಕೆಗೇ ಹೆಚ್ಚಿನ ಮಹತ್ತ್ವ ಕೊಡುವುದನ್ನು ಕಾಲೇಜುಗಳ ಆಡಳಿತ ಮಂಡಳಿಗಳು ಗಮನಿಸಿವೆ. ಹೀಗಾಗಿ,ವಿದ್ಯಾರ್ಥಿಗಳು ಕಾಲೇಜಿನ ತಮ್ಮ ಅನುಭವದ ಬಗ್ಗೆ ಬರೆವ ಬ್ಲಾಗ್ ಬರವಣಿಗೆಗಳನ್ನು ತಮ್ಮ ಅಂತರ್ಜಾಲ ತಾಣಗಳಲ್ಲಿ ಪ್ರಕಟಿಸಲು ತೊಡಗಿದ್ದಾರೆ. ಈ ಬ್ಲಾಗ್‍ಗಳಿಗೆ ಯಾವುದೇ ಕತ್ತರಿ ಪ್ರಯೋಗ ಮಾಡದೆ ಇದ್ದಕ್ಕಿದ್ದ ಹಾಗೆ ಪ್ರಕಟಿಸಲಾಗುತ್ತದೆ.ಪ್ರವೇಶ ಬಯಸುವವರು ಎಷ್ಟೋ ಸಲ ಬ್ಲಾಗು ಬರೆದವರ ಜತೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವುದೂ ಇದೆ.ಬರಹಗಳು ನೀರಸವಾಗಿರುವುದನ್ನು ತಪ್ಪಿಸಲು,ಬರವಣಿಗೆ ಬಗ್ಗೆ ಸ್ಪರ್ಧೆ ಏರ್ಪಡಿಸಿ,ವಿಜೇತರ ಬ್ಲಾಗ್ ಬರಹಗಳನ್ನು ಬಳಸುವುದು ಹೆಚ್ಚಿನ ಕಾಲೇಜುಗಳಲ್ಲಿ ಸಾಮಾನ್ಯ. ಅಮೆರಿಕಾದ ಎಂ ಐ ಟಿಯಂತಹ ಪ್ರತಿಷ್ಠಿತ ಸಂಸ್ಥೆಗಳೂ ಈ ತಂತ್ರ ಬಳಸುವುದೀಗ ಮಾಮೂಲಿ.&lt;br /&gt;----------------------------------------------------------------------------------------------------------------&lt;br /&gt;ಮುದುಡಿದ ಕೆಂಡಸಂಪಿಗೆ&lt;br /&gt;ಕೆಂಡಸಂಪಿಗೆಯೆನ್ನುವುದು ಕನ್ನಡದ ಅಂತರ್ಜಾಲ ತಾಣ.ಅಬ್ದುಲ್ ರಶೀದ್ ಅವರ ನೇತೃತ್ವದಲ್ಲಿ ಹೊರಬರುತ್ತಿದ್ದ ಈ ತಾಣ,ಅನಂತಮೂರ್ತಿ,ವೈದೇಹಿಯಂತವರ ಬರವಣಿಗೆಗಳನ್ನು ಒಳಗೊಂಡು ಜನಪ್ರಿಯವಾಗಿತ್ತು.ಅತಿಥಿ ಸಂಪಾದಕರ ಮೂಲಕ ಕಾರ್ಯಾಚರಿಸುವ ಪ್ರಯೋಗವನ್ನೂ ತಾಣ ಇತ್ತೀಚೆಗೆ ಮಾಡುತ್ತಿತ್ತು.ಸಾಕಷ್ಟು ಜನಪ್ರಿಯವಾಗಿ,ಹೊಸ ಭರವಸೆಯನ್ನು ಹುಟ್ಟು ಹಾಕಿದ್ದ ತಾಣ ಇದೀಗ ಪ್ರಕಟಣೆಯನ್ನು ನಿಲ್ಲಿಸಿದೆ.ಅತ್ತ ಇನ್ನೊಂದು ಕನ್ನಡ ಸಮುದಾಯ ತಾಣ "ಸಂಪದ"ವೂ ಸರ್ವರ್ ಸಮಸ್ಯೆಯಿಂದ ಸದ್ಯ ಅಂತರ್ಜಾಲದಲ್ಲಿ ಸಿಗುತ್ತಿಲ್ಲ.ಅದರ ತಂತ್ರಾಂಶವನ್ನು ಬದಲಿಸಲಾಗುತ್ತಿದ್ದು,ಅದು ಮಾಮೂಲಿನಂತೆ ಲಭ್ಯವಾಗಲು ಇನ್ನೂ ಸಮಯ ಹಿಡಿದೀತು.ಸಂಪದ ಬಳಗವು ಪ್ರಕಟಿಸಿದ ಕೃಷಿ ಸಂಪದ ಇ-ಪತ್ರಿಕೆ www.krushi.sampada.net ತಾಣದಲ್ಲಿ ಡೌನ್‌ಲೋಡಿಗೆ ಲಭ್ಯವಿದ್ದು,ಈಗಾಗಲೇ ಐದೂವರೆ ಸಾವಿರ ಬಾರಿ ಇಳಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;br /&gt;--------------------------------------------------------------------------------------------------------------------&lt;br /&gt;ಐಬಿಎಂನಿಂದ ಗೂಗಲ್‌ಗೆ ಸ್ಪರ್ಧೆ&lt;br /&gt;ಐಬಿಎಂ ಕಂಪೆನಿಯು ಉದ್ಯಮಗಳಿಗೆ ಮಿಂಚಂಚೆ ಸೇವೆಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲು ಮುಂದೆ ಬಂದಿದೆ.ಪ್ರತಿ ಉದ್ಯೋಗಿಗೆ ಮಿಂಚಂಚೆ ಸೇವೆ ಒದಗಿಸಲು ಗೂಗಲ್ ಐವತ್ತು ಡಾಲರು ಬೆಲೆ ವಿಧಿಸಿದರೆ,ಐಬಿಎಂ ಅದನ್ನು ಮೂವತ್ತಾರು ಡಾಲರು ಬೆಲೆಯಲ್ಲಿ ನೀಡಲು ಮುಂದೆ ಬಂದಿದೆ. ನಿಜಕ್ಕಾದರೆ,ಗೂಗಲ್ ಒಬ್ಬನಿಗೆ ಇಪ್ಪತ್ತೈದು ಗಿಗಾಬೈಟ್ ಸ್ಮರಣಶಕ್ತಿ ಸಾಮರ್ಥ್ಯ ನೀಡುತ್ತದೆ- ಆದರೆ ಐಬಿಎಂ ನೀಡುವುದು ಬರೇ ಒಂದು ಗಿಗಾಬೈಟು ಸ್ಮರಣಕೋಶ ಮಾತ್ರ.ಗೂಗಲ್ ಮಿಂಚಂಚೆಯಲ್ಲಿ ಪದಸಂಸ್ಕಾರಕದಂತಹ ಅಗತ್ಯ ತಂತ್ರಾಂಶಗಳೂ ಲಭ್ಯವಾಗುತ್ತವೆ. ಐಬಿಎಂ ಇದಕ್ಕೆ ತಂತ್ರಾಂಶಗಳನ್ನು ಪ್ರತ್ಯೇಕವಾಗಿ ನೀಡುತ್ತದೆ.ಈ ತಂತ್ರಾಂಶಗಳು ಲೋಟಸ್ ನೋಟ್ಸ್ ಎಂದು ಲಭ್ಯವಾಗುತ್ತವೆ. ಆದರೂ ಮೇಲ್ನೋಟಕ್ಕೆ ಐಬಿಎಂ ಸೇವೆ ಅಗ್ಗವಾಗಿದ್ದು,ಆರ್ಥಿಕ ಹಿನ್ನಡೆಯ ಈ ದಿನಗಳಲ್ಲಿ ಆಕರ್ಷಕವಾಗಿ ಕಂಡ ಬಂದರೆ ಅಚ್ಚರಿಯಿಲ್ಲ.&lt;br /&gt;------------------------------------------------------------------------------------------------------------------&lt;br /&gt;ಬರಲಿದೆ ನೋ-ಒಪ್ ಅನ್ನುವ ಹೊಸ ಕಂಪ್ಯೂಟರ್ ಭಾಷೆ&lt;br /&gt;ನೋ-ಓಪ್ ಎನ್ನುವುದು ಈಗ ಅಭಿವೃದ್ಧಿಯಾಗುತ್ತಿರುವ ಹೊಸ ಕಂಪ್ಯೂಟರ್ ಭಾಷೆ.ಈಗಿರುವ ಭಾಷೆಗಳು ಸಾಲವೇ? ಇನ್ನೂ ಹೊಸ ಭಾಷೆಗಳು ಯಾಕೇ ಎನ್ನುವುದು ನಿಮ್ಮ ಪ್ರಶ್ನೆಯೇ? ಜಾವಾದಂತಹ ಜನಪ್ರಿಯ ಭಾಷೆಗಳು ಇದ್ದರೂ ಬಳಸುವಾಗ ಒಮ್ಮೊಮ್ಮೆ ಅಡ್ಡಿ ಆತಂಕಗಳು ಬರುವುದಿದೆ. ಭಾಷೆಯಲ್ಲಿ ಹೊಸ ಸೌಕರ್ಯ ಇದ್ದಿದ್ದರೆ ತಂತ್ರಾಂಶ ಅಭಿವೃದ್ಧಿ ಕೆಲಸ ಇನ್ನೂ ಸುಲಭವಾದೀತು ಎಂದು ಇಂಜಿನಿಯರುಗಳಿಗೆ ಕಾಣುವುದಿದೆ. ತಂತ್ರಾಂಶವನ್ನು ಸುಲಭವಾಗಿ ಪರೀಕ್ಷಿಸಲು ಅನುಕೂಲತೆ ಕಲ್ಪಿಸುವಂತಹ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಈ ನೋ-ಒಪ್ ಭಾಷೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.ಗೂಗಲ್ ಮತ್ತು ಇನ್ನೂ ಹಲವು ಕಂಪೆನಿಗಳು ಕೈಗೂಡಿಸಿದ ಯೋಜನೆ ಇದಾಗಿದೆ.&lt;br /&gt;&lt;a href="http://www.udayavani.com/epaper/ViewPDf.aspx?Id=16439"&gt;ಉದಯವಾಣಿ&amp;nbsp; &lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-7127195252325261799?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/7127195252325261799/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=7127195252325261799' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/7127195252325261799'/><link rel='self' type='application/atom+xml' href='http://www.blogger.com/feeds/35372036/posts/default/7127195252325261799'/><link rel='alternate' type='text/html' href='http://ashok567.blogspot.com/2009/10/blog-post.html' title='ಹೊಸ ಅಲೆ ಎಬ್ಬಿಸಿರುವ ಗೂಗಲ್ ವೇವ್'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_PU7BmR35lao/Ssk-P5Zxx9I/AAAAAAAABB0/X1FLA1IXVBk/s72-c/google_gandhi1.png' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-2533370493625059216</id><published>2009-09-28T09:40:00.004+05:30</published><updated>2009-09-28T09:52:00.719+05:30</updated><category scheme='http://www.blogger.com/atom/ns#' term='ಯುನಿಸೈಕಲ್'/><title type='text'>ಕಂಪ್ಯೂಟರಿನಲ್ಲಿ ಜೀವನದ ಪ್ರತಿಕ್ಷಣ ದಾಖಲು</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_PU7BmR35lao/SsA4Q-rz3DI/AAAAAAAABAk/NRhhVmKr2kQ/s1600-h/gordon.bell.ctsy.jpg"&gt;&lt;img style="margin: 0pt 10px 10px 0pt; float: left; cursor: pointer; width: 292px; height: 219px;" src="http://1.bp.blogspot.com/_PU7BmR35lao/SsA4Q-rz3DI/AAAAAAAABAk/NRhhVmKr2kQ/s400/gordon.bell.ctsy.jpg" alt="" id="BLOGGER_PHOTO_ID_5386367018690927666" border="0" /&gt;&lt;/a&gt;&lt;br /&gt;&lt;span style="font-weight: bold;"&gt;ಕಂಪ್ಯೂಟರಿನಲ್ಲಿ ಜೀವನದ ಪ್ರತಿಕ್ಷಣ ದಾಖಲು&lt;/span&gt;&lt;br /&gt;&lt;br /&gt;&lt;div style="text-align: justify;"&gt;ಗಾರ್ಡನ್ ಬೆಲ್ ಎನ್ನುವ ಅಸಾಮಿ ತನ್ನ ಜೀವನದ ಪ್ರತಿಕ್ಷಣವನ್ನೂ ಕಂಪ್ಯೂಟರಿನಲ್ಲಿ ದಾಖಲಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ.ಮೈಕ್ರೋಸಾಫ್ಟಿನ ಈ ಸಂಶೋಧಕ ತಾನು ಭೇಟಿಯಾಗುವ ಜನರ,ಜತೆ ಆಡುವ ಪ್ರತಿ ಮಾತನ್ನೂ ದಾಖಲಿಸಿಕೊಳ್ಳುತ್ತಾರೆ.ಅವರ ಚಿತ್ರಗಳು ಮತ್ತು ವೀಡಿಯೋ ಕೂಡಾ ಕಂಪ್ಯೂಟರ್ ಸ್ಮರಣಕೇಂದ್ರದಲ್ಲಿ ಉಳಿಸಿಕೊಳ್ಳುತ್ತಾರೆ.ಹೀಗೆ ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದರಿಂದ ಅವರ ಜೀವನವು ಕಂಪ್ಯೂಟರಿನಲ್ಲಿ ಉಳಿದುಕೊಂಡಿದೆ.ಈ ದಾಖಲೆಯಲ್ಲಿ ಬೇಕಾದ ಅಂಶಕ್ಕಾಗಿ ಹುಡುಕಬಹುದು.ಅವರು ತೆತ್ತಿರುವ ಬಿಲ್‌ಗಳ ಚಿತ್ರಗಳು,ವೈದ್ಯಕೀಯ ದಾಖಲೆಗಳು ಮತ್ತು ಪತ್ರಗಳು ಹೀಗೆ ಎಲ್ಲವೂ ಕಂಪ್ಯೂಟರಿನಲ್ಲಿ ಇಟ್ಟುಕೊಂಡಿದ್ದಾರೆ.ವಸ್ತುಶ: ಅವರು ಏನನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಿಲ್ಲ.ಕಂಪ್ಯೂಟರ್ ಸಹಾಯ ಪಡೆದು ಬೇಕಾದ್ದನ್ನು "ನೆನಪಿಸಿ"ಕೊಳ್ಳುವ ಸೌಕರ್ಯ ಅವರಿಗಿದೆ.ಅವರ ಈ ಕಳೆದ ಹತ್ತು ವರ್ಷದ ಜೀವನ ಸುಮಾರು ಮುನ್ನೂರೈವತ್ತು ಗಿಗಾಬಿಟ್‌ಗಳಷ್ಟಾಗಿದೆ.2020ರ ವೇಳೆಗೆ ಪ್ರತಿಯೋರ್ವ ವ್ಯಕ್ತಿಯ ಜೀವನವೂ ಕಂಪ್ಯೂಟರಿನಲ್ಲಿ ದಾಖಲಿಸಲ್ಪಡಬಹುದು ಎಂದು ಗಾರ್ಡನೆ ಬೆಲ್ ಭಾವಿಸುತ್ತಾರೆ.&lt;br /&gt;&lt;/div&gt;------------------------------------------------------------------------------------------------&lt;br /&gt;&lt;span style="font-weight: bold;"&gt;ಹೊಂಡ ಯುನಿಸೈಕಲ್&lt;/span&gt;&lt;a onblur="try {parent.deselectBloggerImageGracefully();} catch(e) {}" href="http://media3.washingtonpost.com/wp-dyn/content/photo/2009/09/24/PH2009092400151.jpg"&gt;&lt;img style="margin: 0pt 10px 10px 0pt; float: left; cursor: pointer; width: 279px; height: 420px;" src="http://media3.washingtonpost.com/wp-dyn/content/photo/2009/09/24/PH2009092400151.jpg" alt="" border="0" /&gt;&lt;/a&gt;&lt;br /&gt;&lt;br /&gt;&lt;div style="text-align: justify;"&gt;ಹೊಂಡ ಕಂಪೆನಿಯ ಯುನಿಸೈಕಲ್ ಎನ್ನುವುದು ಎಡ-ಬಲ,ಹಿಂದೆ-ಮುಂದೆ ಮತ್ತು ಕೋನದಲ್ಲಿ ಚಲಿಸಬಲ್ಲ ವಾಹನವಾಗಿದೆ.ಎದುರು ನಡೆದು ಸಾಗುತ್ತಿರುವವರ ಕಣ್ಣಿನ ಮಟ್ಟದಲ್ಲಿ ಸವಾರಿ ಮಾಡುತ್ತಿರುವವನ ತಲೆ ಬರುವಂತೆ ತುಸು&lt;br /&gt;&lt;object width="425" height="344"&gt;&lt;param name="movie" value="http://www.youtube.com/v/9z1HwnsOu2U&amp;hl=en&amp;fs=1&amp;"&gt;&lt;/param&gt;&lt;param name="allowFullScreen" value="true"&gt;&lt;/param&gt;&lt;param name="allowscriptaccess" value="always"&gt;&lt;/param&gt;&lt;embed src="http://www.youtube.com/v/9z1HwnsOu2U&amp;hl=en&amp;fs=1&amp;" type="application/x-shockwave-flash" allowscriptaccess="always" allowfullscreen="true" width="425" height="344"&gt;&lt;/embed&gt;&lt;/object&gt; ಎತ್ತರದ ಸೀಟನ್ನು ಇದರಲ್ಲಿ ಒದಗಿಸಲಾಗಿದೆ.ಇದರಲ್ಲಿ ಸವಾರಿ ಮಾಡುವಾಗ,ಸಮತೋಲನ ಉಳಿಸಿಕೊಳ್ಳಲು ವಿಶಿಷ್ಟ ವ್ಯವಸ್ಥೆ ವಾಹನದಲ್ಲೇ ಲಭ್ಯವಿದೆ.ಸವಾರಿ ಮಾಡುತ್ತಿರುವವನು ಹೆಚ್ಚು ಪ್ರಯತ್ನ ಪಡದೇ ಸಮತೋಲನ ಸಾಧಿಸಬಹುದು ಎನ್ನುವುದು ಪ್ಲಸ್‌ಪಾಯಿಂಟ್.&lt;br /&gt;&lt;span style="font-weight: bold;"&gt;*ಅಶೋಕ್‌ಕುಮಾರ್ ಎ&lt;/span&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2533370493625059216?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2533370493625059216/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=2533370493625059216' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/2533370493625059216'/><link rel='self' type='application/atom+xml' href='http://www.blogger.com/feeds/35372036/posts/default/2533370493625059216'/><link rel='alternate' type='text/html' href='http://ashok567.blogspot.com/2009/09/blog-post_28.html' title='ಕಂಪ್ಯೂಟರಿನಲ್ಲಿ ಜೀವನದ ಪ್ರತಿಕ್ಷಣ ದಾಖಲು'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_PU7BmR35lao/SsA4Q-rz3DI/AAAAAAAABAk/NRhhVmKr2kQ/s72-c/gordon.bell.ctsy.jpg' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-4886101476656551685</id><published>2009-09-21T05:43:00.002+05:30</published><updated>2009-09-21T05:50:54.814+05:30</updated><category scheme='http://www.blogger.com/atom/ns#' term='ಐಪೋನ್'/><title type='text'>ಮೂರ್ಖರ ಪೆಟ್ಟಿಗೆಯ ಮುಂದೆ ಹೊಸ ಅವತಾರ!</title><content type='html'>&lt;span style="font-weight: bold;"&gt;ಮೂರ್ಖರ ಪೆಟ್ಟಿಗೆಯ ಮುಂದೆ ಹೊಸ ಅವತಾರ!&lt;/span&gt;&lt;br /&gt;ಟಿವಿಯ ಮುಂದೆ ಗರಬಡಿದವರಂತೆ ಕುಳಿತುಕೊಳ್ಳುವುದು ನಮ್ಮ ದಿನಚರಿಯ ಭಾಗವಾಗಿಬಿಟ್ಟಿದೆ.ಜತೆಗೆ ವಿಶೇಷ ಕನ್ನಡಕ ಧರಿಸುವುದೂ ಅನಿವಾರ್ಯವಾಗುವ ದಿನಗಳು ದೂರವಿಲ್ಲ.ಮೂರು ಆಯಾಮದ ಚಿತ್ರ ಪ್ರದರ್ಶಿಸುವ ಟಿವಿಗಳು ಮುಂದಿನ ವರ್ಷವೇ ಮಾರಾಟಕ್ಕೆ ಲಭ್ಯವಾಗುವ ಸುದ್ದಿ ಬಂದಿದೆ.ಇವನ್ನು ನೋಡುವಾಗ ಚಿತ್ರಗಳು ಮೂರು ಆಯಾಮದ ಅನುಭವ ಸಿಗಲು ಕನ್ನಡಕ ಧರಿಸಬೇಕು-ಕುಟ್ಟಿಚಾತನ್ ಸಿನೆಮಾವನ್ನು ವೀಕ್ಷಿಸಿದಾಗ ಧರಿಸಿದ್ದೆವಲ್ಲಾ ಹಾಗೆಯೇ!ಪ್ಯಾನಸೋನಿಕ್ ಮತ್ತು ಸೋನಿ ಕಂಪೆನಿಗಳು ಅಂತಹ ಟಿವಿ ತಯಾರಿಕೆಗೆ ಮುಂದಾಗಿವೆ.ನಮ್ಮೆರಡು ಕಣ್ಣುಗಳಿಗೆ ಪ್ರತ್ಯೇಕ ಚಿತ್ರಗಳನ್ನು ತೋರಿಸಿ,ನಮ್ಮ ಮಿದುಳು ಆ ಚಿತ್ರಗಳನ್ನು ಆಳದ ಮೂರನೇ ಆಯಾಮದ ಭ್ರಮೆಗೀಡಾಗುವಂತೆ ಮಾಡುವುದು ಮೂರು ಆಯಾಮದ ಟಿವಿಯ ಗುಟ್ಟು.ಆದರೆ ಇದಕ್ಕೆ ಬಹಳ ಹೆಚ್ಚು ಬ್ಯಾಂಡ್‌ವಿಡ್ತ್ ಅವಶ್ಯಕತೆಯಿದೆ.ಟಿವಿಯ ಪ್ರಸಾರ ತಂತ್ರಜ್ಞಾನದಲ್ಲೂ ಬದಲಾವಣೆ ಅಗತ್ಯ.ಮುಂದಿನ ವರ್ಷ ಪ್ರಾಯೋಗಿಕವಾಗಿ ಪ್ರಸಾರ ಆರ್ಂಭವಾದರೂ ಆಗಬಹುದು.ಟಿವಿ ಸೆಟ್‌ಗಳೂ ಬಹುದುಬಾರಿ  ಆಗುವುದು ಗ್ಯಾರಂಟಿ.&lt;br /&gt;-------------------------------------------------------&lt;br /&gt;ಒಬ್ಬರ ಮಿಂಚಂಚೆ ಇನ್ನೊಬ್ಬರಿಗೆ!&lt;br /&gt;ಗೂಗಲ್‌ನ ಸೇವೆಗಳು ನಿತ್ಯವಿನೂತನ ರೂಪ ಪಡೆಯುತ್ತಿರುತ್ತವೆ. ಅವರ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿರುವುದೇ ಇದರ ಹಿಂದಿನ ಗುಟ್ಟು. ಆದರೆ ಈ ಪ್ರಯೋಗಗಳು ಕೆಲವೊಮ್ಮೆ ಬಳಕೆದಾರರಿಗೆ ಸಂಧಿಗ್ಧ ಸೃಷ್ಟಿಸುವುದಿದೆ. ಈ ಸಲ ಒಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಅದರ ಅನುಭವವಾಯಿತು.ಕಂಪ್ಯೂಟರ್ ಜಾಲದ ವಿದ್ಯಾರ್ಥಿಗಳು ಒಬ್ಬರು ಮತ್ತೊಬ್ಬರ ಮಿಂಚಂಚೆ ನೋಡಲು ಸಾಧ್ಯವಾಯಿತು.ಕೆಲವರಿಗೆ ತಮ್ಮ ಮಿಂಚಂಚೆ ಖಾತೆಯ ಜತೆಗೆ ಇತರರ ಮಿಂಚಂಚೆ ಖಾತೆಗಳ ಇನ್‌ಬಾಕ್ಸ್‌ನ ದರ್ಶನವಾಯಿತು.ತಕ್ಷಣ ಇದನ್ನು ಗೂಗಲಿಗೆ ತಿಳಿಸಲಾಯಿತು.ಸಮಸ್ಯೆಯನ್ನು ಸರಿಪಡಿಸಲು ಮೂರು ದಿನಗಳು ಅಗತ್ಯವಾಯಿತು.ಕಂಪ್ಯೂಟರ್ ಜಾಲದ ಇನ್ನೂರು ವಿದ್ಯಾರ್ಥಿಗಳ ಪೈಕಿ ಇಪ್ಪತ್ತು ವಿದ್ಯಾರ್ಥಿಗಳಿಗೆ ಸಮಸ್ಯೆ ಕಾಡಿತು.ಸಮಸ್ಯೆ ಕಾಡಿದ ಖಾತೆಗಳನ್ನು ಅಮಾನತುಗೊಳಿಸಿದ ಕಾರಣ,ಮಿಂಚಂಚೆಗಳ ಖಾಸಗಿತನವನ್ನು ಕಾಪಾಡಲಾಯಿತು. ಆ ಬಳಕೆದಾರರಿಗೆ ಸೇವೆ ಮಾತ್ರಾ ಮೂರು ದಿನಗಳ ಕಾಲ ಲಭ್ಯವಿರಲಿಲ್ಲ.&lt;br /&gt;---------------------------------------------------------------&lt;br /&gt;&lt;span style="font-weight: bold;"&gt;ಬಾಹ್ಯಾಕಾಶದಲ್ಲಿ ಹೊಳೆದದ್ದೇನು?&lt;/span&gt;&lt;br /&gt;ಉತ್ತರ ಅಮೆರಿಕಾದ ಗಗನದಲ್ಲಿ ತುಸು ಹೊತ್ತು ಹೊಳಪಿನಿಂದ ಕೂಡಿದ ದೃಶ್ಯಾವಳಿಯು ಕೆಲವರಿಗೆ ಗೋಚರಿಸಿತು.ಅದು ಮತ್ತೇನೂ ಅಲ್ಲ,ಡಿಸ್ಕವರಿ ಬಾಹ್ಯಾಕಾಶ ವಾಹನದಿಂದ ಬಿಡುಗಡೆಯಾದ ಬಾಹ್ಯಾಕಾಶಯಾನಿಗಳ ತ್ಯಾಜ್ಯ ಎಂದು ನಾಸಾ ಸ್ಪಷ್ಟಪಡಿಸಿದೆ.ಡಿಸ್ಕವರಿಯಿಂದ ಈ ರೀತಿ ತ್ಯಾಜ್ಯವನ್ನು ಗಗನದಲ್ಲಿ ವಿಸರ್ಜಿಸುವುದು ಇದೇ ಮೊದಲೇನು ಅಲ್ಲ. ಈ ಸಲ ಹಲವು ದಿನಗಳ ತ್ಯಾಜ್ಯವನ್ನು ಒಂದೇ ಸಾರಿಗೆ ವಿಸರ್ಜಿಸಿದ್ದು ಈ ರೀತಿ ಗೋಚರಿಸಲು ಕಾರಣವಾಯಿತು ಎಂದು ನಾಸಾ ಹೇಳಿದೆ.ಈ ಸಲದ ಯಾನದಲ್ಲಿ ಏಳು ಟನ್ ಆಹಾರ ಮತ್ತಿತ್ತರ ಅಗತ್ಯ ಸಾಮಾನುಗಳನ್ನು ಡಿಸ್ಕವರಿ ಬಾಹ್ಯಾಕಾಶ ಕೇಂದ್ರಕ್ಕೆ ಒಯ್ಯಿತು.ಏಳು ಜನರಿದ್ದ ವಾಹನ, ನಿಗದಿತ ದಿನಗಳಿಗಿಂತ ಒಂದು ದಿನ ತಡವಾಗಿ ಮರಳಿ ಬಂತು.ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಡಿಸ್ಕವರಿ ಸಂಪರ್ಕದ ಕೊಂಡಿಯಾಗಿಬಿಟ್ಟಿದೆ.&lt;br /&gt;------------------------------------------------------------&lt;br /&gt;&lt;span style="font-weight: bold;"&gt;ಐಬಿಎಂನಿಂದ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ&lt;/span&gt;&lt;br /&gt;ಯು ಎಸ್‌ನ ಡ್ಯುಬುಕ್ ನಗರದಲ್ಲಿ ಸಾರಿಗೆ,ವಿದ್ಯುತ್ ಮತ್ತು ನೀರು ಪೂರೈಕೆ ಇತ್ಯಾದಿಗಳನ್ನು ಕಂಪ್ಯೂಟರ್ ಕೇಂದ್ರಿತ ವ್ಯವಸ್ಥೆಗಳ ಮೂಲಕ ನಿಯಂತ್ರಿಸಿ,ಇವುಗಳಲ್ಲಿ ದಕ್ಷತೆ ಹೆಚ್ಚಿಸಿ,ನಷ್ಟ ತಪ್ಪಿಸುವುದು ಮತ್ತು ಪರಿಸರಸ್ನೇಹೀಯಾಗಿಸಲು ಐಬಿಎಂ ಕಂಪೆನಿ ಬಯಸಿದೆ.ಇದರ ಅಂಗವಾಗಿ ಆಯ್ದ ಸ್ಥಳಗಳಲ್ಲಿ ಈಗಿರುವ ಮೀಟರ್‌ಗಳನ್ನು ಡಿಜಿಟಲ್ ಮೀಟರ್‌ಗಳಿಂದ ಬದಲಿಸಲಾಗುತ್ತದೆ. ಡಿಜಿಟಲ್ ನೀರು ಮೀಟರುಗಳು ನೀರು ಪೋಲಾಗುವುದನ್ನು ಕಂಡು ಹಿಡಿದು ಸೂಚನೆ ನೀಡಬಲ್ಲುವು.ಡ್ಯುಬುಕ್ ನಗರದ ಜನಸಂಖ್ಯೆ ಎಂಭತ್ತು ಸಾವಿರ.ಇಲ್ಲಿ ಐಬಿಎಂ ಕಂಪೆನಿಯ ಘಟಕವೊಂದು ಕೆಲಸ ಮಾಡುತ್ತಿದೆ.ಜತೆಗೆ ಇಲ್ಲಿನ ಆಡಳಿತ ಇ-ಆಡಳಿತದ ಬಗ್ಗೆ ಉತ್ಸಾಹ ಹೊಂದಿರುವುದು,ಇಲ್ಲಿ ಸ್ಮಾರ್ಟ್ ಸಿಟಿ ಅನುಷ್ಠಾನಕ್ಕೆ ತೊಡಗಲು ಮುಖ್ಯ ಕಾರಣ.&lt;br /&gt;----------------------------------------------------------------------&lt;br /&gt;&lt;span style="font-weight: bold;"&gt;ಮಳೆನೀರು ಇಂಗಿಸಿ&lt;/span&gt;&lt;br /&gt;ಮಳೆನೀರನ್ನು ಇಂಗಿಸುವುದು ಹೇಗೆ?ಚಾವಣಿಯಲ್ಲಿ ಸಂಗ್ರಹವಾದ ನೀರನ್ನು ನೇರವಾಗಿ ಬಳಸಬಹುದೇ?ನಗರಗಳಿಗೆ ಸೂಕ್ತವಾದ ಮಳೆಕೊಯ್ಲು ವಿಧಾನ ಯಾವುದು?ಇಂತಹ ಪ್ರಶ್ನೆಗಳಿಗೆ ಉತ್ತರ ಬೇಕಾಗಿದ್ದರೆ,ಅವನ್ನು ನಿಮ್ಮ ಕಂಪ್ಯೂಟರ್ ಕೀಲಿಮಣೆ ಮತ್ತು ಮೌಸ್ ಕ್ಲಿಕ್‌ಗಳ ಮೂಲಕ ಪಡೆಯಲು ಅನುಕೂಲ ಕಲ್ಪಿಸುವ ಅಂತರ್ಜಾಲ ತಾಣ www.rainwaterclub.org ಆಗಿದೆ.ಇಲ್ಲಿ ಕಿರು ವಿಡಿಯೋ ಚಿತ್ರಗಳು,ಬರಹಗಳು ಇತ್ಯಾದಿ ಸಂಪನ್ಮೂಲಗಳು ಲಭ್ಯವಿವೆ.ಮಳೆನೀರನ್ನು ಸಮರ್ಥವಾಗಿ ಬಳಸಿಕೊಂಡ ಯಶಸ್ಸಿನ ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ.ಶಾಲೆಗಳಲ್ಲಿ,ಅಪಾರ್ಟ್‌ಮೆಂಟ್‌ಗಳಲ್ಲಿ,ಮನೆಗಳಲ್ಲಿ ಮಳೆ ನೀರನ್ನು ಬಳಸಿಕೊಳ್ಳಬಹುದಾದ ವಿವಿಧ ಮಾದರಿಗಳನ್ನು ಪ್ರತ್ಯಕ್ಷವಾಗಿ ಇಲ್ಲಿ ತೋರಿಸಲು ವಿಡಿಯೋ ಕೊಂಡಿಗಳನ್ನು ನೀಡಿದ್ದಾರೆ.&lt;br /&gt;--------------------------------------------------------------------&lt;br /&gt;&lt;span style="font-weight: bold;"&gt;ಕೃಷಿ ಸಂಪದ ಇ-ಪತ್ರಿಕೆ ಬಿಡುಗಡೆ&lt;/span&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/_PU7BmR35lao/SrbG0UGH-CI/AAAAAAAABAc/fzZx3dvWJJg/s1600-h/krushi.bmp" imageanchor="1" style="margin-left: 1em; margin-right: 1em;"&gt;&lt;img border="0" src="http://1.bp.blogspot.com/_PU7BmR35lao/SrbG0UGH-CI/AAAAAAAABAc/fzZx3dvWJJg/s320/krushi.bmp" /&gt;&lt;/a&gt;&lt;br /&gt;&lt;/div&gt;&lt;br /&gt;ಕೃಷಿಸಂಪದ ಇ-ಪತ್ರಿಕೆಯ ಮೊದಲ ಆವೃತ್ತಿಯನ್ನು ಸೆಪ್ಟೆಂಬರ್ 21ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬಿಡುಗಡೆಯಾಗಲಿದೆ.ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರು ಇ-ಪತ್ರಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.ಅಡ್ಡೂರು ಕೃಷ್ಣರಾವ್ ಅವರು ಕೃಷಿರಂಗದ ಪಲ್ಲಟಗಳು ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ."ಕೃಷಿ,ಮಾಹಿತಿ ತಂತ್ರಜ್ಞಾನ ಮತ್ತು ನಾವು" ಎಂಬ ಬಗ್ಗೆ ಸಂವಾದವೂ ನಡೆಯಲಿದೆ.&lt;br /&gt;---------------------------------------------------------------------&lt;br /&gt;ಮಾತಾಡಲಾಗದವರಿಗೆ ಧ್ವನಿಯಾಗುವ ಐ-ಪೋನ್&lt;br /&gt;ಡೌನ್‌ಸಿಂಡ್ರೋಮ್,ಬಾಯಿ ಮತ್ತು ಗಂಟಲಿನ ಕ್ಷೀಣತೆ ಉಂಟು ಮಾಡುವ ಕಾಯಿಲೆಗಳಿಂದ ಬಳಲುವವರಿಗೆ ತಮ್ಮ ಮನಸ್ಸಿನಲ್ಲಿದ್ದುದ್ದನ್ನು ಹೇಳಲು ಕಷ್ಟವಾಗುತ್ತದೆ.ಅವರು ಟೈಪಿಸಿದ್ದನ್ನು ಹೇಳುವ ಸಾಧನಗಳು ಸಿಗುತ್ತವೆ.ಆದರಿವು ದುಬಾರಿಯಾಗಿವೆ.ಐದರಿಂದ ಹತ್ತು ಸಾವಿರ ಡಾಲರುಗಳ ಬೆಲೆಯ ಇವುಗಳನ್ನು ಖರೀದಿಸುವುದು ಸಾಮಾನ್ಯರಿಗೆ ಸಾಧ್ಯವಾಗದು.ಈಗ ಐ_ಫೋನ್ ಮತ್ತು ನೆಟ್‌ಬುಕ್‌ಗಳಲ್ಲಿ ಸೂಕ್ತ ಲಿಪಿಯಿಂದ ಧ್ವನಿ ಹೊರಡಿಸುವ ತಂತ್ರಾಂಶಗಳನ್ನು ಅನುಸ್ಥಾಪಿಸಿ,ಇದೇ ಕಾರ್ಯಕ್ಕೆ ಬಳಸಿಕೊಳ್ಳುವುದು ಅಗ್ಗವಾಗುತ್ತದೆ.ಐನೂರು ಡಾಲರಿಗೆ ದೊರಕುವ ಐಫೋನ್ ಅಥವಾ ನೆಟ್‌ಬುಕ್ ಸಾಕಷ್ಟು ಸಮರ್ಥವಾಗಿ ಧ್ವನಿ ಮೂಡಿಸಲು ಬಳಕೆ ಮಾಡಬಹುದು.ಇವುಗಳು ಮಕ್ಕಳಿಗೆ ಮಾತ್ರ ಅಷ್ಟೊಂದು ಹೊಂದಾಣಿಕೆ ಆಗವು.ಮಕ್ಕಳು ಸಾಧನಗಳನ್ನು ಸರಿಯಾಗಿ ಹಿಡಿದುಕೊಳ್ಳದೆ,ಅವನ್ನು ಬೀಳಿಸಬಹುದು. ವಿಶೇಷ ಸಾಧನಗಳು ಪದೇ ಪದೇ ಬಿದ್ದರೂ ಹಾನಿಯಾಗದ ಹಾಗೆ ರಚಿತವಾಗಿರುತ್ತವೆ.ಆದರೆ ಐಪೋನ್ ಅಥವಾ ನೆಟ್‌ಬುಕ್ ಬಳಸುವಾಗ ಬಹಳ ಜಾಗರೂಕತೆ ಅಗತ್ಯ.&lt;br /&gt;-----------------------------------------------------------------------&lt;a href="http://www.udayavani.com/epaper/ViewPDf.aspx?Id=15252"&gt;&lt;span style="font-weight: bold;"&gt;udayavani&lt;/span&gt;&lt;/a&gt;&lt;br /&gt;&lt;span style="font-weight: bold;"&gt;*ಅಶೋಕ್‌ಕುಮಾರ್ ಎ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-4886101476656551685?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/4886101476656551685/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=4886101476656551685' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/4886101476656551685'/><link rel='self' type='application/atom+xml' href='http://www.blogger.com/feeds/35372036/posts/default/4886101476656551685'/><link rel='alternate' type='text/html' href='http://ashok567.blogspot.com/2009/09/blog-post_21.html' title='ಮೂರ್ಖರ ಪೆಟ್ಟಿಗೆಯ ಮುಂದೆ ಹೊಸ ಅವತಾರ!'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_PU7BmR35lao/SrbG0UGH-CI/AAAAAAAABAc/fzZx3dvWJJg/s72-c/krushi.bmp' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-1355782165389794289</id><published>2009-09-14T06:04:00.000+05:30</published><updated>2009-09-14T06:04:18.763+05:30</updated><title type='text'>ಶುದ್ಧ ನೀರು ಕೊಡುವ ಸ್ಲಿಂಗ್‌ಶಾಟ್</title><content type='html'>&lt;b&gt;ಶುದ್ಧ ನೀರು ಕೊಡುವ ಸ್ಲಿಂಗ್‌ಶಾಟ್&lt;/b&gt;&lt;br /&gt;&lt;br /&gt;ಶುದ್ಧ ಕುಡಿಯುವ ನೀರು ಜಗತ್ತಿನ ಮಹಾ ತಲೆನೋವಾಗುತ್ತಿರುವುದು ಸ್ಪಷ್ಟ. ಜಗತ್ತಿನ ಹಿಂದುಳಿದ ಮತ್ತು ಮುಂದುವರಿಯುತ್ತಿರುವ ದೇಶಗಳ ಹಳ್ಳಿಗಳಲ್ಲಂತೂ ನೀರಿಗಾಗಿನ ಪರದಾಟ ನಿರಂತರವಾಗಿರುತ್ತದೆ.ಬರದ ಪರಿಸ್ಥಿತಿಯಿಂದ ನೀರಿಗಾಗಿ ಹಾಹಾಕಾರ ಹೆಚ್ಚುತ್ತದೆ. ಈ ಪರಿಸ್ಥಿತಿ ತಪ್ಪಿಸಲು ಸಹಾಯ ಮಾಡುವ ಸ್ಲಿಂಗ್‌ಶಾಟ್ ಎನ್ನುವ ಸಾಧನವನ್ನು ಡೀನ್ ಕಾಮನ್ ಎನ್ನುವ ಸಂಶೋಧಕ ಮಾಡಿದ್ದಾರೆ. ನೀರಾವಿಯನ್ನು ಒತ್ತಡಕ್ಕೊಳಪಡಿಸಿ, ಭಟ್ಟಿ ಇಳಿಸಿ, ನೀರನ್ನು ಶುದ್ಧ ಮಾಡುವ ತಂತ್ರವನ್ನು ಇದರಲ್ಲಿ ಬಳಸಲಾಗಿದೆ.ಕೆಸರು ನೀರು,ಸಮುದ್ರದ ನೀರು ಅಥವಾ ಯಾವುದೇ ಗುಣಮಟ್ಟದ ನೀರನ್ನೂ ಶುದ್ಧ ನೀರಾಗಿ ಪರಿವರ್ತಿಸಲು ಸಾಧ್ಯ. ಸಾಧನದಲ್ಲಿ ಎರಡು ಪಾತ್ರೆಗಳಿದ್ದು,ಒಂದರಲ್ಲಿ ಅಶುದ್ಧ ನೀರಿನದ್ದಾಗಿದ್ದರೆ, ಇನ್ನೊಂದರಲ್ಲಿ ಶುದ್ಧ ನೀರು ಸಂಗ್ರಹವಾಗುತ್ತದೆ.ಈ ಸಾಧನ ಕೆಲಸ ಮಾಡಲು ವಿದ್ಯುತ್ ಬೇಕಾದರೂ, ಸಾಮಾನ್ಯ ವಿಧಾನದಿಂದ ಭಟ್ಟಿ ಇಳಿಸಿದರೆ ಬೇಕಾದ್ದಕ್ಕಿಂತ ಅತಿ ಕಡಿಮೆ ವಿದ್ಯುತ್ ಸಾಕಾಗುತ್ತದೆ.ಕೂದಲು ಒಣಗಿಸುವ ಸಾಧನ ಕೆಲಸ ಮಾಡಲು ಬೇಕಾಗುವ ವಿದ್ಯುಚ್ಛಕ್ತಿಯನ್ನಿದು ಬಳಸುತ್ತದೆ.ನೂರು ಜನರಿಗೆ ಬೇಕಾಗುವಷ್ಟು ನೀರು ಒದಗಿಸುವ ಸಾಮರ್ಥ್ಯ ಸಾಧನಕ್ಕಿದೆ.ಇದರ ಬೆಲೆ ಈಗ ಬಹಳ ಜಾಸ್ತಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ, ಇದರ ಬೆಲೆಯನ್ನು ಎರಡುಸಾವಿರ ಡಾಲರಿಗೆ ಇಳಿಸುವುದು ಕಾಮನ್ ಅವರ ಬಯಕೆ. ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ, ಜಗತ್ತಿನಲ್ಲಿ ಮೂರೂವರೆ ದಶಲಕ್ಷ ಜನ ನೀರಿನಿಂದ ಬರುವ ರೋಗಗಳಿಗೆ ಬಲಿಯಾಗುತ್ತಾರೆ.&lt;br /&gt;----------------------------------------------------------------------------&lt;br /&gt;&lt;b&gt;ಗೂಗಲ್ ಹೊಸ ಹಾದಿ&lt;/b&gt;&lt;br /&gt;&lt;br /&gt;ಗೂಗಲ್ ಕಂಪೆನಿಯು ಅಂತರ್ಜಾಲ ಶೋಧ, ಕಂಪ್ಯೂಟರ್ ಜಗತ್ತಿನಿಂದ ಹೊರ ಬರಲು ಪ್ರಯತ್ನಿಸುತ್ತಿದೆ.ಸೌರಶಕ್ತಿಯನ್ನು ಬಳಸುವ ನವೀನ ತಾಂತ್ರಿಕೆತೆಯನ್ನು ಅಗ್ಗದ ದರದಲ್ಲಿ ತರುವುದೂ ಅದರ ಪ್ರಯತ್ನಗಳಲ್ಲಿ ಸೇರಿದೆ. ಸೂರ್ಯನತ್ತ ಮುಖ ಮಾಡಿದ ಕನ್ನಡಿಗಳನ್ನು ಬಳಸಿ,ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಕಡಿಮೆ ಖರ್ಚಿನಲ್ಲಿ ಸ್ಥಾಪಿಸಲು ಅನುವು ಮಾಡುವ ತಾಂತ್ರಿಕತೆಯ ಅಭಿವೃದ್ಧಿಗಾಗಿ ಗೂಗಲ್ ಪ್ರಯತ್ನ ಸಾಗುತ್ತಿದೆ.ಸೌರಶಕ್ತಿ ಆಧಾರಿತ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆ ಗೂಗಲ್ ಗುರಿ.ಸೌರಶಕ್ತಿ ಬಳಸಿ,ಆವಿ ಉತ್ಪಾದಿಸಿ, ಟರ್ಬೈನ್ ನಡೆಸಿ ವಿದ್ಯುತ್ ಉತ್ಪಾದನೆ ಮಾಡುವುದೇ ಸೌರ ಶಕ್ತಿ ಆಧಾರಿತ ಉಷ್ಣ ವಿದ್ಯುತ್ ಸ್ಥಾವರದ ಯೋಜನೆ.ಗ್ಯಾಸ್ ಟರ್ಬೈನನ್ನು ಅನಿಲದ ಬದಲು ಸೌರಶಕ್ತಿಯಿಂದ ನಡೆಸಲೂ ಗೂಗಲ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದೆ.ಇನ್ನೂರೈವತು ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನು ಆರುನೂರು ದಶಲಕ್ಷದಿಂದ ಒಂದು ಬಿಲಿಯನ್ ಡಾಲರು ಹೂಡಿಕೆಯ ಮೂಲಕ ಉತ್ಪಾದಿಸುವುದು ಸಾಧ್ಯವಾಗಿಸಬೇಕೆನ್ನುವುದು ಗೂಗಲ್ ಕಂಪೆನಿಯ ಲೆಕಾಚಾರ.&lt;br /&gt;---------------------------------------&lt;br /&gt;&lt;b&gt;ಟ್ವಿಟ್ಸ್ ಸ್ವಾಮ್ಯ ಯಾರಿಗೆ?&lt;/b&gt;&lt;br /&gt;ಟ್ವಿಟರ್ ಮೈಕ್ರೋಬ್ಲಾಗಿಂಗ್‌ಗೆ ಅವಕಾಶ ನೀಡುವ ಅಂತರ್ಜಾಲ ತಾಣ ಎಂದು ಅರಿಯದವರು ಈಗ ವಿರಳ.ಈ ಕಿರು ಸಂದೇಶಗಳು ಬಳಕೆದಾರನು ಸದ್ಯ ಏನು ಮಾಡುತ್ತಿರುವನು ಎನ್ನುವುದನ್ನು ಸೂಚಿಸಬೇಕೆನ್ನುವುದು ಸಾಮಾನ್ಯ ನಿರೀಕ್ಷೆ. ಆದರೆ ವಕ್ರತುಂಡೋಕ್ತಿಗಳು ಟ್ವಿಟರಿನಲ್ಲಿ ಹರಿದಾಡುವುದು ಸಾಮಾನ್ಯ. ಈ ಕಿರುಬರಹಗಳ ಹಕ್ಕುಸ್ವಾಮ್ಯ ಯಾರದ್ದು-ಬರೆದವನದ್ದೇ ಅಲ್ಲ ಟ್ವಿಟರ್ ತಾಣದ್ದೇ ಎನ್ನುವ ಪ್ರಶ್ನೆ ಎದ್ದಿದೆ. ಟ್ವಿಟರ್ ತಾಣ ಇಂತಹ ಟ್ವಿಟ್ಸ್‌ಗಳು ಬರಹಗಾರನದ್ದೇ ಆದರೂ,ಅವನ್ನು ಬಳಸಲು,ಪ್ರಕಟಿಸಲು ತನಗೂ ಹಕ್ಕಿದೆ ಎಂದು ಪ್ರತಿಪಾದಿಸಿದೆ. ಪುಸ್ತಕರೂಪದಲ್ಲಿ ಪ್ರಕಟಿಸಲು ತಾಣಕ್ಕೆ ಮಾತ್ರ ಹಕ್ಕಿದೆ ಎಂದು ಅದು ಹೇಳಿಕೊಂಡಿದೆ. ಬಳಕೆದಾರರು ಇದನ್ನು ಒಪ್ಪುವರೇ ಎನ್ನುವುದು ಕುತೂಹಲದ ವಿಷಯ.&lt;br /&gt;ಇದೇ ವೇಳೆಗೆ ತಾಣವು ಟ್ವಿಟ್ ಸಂದೇಶದ ಜತೆ ಜಾಹೀರಾತನ್ನು ಪ್ರಕಟಿಸಿ,ತನ್ನ ಆದಾಯ ಹೆಚ್ಚಿಸಿಕೊಳ್ಳಲು ಯೋಜಿಸಿದೆ.ಈಗ ಟ್ವಿಟರ್ ತಾಣದಲ್ಲಿ ಜಾಹೀರಾತು ಹಾವಳಿ ಇಲ್ಲ. ಇದರ ನೇರ ಪರಿಣಾಮ ಕಂಪೆನಿಯ ಆರ್ಥಿಕತೆ ಮೇಲೆ ಆಗಿದೆ.ತಿಂಗಳಿಗೆ ನಲುವತ್ತೈದು ದಶಲಕ್ಷ ಹೊಸ ಬಳಕೆದಾರರು ಬಂದರೂ,ಕಂಪೆನಿ ಲಾಭದಲ್ಲಿ ಇಲ್ಲ.ಇಂತಹ ಉಚಿತ ಸೇವೆಗೆ ಜಾಹೀರಾತು ಒಂದೇ ಪರಿಹಾರ. ಇಷ್ಟು ದೊಡ್ದ ಸಂಖ್ಯೆಯ ಬಳಕೆದಾರರು ಇದ್ದರೂ, ಅದರ ಪ್ರಯೋಜನ ಪಡೆಯಲು ಕಂಪೆನಿಗೆ ಸಾಧ್ಯವಾಗಿಲ್ಲ. ಬಳಕೆದಾರರಿಗೆ ಹೆಚ್ಚಿನ ಸೌಲಭ್ಯ ನೀಡಲು ಅದು ಮಾಡಬೇಕಿರುವ ಖರ್ಚು ಏರುತ್ತಿದೆ. ಆದರೆ ಆದಾಯ ಹೆಚ್ಚುತ್ತಿಲ್ಲ. ಇನ್ನು ಸಂದೇಶದ ಸುತ್ತಲಿನ ಖಾಲಿ ಜಾಗೆಯಲ್ಲಿ ಜಾಹೀರಾತು ಆರಂಭವಾದರೆ,ಬಳಕೆದಾರರಿಗೆ ಕಿರಿಕಿರಿ ತಪ್ಪಿದ್ದಲ್ಲ.ಬಳಕೆದಾರರು ಜಾಹೀರಾತು ಇಷ್ಟಪಡರು-ಆದರೆ ಉಚಿತ ಸೇವೆ ಬಯಸುವ ಅವರುಗಳು ಇದನ್ನು ಅನುಭವಿಸದೆ ಅನ್ಯ ಮಾರ್ಗವಿದೆಯೇ?&lt;br /&gt;-------------------------------------------------------------------------&lt;br /&gt;&lt;b&gt;ಫೇಸ್‌ಬುಕ್:ಸರಳ ತಾಣವೂ ಲಭ್ಯ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/_PU7BmR35lao/Sq2PRMsA-DI/AAAAAAAABAU/XkU-Vdn22XY/s1600-h/facebooklit-bod.jpg" imageanchor="1" style="margin-left: 1em; margin-right: 1em;"&gt;&lt;img border="0" src="http://4.bp.blogspot.com/_PU7BmR35lao/Sq2PRMsA-DI/AAAAAAAABAU/XkU-Vdn22XY/s320/facebooklit-bod.jpg" /&gt;&lt;/a&gt;&lt;/div&gt;&lt;br /&gt;ಇತ್ತೀಚೆಗೆ ಪೇಸ್‌ಬುಕ್ ಸುದ್ದಿಯಾಗಲು ಪ್ರಧಾನಿಯೂ ಕಾರಣರಾದರು.ಫೇಸ್‌ಬುಕ್ ತಾಣದಲ್ಲಿ ಪ್ರಧಾನಿ ಸಿಂಗ್ ಕೂಡಾ ಖಾತೆ ಹೊಂದಿರುವರೇ ಎಂಬ ಪ್ರಶ್ನೆ ಎದ್ದಿತ್ತು. ಸಿಂಗ್ ಅಂತರ್ಜಾಲದ ಬಗ್ಗೆ ಬಹಳ ಉತ್ಸಾಹ ಹೊಂದಿಲ್ಲದ್ದೇ ಇದ್ದರೂ ಅವರ ಹೆಸರಿನ ಖಾತೆಯು ಪೇಸ್‌ಬುಕ್ಕಿನಲ್ಲಿದೆ. ಅದನ್ನು ಆಗಿಂದ್ಯಾಗ್ಯೆ ನವೀಕರಿಸಲಾಗುತ್ತಿದೆ ಕೂಡಾ. ಆದರೆ ಹೀಗೆ ಮಾಡುವವರು ಯಾರೆನ್ನುವುದನ್ನು ಯಾರೂ ಖಚಿತವಾಗಿ ಹೇಳುವ ಸ್ಥಿತಿಯಲ್ಲಿಲ್ಲ.ಅವರ ಪುಟದಲ್ಲಿ ಇರುವ ಮಾಹಿತಿಗಳು ನಿಖರವಾಗಿದ್ದು,ಅವರೇ ಬಳಸುತ್ತರೇನೋ ಎನ್ನುವ ಭ್ರಮೆ ಹುಟ್ಟಿಸುವುದಂತೂ ಸತ್ಯ.&lt;br /&gt;ಫೇಸ್‌ಬುಕ್‌ನ ಸರಳ ಆವೃತ್ತಿಯನ್ನೂ ಇದೀಗ ಲಭ್ಯವಾಗಿಸಲಾಗಿದೆ. ಈ ತಾಣವು ಕಡಿಮೆ ಬ್ಯಾಂಡ್‌ವಿಡ್ತ್ ಬಳಕೆದಾರ ಅನುಕೂಲಕ್ಕಾಗಿ ರಚಿತವಾದದ್ದು.ಈ ಆವೃತ್ತಿ ಸೀಮಿತ ಅವಕಾಶಗಳನ್ನು ಮಾತ್ರಾ ಒದಗಿಸುತ್ತದೆ.ಟ್ವಿಟರ್ ತಾಣವನ್ನು ಹೋಲುವಂತೆ ಇದನ್ನು ರಚಿಸಲಾಗಿದೆ.ಸಾಮಾನ್ಯವಾದ ಫೇಸ್‌ಬುಕ್ ಪುಟದಲ್ಲಿ ಹಲವು ಆಟಗಳು ಲಭ್ಯವಿದ್ದು,ಬಳಕೆದಾರಿಗೆ ಅಪರಿಮಿತ ಮನರಂಜನೆ ಪಡೆಯಲು ಅವಕಾಶವಿದೆ.&lt;br /&gt;-----------------------------------------------------------------------------&lt;br /&gt;&lt;b&gt;ಸಂಪದ ತಾಣ ನವೀಕರಣ&lt;/b&gt;&lt;br /&gt;ಅಂತರ್ಜಾಲ ತಾಣಗಳಿಗೆ ಹೆಚ್ಚು ಬಳಕೆದಾರರೂ ತಲೆನೋವು ತರುವುದಿದೆ. ಹೆಚ್ಚಿನ ಸಂಚಾರ ನಿಭಾಯಿಸಲು,ಅಧಿಕ ಸಾಮರ್ಥ್ಯದ ಸರ್ವರ್‌ಗಳು ಬೇಕು.ಕನ್ನಡದ ಜನಪ್ರಿಯ ತಾಣ ಸಂಪದ.ನೆಟ್‌ಗೂ ಇದೇ ಸಮಸ್ಯೆ ಕಾಡಿತು. ಇದರ ಜತೆಗೆ ತಾಣಕ್ಕೆ ಹೊಸ ರೂಪ ಕೊಡಲು ಪ್ರಯತ್ನಿಸಲಾಗುತ್ತಿದೆ.ಸಿರಿಸಂಪದ ಎಂಬ ಹೊಸ ವಿಭಾಗದ ಜತೆಗೆ,ಈಗಾಗಲೇ ಲಭ್ಯವಿರುವ ಕೃಷಿ ಸಂಪದವನ್ನು ಬಲಪಡಿಸುವ ಯತ್ನ ನಡೆದಿದೆ. ಪರಿಣಾಮ, ಸಂಪದ.ನೆಟ್ ತಾಣ ಸದ್ಯ ಲಭ್ಯವಿಲ್ಲ. ಈ ತಿಂಗಳ ಆರಂಭದಿಂದಲೂ ತಾಣವನ್ನು ನವೀಕರಿಸಿ,ಹೊಸ ಸರ್ವರಿಗೆ ಸ್ಥಳಾಂತರಿಸುವ ಪ್ರಯತ್ನ ನಡೆದಿತ್ತು.ಎಲ್ಲವೂ ಎಣಿಕೆಯಂತೆ ನಡೆದರೆ, ಈ ಬರಹ ಪ್ರಕಟವಾಗುವ ವೇಳೆ ನವೀಕೃತ ಸಂಪದ saMpada.net ತಾಣದಲ್ಲಿ ಲಭ್ಯವಿರಬೇಕು.&lt;br /&gt;&lt;a href="http://%e0%b2%b6%e0%b3%81%e0%b2%a6%e0%b3%8d%e0%b2%a7%20%e0%b2%a8%e0%b3%80%e0%b2%b0%e0%b3%81%20%e0%b2%95%e0%b3%8a%e0%b2%a1%e0%b3%81%e0%b2%b5%20%e0%b2%b8%e0%b3%8d%e0%b2%b2%e0%b2%bf%e0%b2%82%e0%b2%97%e0%b3%8d%e2%80%8c%e0%b2%b6%e0%b2%be%e0%b2%9f%e0%b3%8d/"&gt;udayavani&lt;/a&gt;&lt;br /&gt;&amp;nbsp; &lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-1355782165389794289?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/1355782165389794289/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=1355782165389794289' title='2 Comments'/><link rel='edit' type='application/atom+xml' href='http://www.blogger.com/feeds/35372036/posts/default/1355782165389794289'/><link rel='self' type='application/atom+xml' href='http://www.blogger.com/feeds/35372036/posts/default/1355782165389794289'/><link rel='alternate' type='text/html' href='http://ashok567.blogspot.com/2009/09/blog-post_14.html' title='ಶುದ್ಧ ನೀರು ಕೊಡುವ ಸ್ಲಿಂಗ್‌ಶಾಟ್'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_PU7BmR35lao/Sq2PRMsA-DI/AAAAAAAABAU/XkU-Vdn22XY/s72-c/facebooklit-bod.jpg' height='72' width='72'/><thr:total xmlns:thr='http://purl.org/syndication/thread/1.0'>2</thr:total></entry><entry><id>tag:blogger.com,1999:blog-35372036.post-8018158978547836221</id><published>2009-09-07T06:21:00.000+05:30</published><updated>2009-09-07T06:21:08.398+05:30</updated><title type='text'>ಅಂತರ್ಜಾಲಕ್ಕೆ ನಲುವತ್ತು: ಈಗದು ಕೆಲವರಿಗೆ ವ್ಯಸನ</title><content type='html'>&lt;b&gt;ಅಂತರ್ಜಾಲಕ್ಕೆ ನಲುವತ್ತು: ಈಗದು ಕೆಲವರಿಗೆ ವ್ಯಸನ&lt;/b&gt;&lt;br /&gt;1969ರ ಸೆಪ್ಟೆಂಬರ್ ಎರಡರಂದು ಎರಡು ಕಂಪ್ಯೂಟರುಗಳ ನಡುವೆ ಸಂಪರ್ಕ ಸಾಧಿಸುವ ಮೂಲಕ ಮೊದಲ ಕಂಪ್ಯೂಟರ್ ಜಾಲ ಏರ್ಪಟ್ಟಿತು. ಆ ಘಟನೆಯೇ ಅಂತರ್ಜಾಲವೆಂಬ ಮಹಾಜಾಲದ ನಿರ್ಮಾಣಕ್ಕೆ ಹೇತುವಾಯಿತು ಎನ್ನುವುದನ್ನು ನಂಬುವುದು ಕಷ್ಟ.ಆರಂಭದಲ್ಲಿ ಅಂತರ್ಜಾಲ ಲಿಪಿಮಯವಾಗಿತ್ತು.ಬರುಬರುತ್ತಾ ಅದು ಚಿತ್ರಮಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಮೂರು ಆಯಾಮಗಳ ಅನುಭವ ಸಿಗಬೇಕು ಎನ್ನುವುದು ಸಂಶೋಧಕರ ಹಂಬಲ.ಅಲ್ಲದೆ ಜಗತ್ತಿನ ಪ್ರತಿ ಸಾಧನವನ್ನೂ ಬೇಕೆಂದಲ್ಲಿ ಅಂತರ್ಜಾಲಕ್ಕೆ ಸಂಪರ್ಕ ಕಲ್ಪಿಸಿ,ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗಬೇಕೆನ್ನುವುದು ಅವರ ಆಸೆ.ಅದು ಸಾಧ್ಯವಾಗಲು ಅಂತರ್ಜಾಲವನ್ನು ಸದ್ಯದ ಐಪಿ4ರಿಂದ ಐಪಿ6 ಶಿಷ್ಟಾಚಾರಕ್ಕೇರಿಸುವ ಅಗತ್ಯ ಇದೆ.&lt;br /&gt;ಅಂತರ್ಜಾಲಕ್ಕೆ ನಲುವತ್ತು ವರ್ಷವಾಗಿರುವ ಈ ಸಂದರ್ಭದಲ್ಲಿ ಅದು ಜನರಿಗೆ ಒಳಿತು ಹಾಗೂ ಕೆಡುಕು ಎರಡನ್ನೂ ಧಾರಾಳವಾಗಿ ನೀಡಿದೆ.ಇಡೀ ದಿನ ಅಂತರ್ಜಾಲದಲ್ಲೇ ಮುಳುಗಿ,ಮಿಥ್ಯಾಪ್ರಪಂಚದ ಭ್ರಮೆಯಲ್ಲೇ ತೇಲುವ ಅದೆಷ್ಟೋ ಜನರಿಗೆ ಅಂತರ್ಜಾಲವೇ ವ್ಯಸನವಾಗಿರುವುದು ಸುಳ್ಳಲ್ಲ.ಇಂತಹ ವ್ಯಸನಕ್ಕೆ ಪರಿಹಾರವನ್ನೂ ಅಂತರ್ಜಾಲದಲ್ಲೇ ಲಭ್ಯವಾಗಿಸಲಾಗುತ್ತಿರುವುದು ವಿಚಿತ್ರವಾದರೂ ನಿಜ.ಅಂತರ್ಜಾಲ ವ್ಯಸನದಿಂದ ಹೊರಬರಲು ಮಾರ್ಗದರ್ಶನವೂ ಅಂತರ್ಜಾಲದಲ್ಲೇ ಲಭ್ಯವಿದೆ! ಏಪಲ್ ಕಂಪ್ಯೂಟರುಗಳಲ್ಲಿ, ಅಂತರ್ಜಾಲ ಸಂಪರ್ಕವನ್ನು ಕಡಿದು, ವ್ಯಸನಿಗಳನ್ನು ಎಚ್ಚರಿಸುವ ಫ್ರೀಡಮ್ ಎನ್ನುವ ತಂತ್ರಾಂಶವನ್ನು ಅನುಸ್ಥಾಪಿಸಬಹುದು.ಮಿಂಚಂಚೆ ಕಳುಹಿಸುವುದು,ಮಾರುತ್ತರ ಬಂದಿದೆಯೇ ಎಂದು ಪದೇ ಪದೇ ಪರಿಶೀಲಿಸುವುದು ಇವನ್ನು ತಪ್ಪಿಸಲು ಸಂದೇಶಗಳನ್ನು ಕಳುಹಿಸದೆ ತಡೆ ಹಿಡಿಯುವ ಸೌಕರ್ಯ ಜಿಮೇಲ್ ಮಿಂಚಂಚೆ ಸೇವೆ ಒದಗಿಸುತ್ತದೆ.&lt;br /&gt;---------------------------------------------------------------&lt;br /&gt;ಬಿಂಗ್ ಮತ್ತು ಪಿಂಗ್&lt;br /&gt;ಬಿಂಗ್ ಎನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಶೋಧ ಸೇವೆ. ಯಾವುದೇ ಪದವನ್ನು ನೀಡಿ ಶೋಧ ನಡೆಸಿದಾಗ ಸಿಗುವ ಫಲಿತಾಂಶವನ್ನು ಟ್ವಿಟರ್ ಅಥವಾ ಫೇಸ್‌ಬುಕ್ ಅಂತಹ ತಮ್ಮ ಖಾತೆಗಳಲ್ಲಿ ನೀಡಿ,ತಮ್ಮ ಗೆಳೆಯರಿಗೆ ತಮ್ಮ ಶೋಧದ ಫಲಿತಾಂಶವನ್ನು ಸುಲಭವಾಗಿ ಒದಗಿಸುವುದಲ್ಲದೆ,ತಮ್ಮ ಇಷ್ಟಾನಿಷ್ಟಗಳ ಬಗೆಗೆ ಅವರಿಗೆ ತಿಳಿಸುವುದನ್ನು ಸಾಧ್ಯವಾಗಿಸುವುದು "ಬಿಂಗ್ ಮತ್ತು ಪಿಂಗ್" ಸೇವೆಯ ವೈಖರಿ. ಈಗಿನ್ನೂ ಪರೀಕ್ಷಾರ್ಥ ಹಂತದಲ್ಲಿರುವ ಸೇವೆಯು ತಡವಿಲ್ಲದೆ ಜನರಿಗೆ ಸಿಗಲಿದೆ ಎಂದು ಕಂಪೆನಿಯ ಮೂಲಗಳು ಪ್ರಕಟಿಸಿವೆ.&lt;br /&gt;-------------------------------------------------------------&lt;br /&gt;&lt;b&gt;ಮೊಬೈಲ್ ಮೂಲಕವೇ ಅಟೋ ಹೀಡಿಯಿರಿ!&lt;/b&gt;&lt;br /&gt;ಅಟೋಗಳಿಗೆ ಕೈಯಡ್ಡ ಹಿಡಿದು, ತಮಗೆ ಹೋಗ ಬೇಕಾಗಿರುವೆಡೆ ಬರಲಾತ ನಿರಾಕರಿಸುವ ಅನುಭವ ನಗರಗಳಲ್ಲಿ ಎಲ್ಲರಿಗೂ ಆಗಿಯೇ ಇರುತ್ತದೆ. ಇದನ್ನು ತಡೆಯಲು ಸಾಧ್ಯವಾಗುವ ತಂತ್ರಜ್ಞಾನ ಜರ್ಮನಿಯಲ್ಲಿ ಪ್ರಯೋಗವಾಗುತ್ತಿದೆ. ಅಲ್ಲಿ ಅದು ಟ್ಯಾಕ್ಸಿಗಳಲ್ಲಿ ಪ್ರಯೋಗವಾಗುತ್ತಿದೆ.ಖಾಲಿ ಟ್ಯಾಕ್ಸಿ ಚಲಾಯಿಸುತ್ತಿರುವ ಚಾಲಕ,ತಾನು ಹೋಗುತ್ತಿರುವ ಸ್ಥಳವನ್ನು ಕಂಪ್ಯೂಟರ್ ಕೇಂದ್ರಕ್ಕೆ ಎಸೆಮ್ಮೆಸ್ ಮಾಡಿ ತಿಳಿಸುತ್ತಾನೆ. ಗ್ರಾಹಕರೂ ತಾವು ಹೋಗಬೇಕಿರುವ ಸ್ಥಳವನ್ನು ಇಲ್ಲಿ ದಾಖಲಿಸುತ್ತಾರೆ.ಇದಕ್ಕೆ ಮೊಬೈಲ್ ಬಳಕೆಯಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲವಷ್ಟೇ. ಅಂತಹ ಗ್ರಾಹಕರ ಮೊಬೈಲ್ ಕರೆಯ ಮೂಲಕ ಅವರ ಸ್ಥಾನ ತಿಳಿದು,ಅಂತಹ ಸ್ಥಳಕ್ಕೆ ಸಮೀಪವಿರುವ ಟ್ಯಾಕ್ಸಿ ಚಾಲಕನಿಗೆ ಸಂದೇಶ ರವಾನೆಯಾಗುತ್ತದೆ. ಚಾಲಕ ಬಯಸಿದಲ್ಲಿ ಗ್ರಾಹಕನನ್ನು ಹತ್ತಿಸಿಕೊಳ್ಳಬಹುದು. ಬೇಡದಿದ್ದರೆ,ನಿಲ್ಲಿಸುವ ಅಗತ್ಯವೇ ಇಲ್ಲ.ಈ ಸೇವೆಗೆ ಓಪನ್ ರೈಡ್ ಎಂದು ಹೆಸರಿಸಲಾಗಿದೆ.&lt;br /&gt;---------------------------------------------------&lt;br /&gt;&lt;b&gt;ಪ್ರಜಾವಾಣಿ ಅಂತರ್ಜಾಲ ತಾಣ ಈಗ ಯುನಿಕೋಡಿನಲ್ಲಿ &lt;/b&gt;&lt;br /&gt;ಇದುವರೆಗೆ ತನ್ನದೇ ಆದ ಪ್ರತ್ಯೇಕ ಅಕ್ಷರ ವಿನ್ಯಾಸ ಹೊಂದಿ ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದ "ಪ್ರಜಾವಾಣಿ" ಪತ್ರಿಕೆಯಿದೀಗ ತನ್ನ ತಾಣವನ್ನು ಯುನಿಕೋಡಿನಲ್ಲಿ ನೀಡಲಾರಂಭಿಸಿದೆ. ಇದರಿಂದ ಯುನಿಕೋಡ್ ಬೆಂಬಲವಿರುವ ಆಧುನಿಕ ಕಾರ್ಯಾಚರಣೆ ವ್ಯವಸ್ಥೆಗಳಿದ್ದಲ್ಲಿ ತಾಣವು ಸಮಸ್ಯೆಯಿಲ್ಲದೆ ಸ್ಪಷ್ಟವಾಗಿ ಕನ್ನಡ ಅಕ್ಷರಗಳು ಗೋಚರಿಸುತ್ತವೆ. "ಉದಯವಾಣಿ"ಯ ಸಹಿತ ಹೆಚ್ಚಿನ ಪತ್ರಿಕೆಗಳು ತಮ್ಮ ಇ-ಪೇಪರನ್ನು ಒದಗಿಸಿ, ಈ ಫಾಂಟ್ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತಿವೆ. ಆದರೆ ಹಾಗೆ ಮಾಡಿದರೆ,ಪತ್ರಿಕೆಯ ಬರಹಗಳನ್ನು ಶೋಧಿಸಲು ಸಾಧ್ಯವಾಗದು. ಆದರೆ ಯುನಿಕೋಡಿನಲ್ಲಿ ಲಭ್ಯವಿರುವ ಬರಹ,ಸುದ್ದಿಗಳನ್ನು ಗೂಗಲ್ ಅಂತಹ ಸೇವೆಗಳನ್ನು ಬಳಸಿ ಶೋಧಿಸುವುದು ಸಾಧ್ಯವೆನ್ನುವುದು ಧನಾತ್ಮಕ ಅಂಶ. ಪ್ರಜಾವಾಣಿಯ ಪುಟ ನೋಡಲು www.prajaavaani.net ವಿಳಾಸ ಬಳಸಿ.&lt;br /&gt;---------------------------------------------------------&lt;br /&gt;&lt;b&gt;ಇ-ರೀಡರಿನಲ್ಲಿ ಪತ್ರಿಕೆಗಳು&lt;/b&gt;&lt;br /&gt;ಹಾರ್ಸ್ಟ್ ಎನ್ನುವುದು ಪತ್ರಿಕೆಗಳ ಸಮೂಹ ಸಂಸ್ಥೆ.ಈ ಸಂಸ್ಥೆಯು ಹದಿನಾರು ದೈನಿಕಗಳನ್ನು ಮತ್ತು ನಲುವತ್ತೊಂಭತ್ತು ವಾರಪತ್ರಿಕೆಗಳನ್ನು ನಡೆಸುತ್ತಿದೆ. ಈಗ ಅದು ತನ್ನ ಪತ್ರಿಕೆಗಳನ್ನು ಓದಲು ಇ-ರೀಡರನ್ನು ಹೊರತರಲು ಯೋಚಿಸಿದೆ. ಇ-ರೀಡರ್ ಪತ್ರಿಕೆಗಳನ್ನು ಓದುವ ಸಾಧನ. ಈ ಸಾಧನವು ಪತ್ರಿಕೆಯ ಆಕಾರವನ್ನು ಹೋಲುತ್ತದೆ. ಮಡಚಲು ಸಾಧ್ಯವಾಗುವಂತೆ ಅದನ್ನು ಪ್ಲಾಸ್ಟಿಕ್ ತರದ ಉತ್ಪನ್ನದಿಂದ ತಯಾರಿಸಲಾಗಿದೆ.ಸದ್ಯ ಕಪ್ಪು-ಬಿಳುಪಿನಲ್ಲಿ ಲಭ್ಯವಿದ್ದರೂ ಮುಂದೆ ವರ್ಣದಲ್ಲೂ ಲಭ್ಯವಾಗಲಿದೆ.ಅಂತರ್ಜಾಲದಿಂದ ಪತ್ರಿಕೆಗಳನ್ನು ಇದಕ್ಕೆ ಡೌನ್‌ಲೋಡ್ ಮಾಡಿಕೊಂಡು ಓದಬಹುದು.ಮುದ್ರಿತ ಪ್ರತಿಗಳನ್ನು ಮೂಲೆಗುಂಪಾಗಿಸುವ ಇ-ರೀಡರ್‌ಗಳ ಬಳಕೆ ಪತ್ರಿಕೆಗಳ ಹೊಸ ತಂತ್ರವಾಗುವ ಲಕ್ಷಣಗಳಿವೆ.&lt;br /&gt;--------------------------------------------------&lt;br /&gt;&lt;a bitly="BITLY_PROCESSED" href="http://www.udayavani.com/epaper/ViewPDf.aspx?Id=13986" linkindex="191"&gt;udayavani&lt;/a&gt;&lt;br /&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-8018158978547836221?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/8018158978547836221/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=8018158978547836221' title='1 Comments'/><link rel='edit' type='application/atom+xml' href='http://www.blogger.com/feeds/35372036/posts/default/8018158978547836221'/><link rel='self' type='application/atom+xml' href='http://www.blogger.com/feeds/35372036/posts/default/8018158978547836221'/><link rel='alternate' type='text/html' href='http://ashok567.blogspot.com/2009/09/blog-post.html' title='ಅಂತರ್ಜಾಲಕ್ಕೆ ನಲುವತ್ತು: ಈಗದು ಕೆಲವರಿಗೆ ವ್ಯಸನ'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><thr:total xmlns:thr='http://purl.org/syndication/thread/1.0'>1</thr:total></entry><entry><id>tag:blogger.com,1999:blog-35372036.post-1451973590898902549</id><published>2009-08-31T07:29:00.001+05:30</published><updated>2009-08-31T07:34:18.530+05:30</updated><category scheme='http://www.blogger.com/atom/ns#' term='ಮಕ್ಕಳ ದಿನಾಚರಣೆ'/><title type='text'>ಮಕ್ಕಳಿಗೆ ಗೂಗಲ್ ಸ್ಪರ್ಧೆ</title><content type='html'>&lt;b&gt;ಮಕ್ಕಳಿಗೆ ಗೂಗಲ್ ಸ್ಪರ್ಧೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a bitly="BITLY_PROCESSED" href="http://3.bp.blogspot.com/_PU7BmR35lao/SpsuTojzMcI/AAAAAAAAA_0/wrNUOTBcAcg/s1600-h/googledoodle.bmp" imageanchor="1" linkindex="2" style="clear: left; float: left; margin-bottom: 1em; margin-right: 1em;"&gt;&lt;img border="0" src="http://3.bp.blogspot.com/_PU7BmR35lao/SpsuTojzMcI/AAAAAAAAA_0/wrNUOTBcAcg/s400/googledoodle.bmp" /&gt;&lt;/a&gt;&lt;/div&gt;&lt;br /&gt;ಭಾರತದಲ್ಲಿ ಮಕ್ಕಳ ದಿನಾಚರಣೆ ನವಂಬರ್ ಹದಿನಾಲ್ಕರಂದು ಅಚರಿಸಲಾಗುತ್ತದೆ.ಅಂದು ಗೂಗಲ್ ತಾಣದ ಗೂಗಲ್ ಲೋಗೋ ಯಾವ ಭಾರತೀಯ ಮಗು ರಚಿಸಿದ್ದಾಗ ಬೇಕು ಎಂದು ನಿರ್ಧರಿಸಲು ಗೂಗಲ್ ಸ್ಪರ್ಧೆಯೊಂದನ್ನು ಏರ್ಪಡಿಸಿದೆ.www.google.co.in/doodle4google&amp;nbsp; ಈ ಅಂತರ್ಜಾಲ ಕೊಂಡಿಯಲ್ಲಿ ಸ್ಪರ್ಧೆಯ ವಿವರಗಳಿವೆ. ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯ ವರೆಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು."ನನ್ನ ಭಾರತ" ಎನ್ನುವ ವಿಷಯದ ಮೇಲೆ ಗೂಗಲ್ ಲೋಗೋವನ್ನು ಮಾರ್ಪಡಿಸಿ ರಚಿಸುವುದೇ ಸ್ಪರ್ಧೆಯ ನಿಬಂಧನೆ.ನವಂಬರ್ ಹದಿನಾಲ್ಕರಂದು ಗೂಗಲ್ ತಾಣದಲ್ಲಿ ಕಾಣಿಸಿಕೊಳ್ಳುವ ರಚನೆಗೆ ಲ್ಯಾಪ್‌ಟಾಪ್ ಬಹುಮಾನವಾಗಿ ಲಭ್ಯವಾಗಲಿದೆ. ಆ ಲೋಗೋ ರಚಿಸಿದ ಮಗುವಿನ ಶಾಲೆಗೂ ಬಹುಮಾನ ಇದೆ. ಅದಕ್ಕಿಂತೆಲ್ಲಾ ಹೆಚ್ಚಿನ ಗೌರವವೆಂದರೆ,ಅಂದು ಮಿಲಿಯಗಟ್ಟಲೆ ಜನ ಗೂಗಲ್ ತಾಣದಲ್ಲಿ ಆ ಚಿತ್ರವನ್ನು ವೀಕ್ಷಿಸಲಿದ್ದಾರೆ.ಇಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಚಿತ್ರಗಳನ್ನು ರಚಿಸುವಾತ ಡೆನಿಸ್ ಹ್ವಾಂಗ್ ಎನ್ನುವ ಮೂವತ್ತೊಂದು ವಯಸ್ಸಿನ ವಿಜ್ಞಾನಿ ಮತ್ತು ಕಲಾವಿದ.&lt;br /&gt;------------------------------------------&lt;br /&gt;&lt;b&gt;ಸೌರಶಕ್ತಿ ಆಧಾರಿತ ಸೆಲ್‌ಪೋನ್&lt;/b&gt;&lt;br /&gt;ಸಾಮ್‌ಸಂಗ್ ಕಂಪೆನಿಯು ಸೌರಶಕ್ತಿಚಾಲಿತ ಸೆಲ್‌ಪೋನ್ ಹ್ಯಾಂಡಸೆಟ್ಟನ್ನು ಮಾರಾಟ ಮಾಡುತ್ತಿದೆ.ಕೆನ್ಯಾದಲ್ಲಿ ಸಫಾರಿಕೋಮ್ ಕಂಪೆನಿಯು ದೊಡ್ಡ ಸೆಲ್ ಕಂಪೆನಿಯಾಗಿದ್ದು,ಅಲ್ಲಿ ಸೌರಶಕ್ತಿಚಾಲಿತ ಸೆಟ್‌ಗಳನ್ನು ಮಾರಾಟಕ್ಕೆ ಒದಗಿಸಿದೆ.ವಿದ್ಯುತ್ ಇಲ್ಲದೆಡೆಯೂ ಬಳಸಲಾಗುವ ಸೆಟ್‌ಗಳು ಹಳ್ಳಿಗಳಲ್ಲೂ ಜನಪ್ರಿಯವಾಗುವುದು ಖಚಿತ.ಕೆನ್ಯಾದಲ್ಲಿ ವಿದ್ಯುತ್ ಪೂರೈಕೆ ಇಲ್ಲದಿರುವ ಪ್ರದೇಶಗಳೇ ಹೆಚ್ಚು. ಸದ್ಯ ಅಲ್ಲಿನ ಜನರು ಸೈಕಲ್ ಚಾಲಿತ ಜನರೇಟರ್‌ನಂತಹವನ್ನು ಬಳಸಿ,ಮೊಬೈಲ್ ಸೆಟ್ ಚಾರ್ಜ್ ಮಾಡಿಕೊಳ್ಳುವುದಿದೆ. ಸೌರಶಕ್ತಿಚಾಲಿತ ಹ್ಯಾಂಡ್‌ಸೆಟ್ ಬೆಳಕಿನಲ್ಲೇ ಚಾರ್ಜ್ ಆಗುವುದರಿಂದ ಮಳೆ ಅಥವ ಮೋಡ ಇದ್ದರೂ ಪರವಾಗಿಲ್ಲ. ಭಾರತದಲ್ಲೂ ವಿದ್ಯುತ್ ಪೂರೈಕೆ ಅತ್ಯಂತ ಅನಿಶ್ಚಿತವಾಗಿರುವ ಕಾರಣ ಸೌರಶಕ್ತಿಚಾಲಿತ ಸೆಟ್‍ಗಳು ಜನಪ್ರಿಯವಾಗುವುದು ಖಂಡಿತ.&lt;br /&gt;ಸಾಮ್ಸಂಗ್ ಸೆಟ್‌ನ ಹೆಸರು ಬ್ಲೂ ಅರ್ಥ್.ಇನ್ನೊಂದು ವಿಶೇಷತೆ ಅಂದರೆ, ಈ ಸೆಟ್‌ನ್ನು ನೀರಿನ ಬಾಟಲುಗಳ ಪ್ಲಾಸ್ಟಿಕನ್ನು ಮರುಬಳಕೆ ಮಾಡಿ ತಯಾರಿಸಿದ ಪ್ಲಾಸ್ಟಿಕ್ಕಿನಿಂದ ತಯಾರಿಸಲಾಗಿದೆ.ಇದರ ಹಿಂಭಾಗ ಸೌರವಿದ್ಯುತ್‌ಕೋಶಗಳನ್ನು ಹೊಂದಿದೆ.&lt;br /&gt;---------------------------------------&lt;br /&gt;&lt;b&gt;ಇಂಗ್ಲೀಷ್ ಪದಗಳಿಗೆ ಕನ್ನಡದ್ದೇ ಪದಗಳು&lt;/b&gt;&lt;br /&gt;ಅಂತರ್ಜಾಲದಲ್ಲಿ ವೆಂಕಟಸುಬ್ಬಯ್ಯನವರ ಪ್ರಿಸಮ್ ನಿಘಂಟು ಹಿಂದಿನಿಂದಲೇ ಲಭ್ಯವಿದೆ. ಈಗದಕ್ಕೆ ಹೊಸದಾಗಿ ಪ್ರೊ.ಡಿ ಎನ್ ಶಂಕರಭಟ್ಟರ ಇಂಗ್ಲೀಷ್ ಪದಗಳಿಗೆ ಕನ್ನಡದ್ದೇ ಪದಗಳು ನಿಘಂಟನ್ನು ಹೊಸದಾಗಿ ಅಳವಡಿಸಲಾಗಿದೆ. ಶಂಕರಭಟ್ಟರು ಕನ್ನಡದಲ್ಲಿ ಬೆರಕೆಯಾದ ಸಂಸ್ಕೃತ ಪದಗಳ ಬಗ್ಗೆ ಒಲವಿಲ್ಲದವರು. ಅಚ್ಚಕನ್ನಡ ಪದಗಳಿರುವಾಗ ಈ ರೀತಿ ಎರವಲು ಯಾಕೆ ಎನ್ನುವುದು ಅವರ ವಾದ.ಪದಗಳನ್ನು ಹೊಸದಾಗಿ ಸೇರ್ಪಡೆ ಮಾಡಲೂ ಅವಕಾಶ ಕಲ್ಪಿಸಲಾಗಿದೆ. ಕೊಂಡಿಯಲ್ಲಿ ನಿಘಂಟು ಲಭ್ಯವಿದೆ.&lt;br /&gt;----------------------------------&lt;br /&gt;&lt;b&gt;ಕೊಂಕಣಿ,ತುಳುವಿನಲ್ಲೂ ವಿಕಿಪೀಡಿಯಾ?&lt;/b&gt;&lt;br /&gt;ವಿಕಿಪೀಡಿಯಾ ಎನ್ನುವುದು ಜನರ ಸಹಭಾಗಿತ್ವದಿಂದ ಬೆಳೆಯುತ್ತಿರುವ ವಿಶ್ವಕೋಶ.ಅಂತರ್ಜಾಲದ ತಾಣ www.wikipedia.orgನಲ್ಲಿದು ಲಭ್ಯ.ಈಗಾಗಲೇ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ವಿಶ್ವಕೋಶ ಲಭ್ಯವಿದೆ.ಈ ಭಾಷೆಗಳಲ್ಲಿ ಕನ್ನಡ,ತಮಿಳು,ತೆಲುಗು,ಮಲೆಯಾಳಮ್ ಇವೂ ಸೇರಿವೆ. ಇನ್ನು ತುಳು ಮತ್ತು ಕೊಂಕಣಿ ಭಾಷೆಗಳಲ್ಲೂ ವಿಶ್ವಕೋಶದ ಆವೃತ್ತಿ ತರುವ ಯೋಜನೆ ವಿಕಿಪೀಡಿಯಾದ ಉಸ್ತುವಾರಿ ನೋಡಿಕೊಳ್ಳುವ ವಿಕಿ ಅಕಾಡೆಮಿಯೆಂಬ ಲಾಭರಹಿತ ಸಂಸ್ಥೆಯದಾಗಿದೆ.ಜನಸಾಮಾನ್ಯರು ಈ ವಿಶ್ವಕೋಶ ರಚನೆಯಲ್ಲಿ ಭಾಗಿಯಾಗುವುದಕ್ಕೆ ಅನುವು ಮಾಡುವ ಉದ್ದೇಶದಿಂದ ವಿಕಿಪೀಡಿಯಾಕ್ಕೆ ಬರಹಗಳನ್ನು ಸೇರಿಸುವುದು,ತಿದ್ದುಪಡಿಗಳನ್ನು ಮಾಡುವ ಬಗೆಯನ್ನು ತಿಳಿಸಿಕೊಡಲು ಮಂಗಳೂರಿನಲ್ಲಿ ಶನಿವಾರ ಕಾರ್ಯಕ್ರಮ ಆಯೋಜಿತವಾಗಿತ್ತು.ವಿಕಿಪೀಡಿಯಾದ ಇಂಗ್ಲಿಷ್ ಆವೃತ್ತಿಯ ಸ್ವಯಂಸೇವಕ ಸಂಪಾದಕರಾದ ಪ್ರಶಾಂತ್ ಮತ್ತು ಕನ್ನಡದ ಆವೃತ್ತಿಯ ಸ್ವಯಂಸೇವಕ ಸಂಪಾದಕರಾದ "ಸಂಪದ"ದ ಹರಿಪ್ರಸಾದ್ ನಾಡಿಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ,ತರಬೇತಿ ನೀಡಿದರು.ಸೈಂಟ್ ಅಲೋಶಿಯಸ್ ಕಾಲೇಜಿನ ಸಮೂಹ ಸಂಪರ್ಕ ವಿಭಾಗ ಮತ್ತು ಬೆಂಗಳೂರಿನ ಇಂಟರ್ನೆಟ್ ಮತ್ತು ಸಮಾಜ ಅವರು ಜತೆಯಾಗಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.ಅಂದಹಾಗೆ ವಿಶ್ವಕೋಶದಲ್ಲಿ ಈ ವರೆಗೆ ಹದಿಮೂರು ದಶಲಕ್ಷ ಬರಹಗಳ ಸೇರ್ಪಡೆಯಾಗಿವೆ!&lt;br /&gt;----------------------------------------&lt;br /&gt;&lt;b&gt;ವೈಮಾಕ್ಸ್ 3Gಗಿಂತ ಉತ್ತಮ&lt;/b&gt;&lt;br /&gt;ಭಾರತದಲ್ಲಿ 2014ರ ಹೊತ್ತಿಗೆ ನೂರು ದಶಲಕ್ಷ ಬ್ರಾಡ್‌ಬ್ಯಾಂಡ್ ಸಂಪರ್ಕದ ಗುರಿ ಸಾಧನೆಯಾಗ ಬೇಕಿದ್ದರೆ,ವೈಮ್ಯಾಕ್ಸ್‌ ಜಾಲಕ್ಕೆ ಶರಣಾಗದೆ ಅನ್ಯಮಾರ್ಗವಿಲ್ಲವೆನ್ನುವುದು ವೈಮ್ಯಾಕ್ಸ್ ಕಂಪೆನಿಗಳ ವೇದಿಕೆಯ ಅಭಿಪ್ರಾಯ. 3Gಗೆ ಹೋಲಿಸಿದರೆ ವೈಮ್ಯಾಕ್ಸ್ ಹತ್ತು ಪಟ್ಟು ವೇಗದ ಅಂತರ್ಜಾಲ ಒದಗಿಸಬಲುದು.ವೈಮ್ಯಾಕ್ಸ್ ಜಾಲದ ಮೂಲಕ ಸೆಕೆಂಡಿಗೆ ಆರು ಮೆಗಾಬಿಟ್ ಸಾಮರ್ಥ್ಯದ ಜಾಲದ ಸೌಕರ್ಯ ಸಿಗುತ್ತದೆ.ಮಾಸಿಕ ಐನೂರು ರುಪಾಯಿ ದರದಲ್ಲಿ ಸೌಕರ್ಯ ಒದಗಿಸಲು ಸಾಧ್ಯ.ಅದುವೇ ಮೂರು-ಜಿ ಸೇವೆಗೆ ಅದರ ಐದು ಪಟ್ಟು ದರ ವಿಧಿಸಬೇಕಾದೀತು.ಅಂತರ್ಜಾಲ ಸೇವೆಗೆ ವೈಮ್ಯಾಕ್ಸ್ ಹೇಳಿ ಮಾಡಿಸಿದ ಹಾಗಿದ್ದರೆ, ದೂರವಾಣಿ ಕರೆಗಳಿಗಾದರೆ ಮೂರು-ಜಿ ಜಾಲವೆ ಅನುಕೂಲ. ಸರಕಾರ ವೈಮ್ಯಾಕ್ಸ್ ಜಾಲಗಳಿಗೆ ಸ್ಪೆಕ್ಟ್ರಮ್ ವಿತರಿಸದೆ ಇರುವುದೇ ಸೇವೆ ಒದಗಿಸಲು ಅಡ್ಡಿಯಾಗಿದೆ. ಈ ಅಡ್ಡಿಯು ಬೇಗನೇ ನಿವಾರಣೆಯಾಗಲಿ ಎಂದು ವೇದಿಕೆ ಆಗ್ರಹಿಸಿದೆ.&lt;br /&gt;&lt;a bitly="BITLY_PROCESSED" href="http://www.udayavani.com/epaper/ViewPDf.aspx?Id=13347" linkindex="3"&gt;&lt;b&gt;udayavani &lt;/b&gt;&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-1451973590898902549?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/1451973590898902549/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=1451973590898902549' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/1451973590898902549'/><link rel='self' type='application/atom+xml' href='http://www.blogger.com/feeds/35372036/posts/default/1451973590898902549'/><link rel='alternate' type='text/html' href='http://ashok567.blogspot.com/2009/08/blog-post_31.html' title='ಮಕ್ಕಳಿಗೆ ಗೂಗಲ್ ಸ್ಪರ್ಧೆ'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_PU7BmR35lao/SpsuTojzMcI/AAAAAAAAA_0/wrNUOTBcAcg/s72-c/googledoodle.bmp' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-1081522595635520079</id><published>2009-08-17T05:53:00.001+05:30</published><updated>2009-08-17T05:56:48.444+05:30</updated><category scheme='http://www.blogger.com/atom/ns#' term='caffei'/><title type='text'>ಗೂಗಲ್ ಅರ್ಥ್ ಹೋಲುವ ಇಸ್ರೋದ ಭುವನ್</title><content type='html'>&lt;b&gt;ಗೂಗಲ್ ಅರ್ಥ್ ಹೋಲುವ ಇಸ್ರೋದ ಭುವನ್&lt;/b&gt;&lt;br /&gt;&lt;div class="separator" style="clear: both; text-align: justify;"&gt;&lt;a href="http://3.bp.blogspot.com/_PU7BmR35lao/SoijHi9mCmI/AAAAAAAAA_k/qkmXhnUIhg8/s1600-h/bhuvan_col.jpg" imageanchor="1" linkindex="20" style="clear: left; float: left; margin-bottom: 1em; margin-right: 1em;"&gt;&lt;img border="0" src="http://3.bp.blogspot.com/_PU7BmR35lao/SoijHi9mCmI/AAAAAAAAA_k/qkmXhnUIhg8/s320/bhuvan_col.jpg" /&gt;&lt;/a&gt;&lt;/div&gt;&lt;br /&gt;&lt;div style="text-align: justify;"&gt;ಗೂಗಲ್ ಅರ್ಥ್ ಭೂಮಿಯ ಕೃತಕ ಉಪಗ್ರಹಗಳನ್ನು ಬಳಸಿ ರಚಿಸಿದ ಭೂಮಿಯ ನಕ್ಷೆಗಳನ್ನು ಒದಗಿಸಿ,ಜನಪ್ರಿಯವಾಗಿದೆ. ಈಗ ಇಸ್ರೋವೂ ಅಂತಹ ಸೇವೆಯನ್ನು ನೀಡಲು ಬಯಸಿದೆ. ಅದಕ್ಕಾಗಿ ಅದು ಭುವನ್ ಎನ್ನುವ ಬಹು ಉಪಗ್ರಹ ವ್ಯವಸ್ಥೆಯನ್ನು ಸ್ಥಾಪಿಸಿದೆ. ಅದರ ಮೂಲಕ ಹೆಚ್ಚಿನ ಸ್ಪಷ್ಟತೆಯಿರುವ ಭೂಮಿಯ ಚಿತ್ರಗಳನ್ನು ಸೆರೆ ಹಿಡಿದು,ಅದರ ಮೂಲಕ ಗೂಗಲ್ ಅರ್ಥ್‌ಗೆ ಹೋಲುವ ಸೇವೆಯನ್ನು ನೀಡುವುದು ಇಸ್ರೋದ ಕನಸು.ಸದ್ಯ ಲಭ್ಯವಿರುವ ಗೂಗಲ್ ಅರ್ಥ್ ನಕ್ಷೆಗಳು ನಾಲ್ಕು ವರ್ಷ ಹಳೆಯವು. ಸದಾ ಬದಲಾಗುತ್ತಿರುವ ಭಾರತದ ನಗರಗಳ ಬಗೆಗೆ ಅದರಲ್ಲಿ ಲಭ್ಯವಾಗುತ್ತಿರುವ ನಕ್ಷೆಗಳನ್ನು ಬಳಸುವುದು ತಪ್ಪು ಚಿತ್ರಣ ಮೂಡಿಸಬಹುದು. ಅ ದೃಷ್ಟಿಯಿಂದ ಭುವನ್ ಅಂತಹ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿದೆ.ಗುಗಲ್ ಅರ್ಥ್ ಗೂಗಲಿನ ಜಾಹೀರಾತು ಆದಾಯಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿದೆ.ಇಸ್ರೋದ ನಕ್ಷಾವ್ಯವಸ್ಥೆ ಜನಪ್ರಿಯವಾದರೆ,ಅದೂ ಈ ಜಾಹೀರಾತು ಆದಾಯ ತನ್ನದಾಗಿಸಿಕೊಳ್ಳಲು ಸಾಧ್ಯವಿದೆ. ಅದ್ದರಿಂದ ಇಸ್ರೋವು ತನ್ನ ಉಪಗ್ರಹ ಉಡಾವಣಾ ಸಾಮರ್ಥ್ಯವನ್ನು ನಗದೀಕರಿಸಿಕೊಳ್ಳಲು ಸಾಧ್ಯವಾದರೆ ಅಚ್ಚರಿಯಿಲ್ಲ.ಇದನ್ನು ಬಳಸಲು ತಂತ್ರಾಂಶವನ್ನು ಇಳಿಸಿಕೊಂಡು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಳ್ಳಬೇಕು.ಅದರ ತಾಣದ ವಿಳಾಸ:http://www.bhuvan.nrsc.gov.in/.ನಿಮ್ಮ ಕಂಪ್ಯೂಟರಿನಲ್ಲಿ ಎರಡು ಜಿಬಿ ಹಾರ್ಡ್‌ಡಿಸ್ಕ್ ಸ್ಥಳ,512&amp;nbsp; ಎಂಬಿ ರಾಂ ಸ್ಮರಣ ಸಾಮರ್ಥ್ಯ ಅವಕಾಶ ಬೇಕಾಗುತ್ತದೆ.&lt;/div&gt;---------------------------------&lt;br /&gt;&lt;div style="text-align: justify;"&gt;&lt;b&gt;ಗೂಗಲಿನ ಶೋಧ ತಂತ್ರಜ್ಞಾನವೀಗ ಬದಲಾಗಿದೆ&lt;/b&gt;&lt;/div&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_PU7BmR35lao/Soijg0-0qXI/AAAAAAAAA_s/OuMBDK_FtTs/s1600-h/google.bmp" imageanchor="1" linkindex="21" style="clear: right; float: right; margin-bottom: 1em; margin-left: 1em;"&gt;&lt;img border="0" src="http://2.bp.blogspot.com/_PU7BmR35lao/Soijg0-0qXI/AAAAAAAAA_s/OuMBDK_FtTs/s200/google.bmp" /&gt;&lt;/a&gt;&lt;/div&gt;&lt;div style="text-align: justify;"&gt;&lt;/div&gt;&lt;div style="text-align: justify;"&gt;ಗೂಗಲ್ ಶೋಧವೀಗ ಬದಲಾಗಿದೆ. ಹಾಗೆಂದರೆ,ಅದು ಸಾಮಾನ್ಯರಿಗೆ ದೃಗ್ಗೋಚರವಾಗುವಂತಹ ವ್ಯತ್ಯಾಸವೇನೂ ಕಾಣಿಸದು. ಗೂಗಲ್ ಪುಟ ಮೊದಲಿನ ಹಾಗೇ ಇದೆ.ಆದರೆ ಶೋಧ ಮಾಡುವ ತಂತ್ರಜ್ಞಾನ ಹೊಸ ತಂತ್ರವನ್ನು ಬಳಸುತ್ತದೆ.ಮೈಕ್ರೋಸಾಫ್ಟಿನ&amp;nbsp; ಬಿಂಗ್ ಶೋಧ,ಸ್ಪೆಸಿಫೈ,ವೂಲ್ಫ್ರಮ್ ಆಲ್ಫಾ ಹೀಗೆ ಹಲವು ಶೋಧ ವ್ಯವಸ್ಥೆಗಳ ಬಿಡುಗಡೆಯಾದ ನಂತರ ಗೂಗಲಿನ ಮಾರುಕಟ್ಟೆ ಪಾಲು ತುಸು ಇಳಿದಿರುವುದು ಹೌದು.ಗೂಗಲ್ ಸುದ್ದಿಯಿಲ್ಲದೆ ಕೆಲವು ತಿಂಗಳ ಹಿಂದಿನಿಂದಲೇ,ಶೋಧಕ್ಕಾಗಿ ಹೊಸ ತಂತ್ರಜ್ಞಾನ ಅಳವಡಿಸಲು ತೆರೆಯ ಮರೆಯಲ್ಲೇ ತನ್ನ ಸಂಶೋಧಕರನ್ನು ತೊಡಗಿಸಿತ್ತು. ಈಗ ತಕ್ಕ ಮಟ್ಟಿಗೆ ತಯಾರಾದ ಶೋಧ ವ್ಯವಸ್ಥೆಯನ್ನು ಬಳಸಲು ಗೂಗಲ್ ಆರಂಭಿಸಿದೆ. ಸದಾ ಬದಲಾಗುತ್ತಿರುವ ಪುಟಗಳ ಮಾಹಿತಿಯನ್ನೂ ಶೋಧದಲ್ಲಿ ಒಳಪಡಿಸಿ, ಶೋಧ ಫಲಿತಾಂಶವನ್ನು ತಾಜಾ ಆಗಿಸಲು ಪ್ರಯತ್ನಿಸಿರುವುದು ಗೂಗಲ್ ತಂದಿರುವ ಪ್ರಧಾನ ಬದಲಾವಣೆ. ಶೋಧ ಫಲಿತಾಂಶದ ಬಗೆಗೆ ಬಳಕೆದಾರರ ಪ್ರತಿಕ್ರಿಯೆಯನ್ನು ಆಧಾರಿಸಿ, ಶೋಧ ತಂತ್ರಜ್ಞಾನವನ್ನು ಇನ್ನೂ ಉತ್ತಮ ಪಡಿಸಲು ಪ್ರಯತ್ನಿಸುವುದು ಗೂಗಲ್ ಯೋಚನೆ.ಅಂದ ಹಾಗೆ ಈ ಶೋಧ ಇಂಜಿನ್ ಹೆಸರು ಕೆಫೀನ್ ಎಂದಾಗಿದೆ.&lt;/div&gt;&lt;div style="text-align: justify;"&gt;---------------------------------------------------------&lt;/div&gt;&lt;div style="text-align: justify;"&gt;&lt;b&gt;ಭಾರತದಲ್ಲಿ ನೀರಿಗೆ ಬರ&lt;/b&gt;&lt;/div&gt;&lt;div style="text-align: justify;"&gt;ಉತ್ತರ ಭಾರತದ ರಾಜಾಸ್ತಾನ,ಹರ್ಯಾನಾ,ಪಂಜಾಬ ಮತ್ತು ದೆಹಲಿಯಲ್ಲಿ ಅಂತರ್ಜಲ ಮಟ್ಟ ಗಾಬರಿಗೊಳಿಸುವ ಪ್ರಮಾಣದಲ್ಲಿ ಇಳಿಯುತ್ತಿದೆ ಎನ್ನುವ ಸಂಗತಿಗೆ ನಾಸಾದ ವಿಜ್ಞಾನಿಗಳ ಅಧ್ಯಯನದ ನಂತರ ಮತ್ತಷ್ಟು ಪುರಾವೆ ಸಿಕ್ಕಿದೆ. ಪ್ರತಿ ವರ್ಷ ಅಂತರ್ಜಲ ಮಟ್ಟ ಕಡಿಮೆಯೆಂದರೂ ಒಂದು ಅಡಿ ಕೆಳಕ್ಕಿಳಿಯುತ್ತಿದೆಯಂತೆ.ಕಳೆದ ಒಂದು ವರ್ಷದಲ್ಲಿ ಭಾರತದ ಅಂತರ್ಜಲ ನೂರ ಒಂಭತ್ತು ಘನ ಕಿಲೋಮೀಟರ್‌ನಷ್ಟು ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ.ಕೃಷಿ ಮತ್ತು ಕೈಗಾರಿಕೆಗಳಿಗಾಗಿ,ಅಂತರ್ಜಲದಿಂದ ಬಳಕೆಯಾಗಿ ಖಾಲಿಯಾದ ನೀರನ್ನು ಮರುಪೂರಣ ಮಾಡದ ಕಾರಣ, ಈ ಇಳಿಕೆ ಆಗಿದೆ.ಉತ್ತರ ಭಾರತದ ನಾಲ್ಕು ರಾಜ್ಯಗಳ ಈ ನೀರಿನ ಮಟ್ಟ ಕುಸಿತ ಅಲ್ಲಿನ ಹನ್ನೆರಡು ಕೋಟಿ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಂಶೋಧಕರಾದ ಮ್ಯಾಥ್ಯೂ ರೊಡೆಲ್ ಎಚ್ಚರಿಸಿದ್ದಾರೆ.ಅವರು ಪ್ರಸಿದ್ಧ ಬಾಹ್ಯಾಕಾಶ ಸಂಸ್ಥೆ ನಾಸಾದ ಜಲವಿಜ್ಞಾನಿ.ಭೂಮಿಯ ಗುರುತ್ವ ಶಕ್ತಿಯನ್ನಾಧರಿಸಿ, ಅಂತರ್ಜಲ ಮಟ್ಟವನ್ನು ಅಂದಾಜು ಮಾಡುವ ತಂತ್ರವನ್ನು ಬಳಸಿ, ಈ ಸಂಶೋಧನೆಯನ್ನು ಮಾಡಲಾಗಿದೆ.&lt;/div&gt;&lt;div style="text-align: justify;"&gt;---------------------------------&lt;/div&gt;&lt;div style="text-align: justify;"&gt;&lt;b&gt;ಕಚೇರಿ ಸಮಯದಲ್ಲಿ ವಿಡಿಯೋ ಆಟ!&lt;/b&gt;&lt;/div&gt;&lt;div style="text-align: justify;"&gt;ಕಂಪೆನಿಯ ನೌಕರರರು ಮತ್ತು ಅಧಿಕಾರಿಗಳ ನಡುವಣ ಸಂಬಂಧವನ್ನು ಉತ್ತಮ ಪಡಿಸಿ,ಅದನ್ನು ವೃದ್ಧಿಸಲು ಕಂಪ್ಯೂಟರ್ ವಿಡಿಯೋ ಆಟಗಳು ಸಹಾಯಕವಾಗುತ್ತಿವೆ. ಕೆಲವು ಕಚೇರಿಗಳಲ್ಲಿ ಶುಕ್ರವಾರ ಕೊನೆಯ ಎರಡು ಗಂಟೆ,ಕಚೇರಿಯವರೆಲ್ಲಾ ಜತೆಯಾಗಿ ವಿಡಿಯೋ ಆಟಗಳನ್ನು ಆಡುವುದಿದೆ. ಈ ಆಟದಲ್ಲಿ ಉತ್ತಮ ಆಟ ಆಡ ಬಲ್ಲವನೇ ಬಾಸ್.ಕಂಪೆನಿಯ ಬಾಸ್ ನೌಕರರ ಜತೆ ಆಡಬೇಕಾಗುತ್ತದೆ. ವಿಡಿಯೋ ಆಟದಲ್ಲಿ ಬಾಸ್‌ನತ್ತ ನೌಕರ "ಗುಂಡು" ಎಸೆಯಲು ಸಾಧ್ಯ!ಆದರಿದು ಕಂಪ್ಯೂಟರಿನ ಹುಸಿ ಗುಂಡು ಎನ್ನುವುದನ್ನು ಮರೆಯದಿರಿ.ಈ ರೀತಿ ಜತೆಯಾಗಿ ಆಡಿ ಮಜಾ ಉಡಾಯಿಸಿದರೆ, ತಂಡ ಸ್ಪೂರ್ತಿ ಹೆಚ್ಚುತ್ತದೆ ಎಂದು ಅದನ್ನು ಆಡುವವರ ಅನುಭವ. ಆಟ ಆಡಲೇ ಬೇಕೆಂಬ ಒತ್ತಾಯ ಇಲ್ಲ. ಬೇಡದವರು ಬೇಗನೇ ಮನೆಗೆ ತೆರಳಲೂ ಅನುಮತಿ ನೀಡಲಾಗುತ್ತದೆ. ಆದರೆ, ಆಟ ಆಡುವವರೇ ಹೆಚ್ಚು.&lt;/div&gt;&lt;div style="text-align: justify;"&gt;----------------------------&lt;b&gt;&lt;br /&gt;ತೊಶಿಬಾದ 64ಜಿಬಿ ಎಸ್‌ಡಿ ಕಾರ್ಡ್&lt;/b&gt;&lt;/div&gt;&lt;div style="text-align: justify;"&gt;ಅತ್ಯಧಿಕ ಸಾಮರ್ಥ್ಯದ ಎಸ್‌ಡಿ ಕಾರ್ಡ್‌ನ್ನು ತೊಶಿಬಾ ಕಂಪೆನಿ ಅಭಿವೃದ್ಧಿ ಪಡಿಸಿದ್ದು ಮುಂದಿನ ವರ್ಷಾರಂಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಅರುವತ್ತನಾಲ್ಕು ಜಿಬಿ ಸಾಮರ್ಥ್ಯದ ಈ ಕಾರ್ಡ್‌ನ್ನು ಕ್ಯಾಮರಾಗಳು ಮತ್ತು ವಿಡಿಯೋಕ್ಯಾಂ‌ಗಳಲ್ಲಿ ಬಳಸಬಹುದು.ಆದರೆ ಅವುಗಳನ್ನು ಸದ್ಯ ಇರುವ ಸಾಧನಗಳ ಜತೆ ಬಳಕೆ ಮಾಡಲಸಾಧ್ಯ.&lt;/div&gt;&lt;div style="text-align: justify;"&gt;&lt;a href="http://www.udayavani.com/epaper/ViewPDf.aspx?Id=12172" linkindex="22"&gt;Udayavani &lt;/a&gt;&lt;/div&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-1081522595635520079?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/1081522595635520079/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=1081522595635520079' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/1081522595635520079'/><link rel='self' type='application/atom+xml' href='http://www.blogger.com/feeds/35372036/posts/default/1081522595635520079'/><link rel='alternate' type='text/html' href='http://ashok567.blogspot.com/2009/08/blog-post_17.html' title='ಗೂಗಲ್ ಅರ್ಥ್ ಹೋಲುವ ಇಸ್ರೋದ ಭುವನ್'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_PU7BmR35lao/SoijHi9mCmI/AAAAAAAAA_k/qkmXhnUIhg8/s72-c/bhuvan_col.jpg' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-4822410602679670182</id><published>2009-08-10T05:16:00.000+05:30</published><updated>2009-08-10T05:16:19.473+05:30</updated><title type='text'>ಟ್ವಿಟರಿನಲ್ಲಿ ಮಹಾಭಾರತ</title><content type='html'>&lt;b&gt;ಟ್ವಿಟರಿನಲ್ಲಿ ಮಹಾಭಾರತ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_PU7BmR35lao/Sn9fi-l1_wI/AAAAAAAAA_U/8aOwMs53eo0/s1600-h/Bhima_bigger.jpg" imageanchor="1" linkindex="27" style="margin-left: 1em; margin-right: 1em;"&gt;&lt;img border="0" src="http://2.bp.blogspot.com/_PU7BmR35lao/Sn9fi-l1_wI/AAAAAAAAA_U/8aOwMs53eo0/s320/Bhima_bigger.jpg" /&gt;&lt;/a&gt;&lt;/div&gt;&lt;br /&gt;ಪ್ರೇಮ್ ಪಣಿಕ್ಕರ್ ಅವರ "ಭೀಮಸೇನ್",ಭೀಮಸೇನನ ದೃಷ್ಟಿಕೋನದಿಂದ ಕಂಡ ಮಹಾಭಾರತದ ಒಂದು ಬ್ಲಾಗ್. ಈ ಬ್ಲಾಗನ್ನೇ ಆಧಾರವಾಗಿಟ್ಟುಕೊಂಡು,ಮೈಕ್ರೋಬ್ಲಾಗಿಂಗ್ ತಾಣವಾದ ಟ್ವಿಟರಿನಲ್ಲಿ http://twitter.com/epicretold ವಿಳಾಸದಲ್ಲಿ ಮಹಾಭಾರತದ ಕತೆ ಮೂಡಿಬರುತ್ತಿದೆ.ಹಸ್ತಿನಾಪುರಕ್ಕೆ ಪಾಂಡವರು ಮೊದಲಬಾರಿಗೆ ಬಂದಾಗ,ಗಾಂಧಾರಿಯನ್ನು ನೋಡಿದ ಭೀಮನ ಮನಸ್ಸಿನಲ್ಲಿ ಮೂಡಿದ ಭಾವನೆಗಳ ಅಭಿವ್ಯಕ್ತಿಯೊಂದಿಗೆ ಟ್ವಿಟರ್ ಕತೆ ಪ್ರಾರಂಭವಾಗುತ್ತದೆ.ಈ ಬರಹಗಳನ್ನು ನಿಯತವಾಗಿ ಪ್ರಕಟಿಸುತ್ತಿರುವುದು ಚಿಂದು ಶ್ರೀಧರನ್ ಎಂಬ ಪತ್ರಿಕೋದ್ಯಮಿ.ಸದ್ಯ ಇವರು ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ.&lt;br /&gt;ಅಂದಹಾಗೆ ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ಮೇಲೆ ಗುರುವಾರ ಸೇವೆಯನ್ನು ನಿರಾಕರಿಸುವ ದಾಳಿ ನಡೆಯಿತು. ಇದರಿಂದ ಅದರ ಸೇವೆಯು ಎರಡು ಗಂಟೆ ಕಾಲ ಬಾಧಿತವಾಯಿತು. ಜತೆಗೇ ಫೇಸ್‌ಬುಕ್‌ನಂತಹ ಸಾಮಾಜಿಕ ನೆಟ್ವರ್ಕಿಂಗ್ ತಾಣಗಳೂ ಬಾಧಿತವಾದುವು. ಈ ದಾಳಿಯನ್ನು ಆಯೋಜಿಸಿದವರು ಯಾರೆನ್ನುವುದು ಸ್ಪಷ್ಟವಾಗಿಲ್ಲ. ಪ್ರಸಿದ್ಧ ತಾಣಗಳಿಗೆ ಹುಸಿ ಬಳಕೆದಾರ ಕೇಳಿಕೆಗಳ  ಪ್ರವಾಹ ಹರಿಸಿ,ನೈಜ ಬಳಕೆದಾರರಿಗೆ ಸೇವೆ ನಿರಾಕರಿಸುವ ದಾಳಿಗಳು ಅಂತರ್ಜಾಲದಲ್ಲಿ ಸಾಮಾನ್ಯವಾಗಿ ಬಿಟ್ಟಿವೆ.ಜೂನ್ ಒಂದೇ ತಿಂಗಳಲ್ಲಿ ಟ್ವಿಟರ್ ಸೇರಿದ ಹೊಸ ಬಳಕೆದಾರರ ಸಂಖ್ಯೆ ನಾಲ್ಕು ಕೋಟಿಗೂ ಹೆಚ್ಚು. ಇಷ್ಟು ಜನಪ್ರಿಯ ತಾಣವಾದ ಟ್ವಿಟರ್ ಕೈಕೊಟ್ಟಾಗ, ಅಂತರ್ಜಾಲ ಬಳಕೆದಾರರು ಕಂಗಾಲಾಗಿಬಿಟ್ಟರು. ನಂತರ ಸೇವೆ ಆರಂಭವಾದಾಗ, ಟ್ವಿಟರ್ ಇಲ್ಲದಾಗ ಏನು ಮಾಡಿದೆ ಎನ್ನುವ ಕುರಿತೇ ಬಳಕೆದಾರರು ಹೆಚ್ಚು ಸಂದೇಶ ಬರೆದರು.ಇತರ ತಾಣಗಳು ಕೈಕೊಟ್ಟಾಗ,ಅದರ ಕುರಿತು ಟ್ವಿಟರಿನಲ್ಲಿ ದೂರುವ ಜನರು, ಟ್ವಿಟರ್ ಸ್ವತ: ಕೈಕೊಟ್ಟಾಗ ಬರೆಯುವುದೆಲ್ಲಿ ಎಂದು ಅಣಕವಾಡಿದ್ದೂ ಇದೆ.&lt;br /&gt;-----------------------------------------------------------------------&lt;br /&gt;&lt;b&gt;ಸರಕಾರಿ ಕನ್ನಡ "ವಿಕಿಪೀಡಿಯಾ"&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_PU7BmR35lao/Sn9ftrPTfEI/AAAAAAAAA_c/nADFBMinkMw/s1600-h/kannada-wikipedia.jpg" imageanchor="1" linkindex="28" style="margin-left: 1em; margin-right: 1em;"&gt;&lt;img border="0" src="http://3.bp.blogspot.com/_PU7BmR35lao/Sn9ftrPTfEI/AAAAAAAAA_c/nADFBMinkMw/s320/kannada-wikipedia.jpg" /&gt;&lt;/a&gt;&lt;/div&gt;&lt;br /&gt;ಕರ್ನಾಟಕ ಸರಕಾರವು ಈ ಸಲದ ಬಜೆಟಿನಲ್ಲಿ ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಉದ್ದೇಶದಿಂದ ಎರಡುಕೋಟಿ ರುಪಾಯಿಗಳನ್ನು ತೆಗೆದಿರಿಸುವ ನಿರ್ಧಾರ ಮಾಡಿತ್ತು.ಕನ್ನಡ ಜ್ಞಾನ ಆಯೋಗ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಐಐಐಟಿ-ಬೆಂಗಳೂರು ಅವರುಗಳು ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಿದ್ದಾರೆ.ರಾಜ್ಯೋತ್ಸವದ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ.ಈ ತಾಣಕ್ಕೆ ಕನ್ನಡ ಜ್ಞಾನಭಂಡಾರ,ಕನ್ನಡ ಮಾಹಿತಿ ಭಂಡಾರ,ಕನ್ನಡ ಖಜಾನೆ,ಕನ್ನಡ ಸೇತುವೆ ಮುಂತಾದ ಹೆಸರುಗಳು ಪರಿಶೀಲನೆಯಲ್ಲಿವೆ.ಜನರ ಸಹಭಾಗಿತ್ವದಲ್ಲಿ ಕನ್ನಡ ವಿಶ್ವಕೋಶ ವಿಕಿಪೀಡಿಯಾವು ಈಗಾಗಲೇ  http://kn.wikipedia.org/ನಲ್ಲಿ ಲಭ್ಯವಿದ್ದು ಇದರಲ್ಲಿ ಸುಮಾರು ಏಳುಸಾವಿರ ಬರಹಗಳೀಗಾಗಲೆ ಸಂಗ್ರಹವಾಗಿದೆ.ಸರಕಾರಿ ವಿಶ್ವಕೋಶ ಇದಕ್ಕಿಂತ ಹೇಗೆ ಭಿನ್ನವಾಗಿರುತ್ತದೆ,ಇರುವ ವಿಶ್ವಕೋಶವನ್ನು ಬಲಪಡಿಸುವುದನ್ನು ಬಿಟ್ಟು ಹೊಸತನ್ನು ಸರಕಾರಿ ಖರ್ಚಿನಲ್ಲಿ ಮಾಡುವ ಅಗತ್ಯ ಏನಿದೆ ಎಂಬ ವಿಚಾರಗಳ ಬಗ್ಗೆ ಅಂತರ್ಜಾಲದಲ್ಲೀಗ ಚರ್ಚೆ ನಡೆದಿದೆ.ಕನ್ನಡದ ಹೆಸರಿನಲ್ಲಿ ಸರಕಾರದ ನಿಧಿಯನ್ನು ಮುಕ್ಕಲು ವಿಶ್ವಕೋಶ ಒಂದು ನೆಪವಾಗದಿರಲಿ ಎನ್ನುವುದು ಕನ್ನಡಿಗರ ಹಾರೈಕೆ.&lt;br /&gt;----------------------------------------------------------&lt;br /&gt;&lt;b&gt;ಅಂತರ್ಜಾಲದ ಕಡತ ಖಜಾನೆ&lt;/b&gt;&lt;br /&gt;ಅಂತರ್ಜಾಲದಲ್ಲಿ ವಿವಿಧ ನಮೂನೆಯ ಕಡತಗಳನ್ನು ಪೇರಿಸಿಡಲು ಅವಕಾಶ ನೀಡುವ ತಾಣಗಳು ಹಲವಿವೆ.ಅವುಗಳಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ತಾಣವೆಂದರೆ www.scribd.com. ಇಲ್ಲಿ ಜನರು ತಮ್ಮ ಕಡತಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅವಕಾಶವೂ ಇರುವುದರಿಂದ ವಿವಿಧ ಬಗೆಯ ಮಾಹಿತಿಗಳನ್ನು ಹೊತ್ತ ಕಡತಗಳನ್ನು ಇಲ್ಲಿಂದ ಇಳಿಸಿಕೊಳ್ಳಲೂ ಸಾಧ್ಯ.ಪುಸ್ತಕಗಳ ಇ-ಪ್ರತಿಗಳು,ವಿವಿಧ ವಿಷಯಗಳ ಬಗ್ಗೆ ಪವರ್ ಪಾಯಿಂಟ್ ಸ್ಲೈಡುಗಳು ಇಲ್ಲಿ ಸಿಗುತ್ತವೆ.ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಳ್ಳುತ್ತಿರುವ ಕಡತಗಳ ಪಟ್ಟಿ ಇಲ್ಲಿ ಲಭ್ಯವಿರುವುದರಿಂದ,ಉತ್ತಮ ಕಡತಗಳನ್ನು ಆಯ್ದುಕೊಳ್ಳುವುದಿಲ್ಲಿ ಸುಲಭ.ಹಣ ಪಾವತಿ ಮಾಡಿ ಉಪಯೋಗಿಸಬಹುದಾದ ಕಡತಗಳೂ ಇಲ್ಲಿವೆ.&lt;br /&gt;--------------------------------------------&lt;br /&gt;&lt;b&gt;ಬರಲಿದೆ ವಯರ್ಲೆಸ್ ಎನ್ ನಿಸ್ತಂತು ಮಾನಕ &lt;/b&gt;&lt;br /&gt;ಆರುನೂರು ಮೆಗಾಬಿಟ್ ವೇಗದ ನಿಸ್ತಂತು ಜಾಲವನ್ನು ನಿಜವಾಗಿಸುವ ಮಾನಕ 802.11n ಮಾನಕ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಿದ್ಧವಾಗಲಿದೆ. ವರ್ಷಗಳ ಕಾಲ ಅದರ ಕರಡು ಪ್ರತಿ ಲಭ್ಯವಿದ್ದು, ಯಂತ್ರಾಂಶ ತಯಾರಕರು ಅದರ ಪ್ರಕಾರ ಯಂತ್ರಾಂಶಗಳನ್ನು ತಯಾರಿಸುವಲ್ಲಿ ತೊಡಗಿದ್ದಾರೆ.ಕ್ವಾಲಕೋಮ್ ಎನ್ನುವ ಕಂಪೆನಿ ವಯರ್ಲೆಸ್ ಎನ್ ಮಾನಕದ ಪ್ರಕಾರ ಚಿಪ್ ಅನ್ನು ಸಿದ್ಧ ಪಡಿಸಿದ್ದು, ಒಂದೇ ಸಲಕ್ಕೆ ಧ್ವನಿ,ವಿಡಿಯೋ ಮತ್ತು ದತ್ತಾಂಶಗಳ ಪ್ರವಾಹವನ್ನು ಸಂಭಾಳಿಸಲು ಸಾಧ್ಯವಾಗುವಷ್ಟು ವೇಗ ನಿಸ್ತಂತು ಜಾಲಕ್ಕೆ ಲಭ್ಯವಾಗುತ್ತದೆ. ಹಲವು ಚಾನೆಲ್‌ಗಳಲ್ಲಿ ಸೇವೆ ಒದಗಿಸಲು ಅವಕಾಶ ಸಿಗುವುದು ಮಾನಕದ ವೈಶಿಷ್ಟ್ಯ.ಸದ್ಯ ಚಾಲ್ತಿಯಲ್ಲಿರುವ 802.11g ಪ್ರಕಾರ ಸುಮಾರು ಐವತ್ತು ಮೆಗಾಬಿಟ್ ವೇಗದ ನಿಸ್ತಂತು ಜಾಲ ಸೇವೆ ಮಾತ್ರಾ ಸಿಗುತ್ತದೆ. ಅದರ ಹತ್ತು ಪಟ್ಟು ವೇಗವನ್ನು ಸಾಧ್ಯವಾಗಿಸುವ ವಯರ್ಲೆಸ್ ಎನ್ ಮಾನಕ,ಅತ್ಯಂತ ಸ್ಪಷ್ಟ ವಿಡಿಯೋ ಪ್ರದರ್ಶಿಸುವ ಹೈಡೆಫಿನಿಶನ್ ಟಿವಿಯಂತಹ ಸೇವೆಯನ್ನು ಒದಗಿಸಲು ಬಳಕೆಯಾಗಬಹುದು.&lt;br /&gt;---------------------------------------&lt;br /&gt;&lt;b&gt;ಬಿಂಗ್ v/s ಗೂಗಲ್&lt;/b&gt;&lt;br /&gt;ಮೈಕ್ರೋಸಾಫ್ಟ್ ಕಂಪೆನಿಯ ಬಿಂಗ್ ಮತ್ತು ಗೂಗಲ್ ಕಂಪೆನಿಯ ಶೋಧ ಸೇವೆಯನ್ನು ಹೋಲಿಸಬೇಕೇ? ಇದನ್ನು ಮಾಡಲು ಬಹಳ ಸುಲಭವಾಗಿಸಲು http://bingandgoogle.com ತಾಣವನ್ನು ಬಳಸಬಹುದು. ಒಂದೇ ಪದವನ್ನು ಎರಡು ತಾಣದಲ್ಲೂ ನೀಡಿ,ಎರಡರ ಫಲಿತಾಂಶಗಳನ್ನು ಜತೆಗೆ ಪ್ರದರ್ಶಿಸುವ ಸೌಕರ್ಯವನ್ನೀ ತಾಣ ನೀಡಿದೆ."ಉಡುಪಿ" ಪದವನ್ನು ಹುಡುಕಲು ನೋಡಿ,ಗೂಗಲ್ ಮೇಲುಗೈ ನಿಚ್ಚಳವಾಗುತ್ತದೆ. ಯಾಕೆಂದು ತಟ್ ಅಂತ ಹೇಳಿ!&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;a href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=1%26contentid=682129%26lang=2" linkindex="29"&gt;udayavani&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-4822410602679670182?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/4822410602679670182/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=4822410602679670182' title='1 Comments'/><link rel='edit' type='application/atom+xml' href='http://www.blogger.com/feeds/35372036/posts/default/4822410602679670182'/><link rel='self' type='application/atom+xml' href='http://www.blogger.com/feeds/35372036/posts/default/4822410602679670182'/><link rel='alternate' type='text/html' href='http://ashok567.blogspot.com/2009/08/blog-post_10.html' title='ಟ್ವಿಟರಿನಲ್ಲಿ ಮಹಾಭಾರತ'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_PU7BmR35lao/Sn9fi-l1_wI/AAAAAAAAA_U/8aOwMs53eo0/s72-c/Bhima_bigger.jpg' height='72' width='72'/><thr:total xmlns:thr='http://purl.org/syndication/thread/1.0'>1</thr:total></entry><entry><id>tag:blogger.com,1999:blog-35372036.post-2182615337913777218</id><published>2009-08-03T09:22:00.001+05:30</published><updated>2009-08-03T09:33:23.740+05:30</updated><category scheme='http://www.blogger.com/atom/ns#' term='ಶೈಕ್ಷಣಿಕ'/><title type='text'>ಯುಟ್ಯೂಬಿನ ಶೈಕ್ಷಣಿಕ ಚಾನೆಲ್</title><content type='html'>&lt;b&gt;&lt;br /&gt;ಅಂತರ್ಜಾಲ ತಾಣದ ಸ್ಕ್ರೀನ್‍ಶಾಟ್ ಬೇಕೇ?&lt;/b&gt;&lt;br /&gt;ಬರಹದ ಜತೆ ಪ್ರಕಟಿಸಲು ಅಂತರ್ಜಾಲ ತಾಣವೊಂದರ ಸ್ಕ್ರೀನ್‌ಶಾಟ್ ಬೇಕೇ? ಅದನ್ನು ತೆಗೆಯುವ ಒಂದು ಕ್ರಮವೆಂದರೆ, ಆ ಪುಟವನ್ನು ನಿಮ್ಮ ಕಂಪ್ಯೂಟರಿನಲ್ಲಿ ತೆರೆದು,ಅದು ಕಂಪ್ಯೂಟರ್ ತೆರೆಯಲ್ಲಿ ಕಾಣುತ್ತಿರುವಾಗ, ಪ್ರಿಂಟ್‌ಸ್ಕ್ರೀನ್ ಕೀಲಿಯನ್ನು ಒತ್ತಿ. ಇನ್ನು ಯಾವುದಾದರೂ ಪೈಂಟ್ ಅಂತಹ ಗ್ರಾಫಿಕ್ಸ್ ತಂತ್ರಾಂಶ ತೆರೆದು, ಎಡಿಟ್ ಮೆನ್ಯುವಿನಿಂದ ಪೇಸ್ಟ್ ಆಯುವುದು.ಗ್ರಾಫಿಕ್ಸ್ ತಂತ್ರಾಂಶದ ಪುಟದಲ್ಲಿ ನೀವು ಸೆರೆ ಹಿಡಿದ ಕಂಪ್ಯೂಟರ್ ತೆರೆಯ ನೋಟ ಚಿತ್ರವಾಗಿ ಮೂಡುತ್ತದೆ.ಆದರೆ ಈ ವಿಧಾನದಿಂದ ಇಡೀ ಅಂತರ್ಜಾಲ ಪುಟದ ಸ್ಕ್ರೀನ್‌ಶಾಟ್ ಲಭ್ಯವಾಗದು. ಕಂಪ್ಯೂಟರಿನಲ್ಲಿ ಎಷ್ಟು ಕಾಣಿಸಿತೋ,ಅಷ್ಟು ಮಾತ್ರಾ ತಂತ್ರಾಂಶದಲ್ಲೂ ಉಳಿಸಬಹುದು.ಆದರೆ ಅಂತರ್ಜಾಲ ತಾಣವೊಂದರ ಸೇವೆ ಪಡೆದರೆ,ಇಡೀ ಪುಟದ ಸ್ಕ್ರೀನ್‌ಶಾಟ್ ಹಿಡಿಯಬಹುದು.www.aviary.com ತಾಣವೇ ಅಂತಹ ಸೇವೆ ನೀಡುವ ತಾಣ.ಉದಾಹರಣೆಗೆ ನೀವು ಉದಯವಾಣಿ ತಾಣದ ಸ್ಕ್ರೀನ್‌ಶಾಟ್ ಹಿಡಿಯಬಯಸುವಿರಾದರೆ http://aviary.com/http://www.udayavani.com ಎಂದು ಬ್ರೌಸರಿನ ವಿಳಾಸ ಪೆಟ್ಟಿಗೆಯಲ್ಲಿ ಟೈಪಿಸಿ. ಇದರಲ್ಲಿ ಮೊದಲನೆಯ ಭಾಗಆ ತಾಣದ ವಿಳಾಸವಾದರೆ,ಎರಡನೆಯ ಭಾಗ ಉದಯವಾಣಿಯ ಅಂತರ್ಜಾಲ ತಾಣದ ವಿಳಾಸ ಎನ್ನುವುದು ಸ್ಪಷ್ಟ ತಾನೇ? ಮೊದಲು aviary ಪುಟವೇ ಕಾಣಿಸಿಕೊಂಡು,ಉದಯವಾಣಿ ಪುಟದ ಸೆರೆ ಹಿಡಿಯುತ್ತಿರುವುದಾಗಿ ಪ್ರದರ್ಶಿಸುತ್ತದೆ.ಕೆಲ ನಿಮಿಷಗಳಲ್ಲಿ,ನಿಮಗೆ ಉದಯವಾಣಿ ಪುಟದ ಸ್ಕ್ರೀನ್‌ಶಾಟಿನ ಚಿತ್ರ ಕಾಣಿಸುತ್ತದೆ. ಈ ಚಿತ್ರವನ್ನು ನಿಮಗೆ ಬೇಕಾದಂತೆ ಸಂಕಲಿಸುವ ಅನುಕೂಲತೆಯೂ ಸಿಗುತ್ತದೆ. ಆಮೇಲೆ ಚಿತ್ರವನ್ನು ಬೇಕಾದೆಡೆ ಉಳಿಸಿ.&lt;br /&gt;----------------------------------------------------&lt;br /&gt;&lt;b&gt;ಎಸೆಮೆಸ್ ಸಂದೇಶ,ಮಿಂಚಂಚೆ ಮೂಲಕ ನಿಮ್ಮ ಕಂಪ್ಯೂಟರನ್ನು ಬಂದ್ ಮಾಡಿ!&lt;/b&gt;&lt;br /&gt;ಕಚೇರಿಯಿಂದ ಯಾವುದೋ ಕಾರಣಕ್ಕೆ ಹೊರಬಂದು ಮಳೆಗೆ ಸಿಕ್ಕಿ ಹಾಕಿಕೊಂಡು ಮತ್ತೆ ಕಚೇರಿಗೆ ಹೋಗಲಾಗುತ್ತಿಲ್ಲವೇ?ಕಚೇರಿಯ ಕಂಪ್ಯೂಟರನ್ನು ಬಂದು ಮಾಡಿಲ್ಲವೇ? ಕಚೇರಿಗೆ ಕರೆ ಮಾಡಿದರೆ,ನಿಮ್ಮ ಅಕ್ಕಪಕ್ಕ ಕುಳಿತುಕೊಳ್ಳುವವರೂ ಕಚೇರಿ ಬಿಟ್ಟಿದ್ದಾರೆಯೇ? ನಿಮ್ಮ ಕಂಪ್ಯೂಟರನ್ನು ಎಸೆಮ್ಮೆಸ್ ಅಥವ ಮಿಂಚಂಚೆ ಕಳುಹಿಸಿ ಬಂದು ಮಾಡಲಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಇದು ಸಾಧ್ಯ. ಅದರೆ ಅದಕ್ಕೆ tweetmyPC ಅನ್ನು ನಿಮ್ಮ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಂಡಿರಬೇಕಾಗುತ್ತದೆ.http://tweetmypc.codeplex.com/ ತಾಣದಲ್ಲದು ಲಭ್ಯವಿದೆ.ನೀವು ಜಿಮೇಲ್ ಮಿಂಚಂಚೆ ಮತ್ತು ಟ್ವಿಟರ್ ಖಾತೆಯನ್ನೂ ಹೊಂದಿರಬೇಕಾಗುತ್ತದೆ.ಟ್ವೀಟ್‌ಮೈಪಿಸಿ ತಂತ್ರಾಂಶವನ್ನು ಅನುಸ್ಥಾಪಿಸಿದ ಬಳಿಕ, ನಿಮ್ಮ ಟ್ವಿಟರ್ ಮತ್ತು ಜಿಮೇಲ್ ಖಾತೆಗಳ ವಿವರಗಳನ್ನೂ ಕೇಳುತ್ತದೆ.ನಿಮಗೆ ಕಂಪ್ಯೂಟರನ್ನು ಬಂದು ಮಾಡಬೇಕಿದ್ದರೆ twitter@posterous.com ವಿಳಾಸಕ್ಕೆ ಮಿಂಚಂಚೆ ಕಳುಹಿಸಿ. ನಿಮ್ಮ ಟ್ವಿಟರ್ ಖಾತೆಯ ಮೂಲಕ ಸಂದೇಶ ಕಂಪ್ಯೂಟರನ್ನು ತಲುಪಿ,ಕಂಪ್ಯೂಟರನ್ನು ಬಂದು ಮಾಡುತ್ತದೆ. ನಿಮ್ಮ ಟ್ವಿಟರ್ ಖಾತೆಗೆ ಶಟ್‌ಡೌನ್,ಲಾಗಾಫ್,ಲಾಕ್ ಮುಂತಾದ ಸಂದೇಶ ಕಳುಹಿಸಿದರೂ, ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದ ತಂತ್ರಾಂಶ,ಟ್ವಿಟರ್ ಸಂದೇಶದ ಮೇಲೆ ಅನವರತ ಕಣ್ಣಿರಿಸುವ ಮೂಲಕ ಸಂದೇಶ ಬಂದೊಡನೆ ಅದರನುಸಾರ ನೀವು ನೀಡಿದ ಸಂದೇಶದಂತೆ ಕೆಲಸ ಮಾಡುತ್ತದೆ.ಎಸೆಮೆಸ್ ಮೂಲಕವೂ ಟ್ವಿಟರ್ ಸಂದೇಶ ಕಳುಹಿಸುವ ಅನುಕೂಲ ಇರುವ ಕಾರಣ ಎಸೆಮೆಸ್ ಮೂಲಕವೂ ಕಂಪ್ಯೂಟರನ್ನು ನಿಯಂತ್ರಿಸಬಹುದು.ಅಂದ ಹಾಗೆ ಕಂಪ್ಯೂಟರಿನ ಸ್ಥಿತಿಯ ಬಗ್ಗೆ ನಿಮಗೆ ಮಿಚಂಚೆಯನ್ನೂ ಟ್ವೀಟ್‌ಮೈಪಿಸಿ ತಂತ್ರಾಂಶ ಕಳುಹಿಸುತ್ತದೆ.&lt;br /&gt;----------------------------------------&lt;br /&gt;&lt;b&gt;ಯಾಹೂ -ಮೈಕ್ರೋಸಾಫ್ಟ್ ಮೈತ್ರಿ&lt;/b&gt;&lt;br /&gt;ಮೈಕ್ರೋಸಾಫ್ಟ್ ಕಂಪೆನಿಯು ಯಾಹೂ ಕಂಪೆನಿಯನ್ನು ತನ್ನ ಬಗಲಿಗೆ ಹಾಕಿಕೊಳ್ಳಲು ಹಿಂದೆ ಅನೇಕ ಸಲ ಪ್ರಯತ್ನಿಸಿ,ವಿಫಲವಾಗಿತ್ತು. ಈಗ ಅವೆರಡೂ ಕಂಪೆನಿಗಳು ಸಹಯೋಗದ ಒಡಂಬಡಿಕೆ ಬಂದಿವೆ. ಅದರ ಪ್ರಕಾರ ಮುಂದಿನ ಹತ್ತು ವರ್ಷಗಳ ಕಾಲ, ಯಾಹೂ ಕಂಪೆನಿಯು ತನ್ನ ತಾಣದಲ್ಲಿ ಒದಗಿಸುವ ಶೋಧ ಸೇವೆಗೆ ಮೈಕ್ರೋಸಾಫ್ಟಿನ ಬಿಂಗ್ ಶೋಧ ಇಂಜಿನ್‌ವನ್ನು ಬಳಸುತ್ತದೆ.ಇನ್ನು ಮುಂದೆ ಯಾಹೂ ಮಿಚಂಚೆ ಸೇವೆಯಂತಹ ಸೇವೆ ಒದಗಿಸುವ ಸುದ್ದಿ ಮಾಧ್ಯಮ ತಾಣವಾಗುತ್ತದೆ. ಬಳಕೆದಾರರಿಗೆ ಶೋಧ ಸೇವೆ ಲಭ್ಯವಾದರೂ,ಅದರಲ್ಲಿ ಬಳಕೆಯಾಗುವ ತಂತ್ರಜ್ಞಾನ ಮೈಕ್ರೋಸಾಫ್ಟಿನದ್ದೇ ಆದ ಕಾರಣ,ಶೋಧದ ಫಲಿತಾಂಶದ ಮೇಲೆ ಯಾಹೂ ಕಂಪೆನಿಗೆ ಯಾವ ನಿಯಂತ್ರಣವೂ ಇರದು. ಆದರೆ ಯಾಹೂ ಪುಟದಲ್ಲಿನ ಜಾಹೀರಾತುಗಳ ಆದಾಯದಲ್ಲಿ ಶೇಕಡಾ ಹನ್ನೆರಡು ಆದಾಯ ಮೈಕ್ರೋಸಾಫ್ಟ್‌ಗೆ ಹೋಗುತ್ತದೆ. ಮೈಕ್ರೋಸಾಫ್ಟ್ ಕಂಪೆನಿಗೆ ಒಂದೇ ಏಟಿಗೆ ಯಾಹೂವಿನ ಬಳಕೆದಾರರು ತನ್ನವರೇ ಆಗಿ ಬಿಡುವುದಲ್ಲದೆ,ಕುಳಿತಲ್ಲಿಗೇ ಶೇಕಡಾ ಹನ್ನೆರಡು ಆದಾಯ ಲಾಭವಾಗುತ್ತದೆ.ಮೈಕ್ರೋಸಾಫ್ಟ್ ಕಂಪೆನಿಯು ಶೋಧ ಸೇವೆ ನೀಡುವ ಕಂಪೆನಿಗಳ ಪೈಕಿ ಗೂಗಲ್ ನಂತರದ ಸ್ಥಾನಕ್ಕೆ ಏರುತ್ತದೆ.ಇಷ್ಟು ಮಾತ್ರವಲ್ಲ,ಮೈಕ್ರೋಸಾಫ್ಟ್ ಕಂಪೆನಿಯು ಯಾಹೂವನ್ನು ಖರೀದಿಸಲು ಹಣ ಖರ್ಚು ಮಾಡುವುದೂ ಉಳಿಯುತ್ತದೆ. ವಿಲಯನವಾಗಿದ್ದಲ್ಲಿ ಗೂಗಲ್‌ಗೆ ಒಂದು ದೊಡ್ಡ ಕಂಪೆನಿಯ ಪೈಪೋಟಿ ಎದುರಾಗುತ್ತಿತ್ತು. ಸದ್ಯಕ್ಕಂತೂ ಗೂಗಲ್‌ಗೆ ಆ ಭಯ ತಪ್ಪಿತು.&lt;br /&gt;----------------------------------------------------------------&lt;br /&gt;&lt;b&gt;ಯುಟ್ಯೂಬಿನ ಶೈಕ್ಷಣಿಕ ಚಾನೆಲ್&lt;/b&gt;&lt;br /&gt;ಯುಟ್ಯೂಬ್ ವಿಡಿಯೋ ತುಣುಕುಗಳನ್ನು ಒದಗಿಸಿ,ಅಂತರ್ಜಾಲ ಬಳಕೆದಾರರ ಮನಗೆದ್ದ ಗೂಗಲ್ ತಾಣ. ಈಗದು ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಚಾನೆಲನ್ನು ಆರಂಭಿಸಿದೆ.ಇದರಲ್ಲಿ ವಿಖ್ಯಾತ ವಿಶ್ವವಿದ್ಯಾಲಯಗಳ ಪ್ರೊಫೆಸರುಗಳ ಉಪನ್ಯಾಸಗಳ ವಿಡಿಯೋ ತುಣುಕುಗಳು ಲಭ್ಯವಿವೆ. ಇವನ್ನು www.youtube.com/eduನಲ್ಲಿ ಪಡೆಯಬಹುದು.ಎಂಐಟಿ,ಸ್ಟಾನ್‌ಫರ್ಡ್,ಕೊಲಂಬಿಯಾ,ಕಾರ್ನೆಲ್,ಡ್ಯೂಕ್,ಹಾವರ್ಡ್,ಯಾಲೆ,ಕ್ಯಾಲಿಫೊರ್ನಿಯಾದ ಪ್ರಾಧ್ಯಾಪಕರುಗಳ ಉಪನ್ಯಾಸಗಳು ವಿವಿಧ ವಿಷಯಗಳ ಮೇಲೆ ಲಭ್ಯವಿವೆ.ದಂತವೈದ್ಯಕೀಯದ ಬಗ್ಗೆ ಮಿಚಿಗನ್ ವಿವಿಯ 426 ವಿಡಿಯೋಗಳಿವೆ.ಅಮೆರಿಕಾದ ವಿದ್ಯಾರ್ಥಿಗಳು ತಮ್ಮ ಕೋರ್ಸಿನ ಕೆಲವು ವಿಷಯಗಳನ್ನು ಸಂಪೂರ್ಣ ಆನ್‌ಲೈನ್ ಮೂಲಕವೇ ಪಡೆಯುವುದು ಮಾಮೂಲಿಯಾಗಿ ಬಿಟ್ಟಿದೆ. ಶೈಕ್ಷಣಿಕ ವೆಚ್ಚ ತಗ್ಗಿಸಲು ಈ ರೀತಿ ಕಲಿಯುವುದು ಸಹಾಯಕವಾಗುತ್ತದೆ.ಇಲ್ಲವಾದರೆ ತರಗತಿಗೆ ಹಾಜರಾಗಲು ದೂರದಿಂದ ಪ್ರಯಾಣಿಸಿ,ಸಮಯ-ಪ್ರಯತ್ನ ಮತ್ತು ಹಣ ಇವನ್ನು ವ್ಯಯಿಸಬೇಕಾಗುತ್ತದಲ್ಲ ಎನ್ನುವುದು ಅವರ ಲೆಕ್ಕಾಚಾರ.&lt;br /&gt;&lt;br /&gt;&lt;br /&gt;&lt;a href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=1%26contentid=679297%26lang=2"&gt;udayavani&lt;/a&gt;&lt;br /&gt;&lt;b&gt;&lt;br /&gt;*ಅಶೋಕ್‌ಕುಮಾರ್ ಎ&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2182615337913777218?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2182615337913777218/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=2182615337913777218' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/2182615337913777218'/><link rel='self' type='application/atom+xml' href='http://www.blogger.com/feeds/35372036/posts/default/2182615337913777218'/><link rel='alternate' type='text/html' href='http://ashok567.blogspot.com/2009/08/blog-post.html' title='ಯುಟ್ಯೂಬಿನ ಶೈಕ್ಷಣಿಕ ಚಾನೆಲ್'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-5206109639936699875</id><published>2009-07-27T05:53:00.002+05:30</published><updated>2009-07-27T06:00:06.570+05:30</updated><title type='text'>ಒಂದೇ ದಿನದಲ್ಲಿ ಬೆಂಗಳೂರು ಸ್ವಚ್ಛ!</title><content type='html'>&lt;span style="font-weight:bold;"&gt;ಒಂದೇ ದಿನದಲ್ಲಿ ಬೆಂಗಳೂರು ಸ್ವಚ್ಛ!&lt;/span&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_PU7BmR35lao/Smz0tFIlfRI/AAAAAAAAA-8/Yi-rDaCAjvY/s1600-h/bangalore.png"&gt;&lt;img style="display:block; margin:0px auto 10px; text-align:center;cursor:pointer; cursor:hand;width: 150px; height: 149px;" src="http://4.bp.blogspot.com/_PU7BmR35lao/Smz0tFIlfRI/AAAAAAAAA-8/Yi-rDaCAjvY/s320/bangalore.png" border="0" alt=""id="BLOGGER_PHOTO_ID_5362930311600897298" /&gt;&lt;/a&gt;&lt;br /&gt; ಯುರೋಪಿನ ಸಣ್ಣ ದೇಶವಾದ ಇಸ್ಟೋನಿಯಾದ ಬಹುಪಾಲು ಅರಣ್ಯ ಪ್ರದೇಶದಿಂದ ಆವರಿಸಿದೆ. ಆದರೆ ನಗರ ಪ್ರದೇಶದ ಕಸವನ್ನು ಈ ಕಾಡುಗಳಲ್ಲೇ ರಾಶಿ ಹಾಕುತ್ತಾ ಬಂದ ಕಾರಣ, ಇಡೀ ಪರಿಸರ ಗಬ್ಬೆದ್ದು ಹೋಗಿತ್ತು.ಇಡೀ ದೇಶವನ್ನು ಸ್ವಚ್ಛಗೊಳಿಸಲು ಸಾಮಾನ್ಯ ಪರಿಸ್ಥಿತಿಯಲ್ಲಿ ಸರಕಾರಕ್ಕೆ ಇಪ್ಪತ್ತೆರಡು ದಶಲಕ್ಷ ಯುರೋ ಖರ್ಚು ಬರುತ್ತಿತ್ತು. ಕಳೆದ ವರ್ಷದ ಒಂದು ಶುಭದಿನ ಇಡೀ ಇಸ್ಟೋನಿಯಾವನ್ನು ಸ್ವಯಂಸೇವಕರು ಸ್ವಚ್ಛಗೊಳಿಸಲು ಸಫಲರಾದರು. ಇದನ್ನು ಅನುಷ್ಠಾನಕ್ಕೆ ತರಲು ಐವತ್ತು ಸಾವಿರ ಜನ ಒಂದು ದಿನ ಶ್ರಮದಾನ ಮಾಡಿದರು. ಇದರ ಹಿಂದೆ ತಿಂಗಳುಗಳ ಯೋಜನೆಯಿತ್ತು. ಇಸ್ಟೋನಿಯಾದ ಸಾಧಕರು ಒಗ್ಗೂಡಿ ಕೆಲಸ ಮಾಡಿದರು.ಗೂಗಲ್ ಮ್ಯಾಪ್ ಜತೆ ತಂತ್ರಾಂಶಗಳನ್ನು ಬಳಸಿ, ಇಡೀ ದೇಶದಲ್ಲಿ ಹಬ್ಬಿರುವ ಕಸದ ರಾಶಿಗಳ ನಕ್ಷೆ ತಯಾರಿಸಲಾಯಿತು.ಸೆಲ್‌ಪೋನ್ ಕ್ಯಾಮರಾ ಬಳಸಿ,ಕಸದ ರಾಶಿಗಳ ಚಿತ್ರೀಕರಣ ನಡೆಸಿ,ಅವುಗಳ ಸ್ಥಾನವನ್ನು ಗೂಗಲ್ ಮ್ಯಾಪಿನಲ್ಲಿ ಗುರುತಿಸಲಾಯಿತು.ಇಸ್ಟೋನಿಯಾದಲ್ಲಿ ಅದುವರೆಗೆ ನಡೆದ ಅತಿದೊಡ್ಡ ಪ್ರಚಾರ ಅಭಿಯಾನ ನಡೆಸಲಾಯಿತು. ಅಲ್ಲಿನ ಪ್ರಸಿದ್ಧ ಜನರೆಲಾ, ಈ ಪ್ರಚಾರ ಕಾರ್ಯಕ್ಕೆ ತಮ್ಮ ಅಳಿಲ ಸೇವೆ ನೀಡಿದರು. ಪ್ರಚಾರಕ್ಕೆ ಸಾಧ್ಯವಿದ್ದ ಎಲ್ಲಾ ಮಾಧ್ಯಮಗಳನ್ನೂ ಬಳಸಲಾಯಿತು. ಸ್ವಯಂಸೇವಕರ ನೋಂದಾವಣೆಯನ್ನು ಅಂತರ್ಜಾಲ ಬಳಸಿ ಕೈಗೊಳ್ಳಲಾಯಿತು.ಕೊನೆಗೂ ಮೇ 3,2008ರಂದು ಐವತ್ತು ಸಾವಿರ ಜನರು ಐದೇ ಗಂಟೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಿದರು. ಇದಕ್ಕೆ ತಗಲಿದ ವೆಚ್ಚ ಬರೇ ಅರ್ಧ ದಶಲಕ್ಷ ಯುರೋಗಳು!ಇದರ ವಿಡಿಯೋ ಕ್ಲಿಪ್ಪಿಂಗ್http://www.youtube.com/watch?v=A5GryIDl0qY&amp;feature=player_embeddedನಲ್ಲಿ ಲಭ್ಯವಿದೆ.&lt;br /&gt;ಈ ವರ್ಷ ಆಗಸ್ಟ್ ಹದಿನೈದು ಶನಿವಾರ.ಅಂದು ಏಳುನೂರೈವತ್ತು ಚದರ ಕಿಲೋಮೀಟರ್ ಹಬ್ಬಿರುವ ಬೆಂಗಳೂರು ನಗರವನ್ನು ಜನರೇ ಸೇರಿ ಸ್ವಚ್ಛಗೊಳಿಸುವುದು ಸರಕಾರೇತರ ಸಂಸ್ಥೆ ಅನಾನಿಮಸ್ ಇಂಡಿಯಾದ ಯೋಜನೆ.ಈ ಸ್ವಚ್ಛತಾ ಅಭಿಯಾನಕ್ಕೆ ನಮಗೆ ಇಸ್ಟೋನಿಯಾ ದೇಶದ ಮಾದರಿ ಹೇಗೂ ಇದೆ.ಜನರ ತನು-ಮನ-ಧನದ ಸಹಾಯ ಬೇಕಾಗಿದೆ. ಈಗಾಗಲೇ ಈ ಅಭಿಯಾನದ ಮುಖ್ಯ ತಂಡ ತನ್ನ ಕೆಲಸ ಆರಂಭಿಸಿದೆ. ಈ ದೊಡ್ಡ ಯೋಜನೆಯ ಅನುಷ್ಥಾನಕ್ಕಾಗಿ ಬೆಂಗಳೂರನ್ನು ಹದಿನೈದು ವಲಯಗಲಾಗಿ ವಿಭಾಗಿಸಲಾಗಿದೆ. ಪ್ರತಿ ವಲಯಕ್ಕೂ ಓರ್ವ ನಾಯಕನಿದ್ದು,ಈತ ತನ್ನ ವಲಯದ ಜನರ ಸಹಕಾರದೊಂದಿಗೆ ವಲಯದ ಸ್ವಚ್ಛತಾ ಕಾರ್ಯವನ್ನು ಅನುಷ್ಠಾನಕ್ಕೆ ತರಬೇಕಿದೆ.ಇದರಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಲು http://www.cbengaluru.com/ ಅಂತರ್ಜಾಲ ತಾಣಕ್ಕೆ ಭೇಟಿಕೊಡಿ.&lt;br /&gt;----------------------------------------------------------&lt;br /&gt;&lt;span style="font-weight:bold;"&gt;ದೃಷ್ಟಿ ತೊಂದರೆಯಿದ್ದರೂ ಚಲಾಯಿಸಬಹುದಾದ ಕಾರು&lt;/span&gt;&lt;br /&gt;ವರ್ಜಿನಿಯಾ ಟೆಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಣ್ಣಿನ ದೃಷ್ಟಿಯ ಸಮಸ್ಯೆಯಿದ್ದವ್ರೂ ಚಲಾಯಿಸಬಹುದಾದ ಕಾರನ್ನು ತಯಾರಿಸಿದ್ದಾರೆ. ಇದರಲ್ಲಿ ಲೇಸರ್ ಕಿರಣ ಮತ್ತು ಕ್ಯಾಮರಾ ಬಳಸಲಾಗಿದೆ. ಡ್ರೈವರನ ಮುಂದಿರುವ ತೆರೆಯಲ್ಲಿ ಎದುರಿನ ರಸ್ತೆಯ ದೃಶ್ಯ ಬರುತ್ತಿರುತ್ತದೆ. ಲೇಸರ್ ಕಿರಣಗಳು ಸುತ್ತಲಿನ ಅಡೆತಡೆಯನ್ನು ಗ್ರಹಿಸಲು ನೆರವಾಗುತ್ತವೆ. ಕಂಪ್ಯೂಟರ್ ತೆರೆಯ ದೃಶ್ಯವನ್ನು ಗ್ರಹಿಸಿ,ಚಾಲಕನಿಗೆ ಧ್ವನಿಯ ಮೂಲಕ ಸೂಚನೆಗಳನ್ನು ನೀಡುತ್ತದೆ. "ಎರಡು ಕ್ಲಿಕ್ ಶಬ್ದ ಬರುವಷ್ಟು ಸ್ಟಿಯರಿಂಗ್ ಚಕ್ರ ತಿರುಗಿಸು",ಎಂಬಂತಹ ಸೂಚನೆಗಳು ಸಿಗುತ್ತವೆ. ಕಾರನ್ನು ನಿಲ್ಲಿಸುವಾಗ ಬ್ರೇಕನ್ನು ಎಷ್ಟು ಒತ್ತಬೇಕು ಎನ್ನುವುದರ ಸೂಚನೆಯು ಚಾಲಕನ ವಿವಿಧ ದೇಹ ಭಾಗಗಳಿಗೆ ಸಿಗುವ ಕಂಪನದಿಂದ ಗೊತ್ತುಪಡಿಸಲು ಕಂಪ್ಯೂಟರ್ ತಂತ್ರಾಂಶ ನೆರವಾಗುತ್ತದೆ. ಬೆನ್ನಿಗೆ ಅಳವಡಿಸಿದ ಸ್ಪರ್ಶಕ ಅದುರಿದರೆ,ಅದರರ್ಥ ಒಡನೆಯೇ ಬ್ರೇಕ್ ಹಾಕು ಎಂದು. ಅದೇ ರೀತಿ ಭುಜದ ಬಳಿ ಕಂಪನವೆದ್ದರೆ,ನಿಧಾನವಾಗಿ ಬ್ರೇಕೊತ್ತು ಎಂಬ ಸೂಚನೆ ಕೊಟ್ಟಂತೆ.ರಸ್ತೆಯಲ್ಲಿ ವಾಹನ ಸಂದಣಿಯಿರುವ ಸಂದರ್ಭದಲ್ಲಿ ಈ ಕಾರನ್ನು ಚಲಾಯಿಸಿಕೊಂಡು ಹೋಗಲು ಸಮಸ್ಯೆಯಿದ್ದವರಿಗೆ ಸಾಧ್ಯವಾಗಲು ಇನ್ನೂ ಹೆಚ್ಚಿನ ಸುಧಾರಣೆ ಅಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.ಅದೇ ರೀತಿ,ಸಮಸ್ಯೆಯುಳ್ಳವರು ಕಾರು ಚಲಾಯಿಸಲು ಸದ್ಯದ ಶಾಸನಗಳು ಅನುಮತಿಯನ್ನು ನೀಡುವುದಿಲ್ಲ. ಆದರೂ ಇದು ಒಂದು ಸ್ತ್ಯುತ್ಯರ್ಹ ಪ್ರಯತ್ನ ಎನ್ನುವುದರಲ್ಲಿ ಅನುಮಾನವಿಲ್ಲ. ಐದು ವರ್ಷಗಳ ಹಿಂದೆ ಅಂಧರ ಪ್ರತಿಷ್ಠಾನವೊಂದು ಘೋಷಿಸಿದ, ಕಾರು ತಯಾರಿಸಿ ಸ್ಪರ್ಧೆಗೆ ವರ್ಜಿನಿಯಾ ಟೆಕ್ ವಿಶ್ವವಿದ್ಯಾಲಯ ಮಾತ್ರಾ ಸ್ಪಂದಿಸಿ,ಕೆಲಸ ಆರಂಭಿಸಿತ್ತು. ಅದರಫಲಶ್ರುತಿಯೇ ಈ ವಾಹನ.&lt;br /&gt;--------------------------------------------&lt;br /&gt;&lt;span style="font-weight:bold;"&gt;ಕಂಪ್ಯೂಟರ್ ಚಾಲೂ ಆಗಲು ಕಾಯಬೇಕಿಲ್ಲ!&lt;/span&gt;&lt;br /&gt;ಕೋಣೆಯ ವಿದ್ಯುದ್ದೀಪದ ಸ್ವಿಚ್ ಹಾಕೊದೊಡನೆ ಬೆಳಗುತ್ತದೆ. ಟಿವಿಯ ರಿಮೋಟ್ ಅದುಮಿದ ಕೆಲ ಕ್ಷಣಗಳಲ್ಲೇ, ಟಿವಿ ಶುರು.ಆದರೆ  ಕಂಪ್ಯೂಟರ್ ಮಾತ್ರಾ ಆಮೆಗತಿಯಲ್ಲೇ ಚಾಲೂ ಆಗುತ್ತದೆ. ಹೊಸದರಲ್ಲದು ಸ್ವಲ್ಪ ಚುರುಕಾಗಿದ್ದರೂ,ನೀವು ಹೆಚ್ಚು ಹೆಚ್ಚು ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದರೆ,ಅದು ನಿಧಾನವಾಗುತ್ತಾ ಹೋಗುತ್ತದೆ.ಇದಕ್ಕೆ ಪರಿಹಾರವೇನು?ಸ್ಪ್ಲಾಶ್-ಟಾಪ್ ಎಂಬ ಕಂಪೆನಿಯು ಕಂಪ್ಯೂಟರನ್ನು ದಿಡೀರ್ ಆಗಿ ಚಾಲೂ ಆಗಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ.ಕಂಪ್ಯೂಟರ್ ತಯಾರಕ ಕಂಪೆನಿಗಳಾದ ಏಸರ್,ಲೆನೊವೋ,ಎಚ್‌ಪಿ,ಎಲ್‌ಜಿಇವರುಗಳ ಜತೆ ಸಹಭಾಗಿತ್ವದಲ್ಲಿ ಅವರುಗಳ ನೆಟ್‌ಬುಕ್ ಮತ್ತು ನೋಟ್‌ಬುಕ್ ಕಂಪ್ಯೂಟರುಗಳಲ್ಲಿ ಈ ತಂತ್ರಜ್ಞಾನವನ್ನು ನೀಡಲಾಗುತ್ತಿದೆ.ಸದ್ಯ ದಶಲಕ್ಷ ಕಂಪ್ಯೂಟಿಂಗ್ ಸಾಧನಗಳಲ್ಲಿ ಬಳಕೆದಾರರು ಸ್ಪ್ಲಾಶ್‌ಟಾಪನ್ನು ಬಳಸಿ,ಲಾಭ ಪಡೆಯುತ್ತಿದ್ದಾರೆ.ಏಸರ್ ಮತ್ತು A.S.U.S. ಡೆಸ್ಕ್‌ಟಾಪ್‌ಗಳಲ್ಲೂ ತಕ್ಷಣ ಚಾಲೂ ಸೌಲಭ್ಯ ಸಿಗುತ್ತದೆ.&lt;br /&gt;ಸ್ಪ್ಲಾಶ್‌ಟಾಪ್ ಒಂದು ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶದಂತೆಯೇ ರೂಪಿಸಲಾದ ತಂತ್ರಾಂಶ.ಈ ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಯೇ ಕೊಟ್ಟಿದ್ದರೆ ಅದನ್ನು ಬಳಸಲು ಬರುತ್ತದೆ.ನಿಗದಿತ ಬಟನ್ ಒತ್ತಿದೊಡನೆ,ಬಯೋಸಿನಿಂದ ಈ ತಂತ್ರಾಂಶ ಲೋಡ್ ಆಗಿ,ತೆರೆಯನ್ನು ತೋರಿಸುತ್ತದೆ.ಸ್ಪ್ಲಾಶ್‌ಟಾಪ್ ಬ್ರೌಸರ್ ತಂತ್ರಾಂಶವು ಒಡನೆಯೇ ಲಭ್ಯವಾಗುವುದರಿಂದ ಅಂತರ್ಜಾಲ ಸಂಪರ್ಕ ತಕ್ಷಣ ಲಭ್ಯವಾಗುತ್ತದೆ.ಹಾಗಿಲ್ಲದೆ ವಿಂಡೋಸ್,ಲಿನಕ್ಸ್ ವ್ಯವಸ್ಥೆ ಬೇಕಿದ್ದರೆ, ಮೊದಲ ಸ್ಕ್ರೀನಿನಲ್ಲಿಯೇ ಅವುಗಳನ್ನು ಆಯ್ದುಕೊಳ್ಳುವ ಆಯ್ಕೆ ಲಭ್ಯವಾಗುತ್ತದೆ.ನಾವು ಅನುಸ್ಥಾಪಿಸುವ ತಂತ್ರಾಂಶಗಳು ವಿಂಡೋಸ್,ಲಿನಕ್ಸ್ ವ್ಯವಸ್ಥೆಯಲ್ಲಿ ಸಿಗುವುದರಿಂದ,ಸ್ಪ್ಲಾಶ್‌ಟಾಪ್ ನಿಧಾನವಾಗುತ್ತಾ ಹೋಗುವುದಿಲ್ಲ.ಇನ್ನು ಮುಂದೆ,ಮೊದಲ ಪುಟದಲ್ಲೇ ಶೋಧಪುಟವನ್ನು ಪ್ರದರ್ಶಿಸಿ,ಬಳಕೆದಾರರು ಜಾಲಾಡಲು ಅನುಕೂಲ ಕಲ್ಪಿಸಲು ಕಂಪೆನಿ ಯೋಜಿಸುತ್ತಿದೆ. ಇದಕಾಗಿ ಯಾಹೂವಿನಂತಹ ಶೋಧ ಸೇವೆಗಳ ಜತೆ ಒಪ್ಪಂದ ಮಾಡಿಕೊಂಡು,ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಕಂಪೆನಿ ನಿರ್ಧರಿಸಿದೆ. ಈಗೀಗ ಬಳಕೆದಾರರು ಶೋಧ ಪುಟದಲ್ಲಿ ತಮಗೆ ಬೇಕಾದ ಶಬ್ದವನ್ನು ಟೈಪಿಸಿ,ಅಲ್ಲಿ ಬರುವ ಕೊಂಡಿಗಳನ್ನು ಕ್ಲಿಕ್ಕಿಸಿ,ಮುಂದುವರಿಯುವ ಹವ್ಯಾಸವನ್ನು ಹೊಂದಿರುವುದರಿಂದ ಈ ಅನುಕೂಲ ಕಲ್ಪಿಸಲು ಕಂಪೆನಿ ಚಿಂತಿಸಬೇಕಾಗಿದೆ.&lt;br /&gt;&lt;a href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=1%26contentid=676569%26lang=2"&gt;udayavani&lt;/a&gt;&lt;br /&gt;&lt;span style="font-weight:bold;"&gt;**ಅಶೋಕ್‌ಕುಮಾರ್ ಎ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-5206109639936699875?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/5206109639936699875/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=5206109639936699875' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/5206109639936699875'/><link rel='self' type='application/atom+xml' href='http://www.blogger.com/feeds/35372036/posts/default/5206109639936699875'/><link rel='alternate' type='text/html' href='http://ashok567.blogspot.com/2009/07/blog-post_27.html' title='ಒಂದೇ ದಿನದಲ್ಲಿ ಬೆಂಗಳೂರು ಸ್ವಚ್ಛ!'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_PU7BmR35lao/Smz0tFIlfRI/AAAAAAAAA-8/Yi-rDaCAjvY/s72-c/bangalore.png' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-6647591968433756111</id><published>2009-07-20T05:46:00.004+05:30</published><updated>2009-07-20T05:59:43.404+05:30</updated><category scheme='http://www.blogger.com/atom/ns#' term='ಬ್ಲಾಗ್'/><category scheme='http://www.blogger.com/atom/ns#' term='ಸೈಕ್ಲಿಂಗ್'/><title type='text'>ಸೈಕ್ಲಿಂಗ್ ಬಗ್ಗೆ ಬ್ಲಾಗ್</title><content type='html'>&lt;span style="font-weight:bold;"&gt;ಗ್ರಂಥಾಲಯಕ್ಕೆ ಜನರನ್ನು ಆಕರ್ಷಿಸಲು ಅಂತರ್ಜಾಲ ಸೇವೆ ಒದಗಿಸಿ!&lt;/span&gt;&lt;br /&gt;ಅಲಾಸ್ಕಾದ ಹೂನಾ ಸಾವಿರ ಜನರು ವಾಸಿಸುವ ಪಟ್ಟಣ. ದ್ವೀಪದ ಭಾಗವಾದ ಈ ಪಟ್ಟಣದಲ್ಲಿ ಅಲೆಮಾರಿ ಜನಾಂಗದ ಜನರೇ ವಾಸವಾಗಿದ್ದಾರೆ. ಹೊರ ಜಗತ್ತಿನ ಜತೆ ಸಂಪರ್ಕಕ್ಕೆ ಅಂತರ್ಜಾಲವೇ ಪ್ರಮುಖ ಸಾಧನ. ಅಂತರ್ಜಾಲ ಸಂಪರ್ಕ ಲಭ್ಯವಿರುವುದು ಇಲ್ಲಿನ ಗ್ರಂಥಾಲಯದಲ್ಲಿ.ಆದ್ದರಿಂದಲೇ ಗ್ರಂಥಾಲಯಕ್ಕೆ ಜನರು ಬರುತ್ತಾರೆ.ಒಂದೋ ಅಲ್ಲಿನ ಡೆಸ್ಕ್‌ಟಾಪ್ ಕಂಪ್ಯೂಟರುಗಳ ಮೂಲಕ ಇಲ್ಲವೇ ತಮ್ಮ ಲ್ಯಾಪ್‌ಟಾಪುಗಳ ಮುಖಾಂತರ ಅಂತರ್ಜಾಲ ಜಾಲಾಡುತ್ತಿರುವುದು ಇಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ.ಅರ್ಧಕ್ಕರ್ಧ ಜನ ಅಂತರ್ಜಾಲಕ್ಕೋಸ್ಕರವೇ ಗ್ರಂಥಾಲಯಕ್ಕೆ ಬರುತ್ತಾರೆ.ಗ್ರಂಥಾಲಯಕ್ಕೆ ಧನಸಹಾಯ ಲಭ್ಯವಾಗ ಬೇಕಾದರೆ,ಜನರು ಅಲ್ಲಿಗೆ ಬರುತ್ತಿರುವುದು ಅಗತ್ಯ. ಹೀಗಾಗಿ ಜನರು ಅಂತರ್ಜಾಲ ಸೇವೆ ಪಡೆಯಲು ಇಲ್ಲಿಗೆ ಬರುತ್ತಿರುವುದರಿಂದ ಗ್ರಂಥಾಲಯವೂ ಮುಂದುವರಿದುಕೊಂಡು ಹೋಗುತ್ತಿದೆ.ಗ್ರಂಥಾಲಯಕ್ಕೆ ಜನರು ಬರದೆ,ಸೊರಗುತ್ತಿರುವ ಇಂದಿನ ದಿನಗಳಲ್ಲಿ,ಅಂತರ್ಜಾಲ ಸೇವೆಯ ಕಾರಣ ಗ್ರಂಥಾಲಯ ಜನರನ್ನು ಆಕರ್ಷಿಸುತ್ತಿರುವುದು ನಮ್ಮ ಸರಕಾರದ ಕಣ್ಣನ್ನೂ ತೆರೆಸಲಿ!&lt;br /&gt;-------------------------------------------------------------&lt;br /&gt;&lt;span style="font-weight:bold;"&gt;ಸೈಕ್ಲಿಂಗ್ ಬಗ್ಗೆ ಬ್ಲಾಗ್&lt;/span&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_PU7BmR35lao/SmO6VdDIK_I/AAAAAAAAA-0/iNNY-3Bt-Wk/s1600-h/cycling.bmp"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 227px;" src="http://3.bp.blogspot.com/_PU7BmR35lao/SmO6VdDIK_I/AAAAAAAAA-0/iNNY-3Bt-Wk/s320/cycling.bmp" border="0" alt=""id="BLOGGER_PHOTO_ID_5360332859238788082" /&gt;&lt;/a&gt;&lt;br /&gt;&lt;br /&gt;ಬೆಂಗಳೂರಿನಲ್ಲೀಗ ಸೈಕಲ್‌ಗೆ ಶರಣಾಗಿ,ಮೋಟಾರು ವಾಹನಗಳನ್ನು ಹಿಂದಿಕ್ಕಲು ಸಾಧ್ಯವಂತೆ.ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನೀರಿನ ಬಗ್ಗೆ ಅಧ್ಯಯನ ಮಾಡುತ್ತಾ ಬೈಕಿನಲ್ಲಿ ಸಾಗಿ ಸುದ್ದಿ ಮಾಡಿದ್ದ ಸಿ.ಶಾರದಾ ಪ್ರಸಾದ್(ಸಿಎಸ್ಪಿ),"ತರಂಗ" ಪತ್ರಿಕೆಯ ಮುಖಪುಟದಲ್ಲೂ ಮಿಂಚಿದ್ದರು.ಈಗವರು ಸೈಕಲ್ ಯಾತ್ರೆಯ ಬಗ್ಗೆ ತಯಾರಿ ನಡೆಸುತ್ತಿದ್ದಾರೆ. ಡಿಸೆಂಬರಿನಲ್ಲಿ ನೀಲಗಿರಿಯತ್ತ ಸಾಗುವುದವರ ಯೋಜನೆ.ಈ ವರ್ಷದಲ್ಲಿ ಏಳು ಸಾವಿರ ಕಿಲೋಮೀಟರ್ ದೂರ ಸೈಕಲ್‌ನಲ್ಲಿ ಸಾಗುವದವರ ಯೋಜನೆ-ಹಾಗಾಗಿ ದಿನಾಲೂ ಕಚೇರಿಗೂ ಸೈಕಲಿನಲ್ಲೇ ಸಾಗುತ್ತಾರೆ. ಈಗಾಗಲೇ ಆರು ಸಾವಿರ ರುಪಾಯಿಯ ಪೆಟ್ರ‍ೋಲ್ ಉಳಿಸಿ, 190ಕೆಜಿ ಅಂಗಾರಾಮ್ಲ ಬಿಡುಗಡೆಯಾಗುವುದನ್ನು ತಡೆದಿದ್ದಾರಂತೆ.ಅವರ ಸೈಕ್ಲಿಂಗ್ ಅನುಭವ-ಯೋಜನೆಗಳನ್ನು ನೋಡಲು http://sharadaprasad.name/ ನೋಡಿ.&lt;br /&gt;------------------------------------------&lt;br /&gt;&lt;span style="font-weight:bold;"&gt;ಟ್ವಿಟರ್ ಮೂಲಕ ಕಾದಂಬರಿ &lt;/span&gt;&lt;br /&gt;ತನ್ನ "ದ ಫ್ರೆಂಚ್ ರೆವಲ್ಯೂಶನ್"ಕಾದಂಬರಿಯನ್ನು ಪ್ರಕಟಿಸಲು ಪ್ರಕಾಶಕರು ಯಾರೂ ಮುಂದೆ ಬರದಿದ್ದಾಗ ಅಮೆರಿಕಾದ ಬರಹಗಾರ ಮ್ಯಾಟ್ ಸ್ಟಿವರ್ಟ್ ಅದನ್ನು ಟ್ವಿಟರ್ ಮೂಲಕ ಪ್ರಕಟಿಸಲು ನಿರ್ಧರಿಸಿದ್ದಾರೆ. ಒಂದು ಟ್ವಿಟರ್ ಸಂದೇಶದಲ್ಲಿ ನೂರನಲುವತ್ತು ಅಕ್ಷರಗಳನ್ನಷ್ಟೇ ಅವಕಾಶ ಇರುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ಇಡೀ ಕಾದಂಬರಿಯನ್ನು ಪ್ರಕಟಿಸಲು ಮೂರುಸಾವಿರದ ಏಳುನೂರು ಟ್ವಿಟರ್ ಸಂದೇಶ ಪ್ರಕಟಿಸಬೇಕಾಗುತ್ತದೆ. ತನ್ನ ಕಾದಂಬರಿಯನ್ನು ಓದಲೋಸುಗ, ತನ್ನೆಲ್ಲಾ ಸಂದೇಶಗಳ ಬೆನ್ನು ಹಿಡಿದು ಓದಲು ಹೆಚ್ಚು ಜನರಿಗೆ ಸಾಧ್ಯವಾಗದು ಎಂದರಿವಿದ್ದರೂ,ದಾಖಲೆಗೋಸ್ಕರವೇ ಟ್ವಿಟರ್ ಮೂಲಕ ಕಾದಂಬರಿ ಪ್ರಕಟಿಸಲು ಸ್ಟಿವರ್ಟ್ ಬಯಸಿದ್ದಾರೆ.&lt;br /&gt;--------------------------------------&lt;br /&gt;&lt;span style="font-weight:bold;"&gt;ಟಿವಿ ರಿಮೋಟ್ ಮೂಲಕ ಫೋನ್ ಕರೆ&lt;/span&gt;&lt;br /&gt;ಟಿವಿಯನ್ನು ಕುಳಿತಲ್ಲಿಂದಲೇ ನಿಯಂತ್ರಿಸಲು ಬಳಸುವ ರಿಮೋಟ್ ಸಾಧನದ ಮೂಲಕ ದೂರವಾಣಿ ಕರೆ ಮಾಡುವುದೇ? ಹೌದು, ಅಂತರ್ಜಾಲ ಆಧಾರಿತ ಟಿವಿ(ಐಪಿಟಿವಿ) ನಿಜವಾದರೆ ಇಂತಹ ಸೇವೆ ಒದಗಿಸುವುದು ಮೈವೇ ಎನ್ನುವ ಕಂಪೆನಿಯ ಯೋಜನೆ. ಆದರೆ ಇದು ಸಾಧ್ಯವಾಗಲು ಫೈಬರ್ ಜಾಲಗಳು ಮನೆ ಮನೆಗೂ ಹಬ್ಬ ಬೇಕು. ಟಿವಿಯ ಸೆಟ್ ಟಾಪ್ ಬಾಕ್ಸ್ ಮೂಲಕ ಟಿವಿ ಪ್ರಸಾರ ಜತೆಗೆ ಇತರ ಮೌಲ್ಯಾಧಾರಿತ ಸೇವೆಗಳೂ ಲಭ್ಯವಾಗುತ್ತವೆ. ರಿಮೋಟ್ ಸಾಧನದಲ್ಲಿ ಬ್ಲೂಟೂತ್ ನಿಸ್ತಂತು ಸೇವೆ ಒದಗಿಸಿ,ಮೈಕ್ ಮತ್ತು ಹೆಡ್‌ಫೋನ್ ಇದರಲ್ಲಿ ಅಳವಡಿಸಿ, ಅಂತರ್ಜಾಲದ ಮೂಲಕ ದೂರವಾಣಿ ಕರೆಗಳಿಗೆ ಅವಕಾಶ ನೀಡುವುದು ಯೋಜನೆ. ಜತೆಗೆ ಎರಡರಿಂದ ಮೂರು ಸಾವಿರ ದರ ವಿಧಿಸಿ, ಇನ್ನೂರು ಗಂಟೆಯ ಟಿವಿ ಕಾರ್ಯಕ್ರಮಗಳನ್ನು ಒದಗಿಸಲೂ ಅದು ತಯಾರಿ ನಡೆಸಿದೆ.&lt;br /&gt;--------------------------------------------------&lt;br /&gt;&lt;span style="font-weight:bold;"&gt;ಇದು ನೆಟ್ ಬುಕ್‌ಗಳ ಕಾಲ&lt;/span&gt;&lt;br /&gt;ಆರ್ಥಿಕ ಹಿನ್ನಡೆಯಿಂದ ಡೆಸ್ಕ್‌ಟಾಪ್ ಹಾಗೂ ಲ್ಯಾಪ್‌ಟಾಪ್ ಕಂಪ್ಯೂಟರುಗಳ ಮಾರಾಟಕ್ಕೆ ಹಿನ್ನಡೆಯಾಗಿದೆ.ಇತ್ತೀಚೆಗಿನ ವರ್ಷಗಳಲ್ಲಿ ಹೀಗಾಗುತ್ತಿರುವುದು ಇದೇ ಮೊದಲಬಾರಿ.ಕಳೆದ ವರ್ಷ ಭಾರತದಲ್ಲಿ ಮಾರಾಟವಾದ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳ ಸಂಖ್ಯೆ ಹತ್ತಿರ ಹತ್ತಿರ ಏಳು ದಶಲಕ್ಷ.ಅದರ ಹಿಂದಿನ ವರ್ಷ ಸುಮಾರು ಏಳೂವರೆ ದಶಲಕ್ಷ ಕಂಪ್ಯೂಟರುಗಳು ಖರ್ಚಾಗಿದ್ದುವು.ಹಾಗೆ ನೋಡಿದರೆ ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್‌ಗಳು ಹದಿನೇಳು ಶೇಕಡಾ ಹಿನ್ನಡೆ ಅನುಭವಿಸಿದರೆ,ಡೆಸ್ಕ್‌ಟಾಪ್ ಕಂಪ್ಯೂಟರುಗಳು ಶೇಕಡಾ ನಾಲ್ಕು ಕುಸಿತ ಅನುಭವಿಸಿದುವು.ಈಗ ಜನರು ನೆಟ್‌ಬುಕ್ ಕಂಪ್ಯೂಟರುಗಳತ್ತ ವಾಲಿದ್ದಾರೆ. ಈ ಮಿತವ್ಯಯಿ ಕಂಪ್ಯೂಟರುಗಳು ಇಪ್ಪತ್ತು ಸಾವಿರದ ಬೆಲೆಯಲ್ಲಿ ಲಭ್ಯವಿರುವುದು ಮಾತ್ರವಲ್ಲದೆ,ಅತ್ತಿತ್ತ ಒಯ್ಯಲು ಅನುಕೂಲವಾದ ಸಣ್ಣಗಾತ್ರದವು.ನಿಸ್ತಂತು ಜಾಲಕ್ಕೆ ಸಂಪರ್ಕಿಸುವ ವ್ಯವಸ್ಥೆ ಇದ್ದು,ಅಂತರ್ಜಾಲ ಜಾಲಾಡುವ ಸೌಕರ್ಯ ನೆಟ್‌ಬುಕ್‌ಗಳು ಒದಗಿಸುತ್ತವೆ.ಕಳೆದವರ್ಷ ಎಪ್ಪತ್ತೈದು ಸಾವಿರ ನೆಟ್‌ಬುಕ್‌ಗಳಿಗೆ ಬೇಡಿಕೆ ಬಂದಿತ್ತು.ಇನ್ನು ಮುಂದಿನ ವರ್ಷ ಗೂಗಲ್ ಕ್ರೋಮ್ ಆಪರೇಟಿಂಗ್ ವ್ಯವಸ್ಥೆ ಬಿಡುಗಡೆಯಾದರೆ,ಅದನ್ನು ಹೊತ್ತು ತರುವ ಹೊಸ ನೆಟ್‌ಬುಕ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ,ನೆಟ್‌ಬುಕ್‌ಗಳು ಇನ್ನಷ್ಟು ಜನಪ್ರಿಯವಾಗುವುದರಲ್ಲಿ ಅನುಮಾನವಿಲ್ಲ.&lt;br /&gt;ಮೊದಮೊದಲು ಈ ನೆಟ್‌ಬುಕ್‌ಗಳಲ್ಲಿ ಲಿನಕ್ಸ್ ವ್ಯವಸ್ಥೆ ಇದ್ದರೆ,ಈಗೀಗ ಜನರು ವಿಂಡೋಸ್ ವ್ಯವಸ್ಥೆಯನ್ನೇ ಇಷ್ಟಪಡುವುದು ಕಂಡು ಬಂದಿದೆ. ಇದಕ್ಕೆ ಕಾರಣ ವಿಂಡೋಸ್ ವ್ಯವಸ್ಥೆ ಲಿನಕ್ಸ್‌ಗಿಂತ ಬಳಸಲು ಹೆಚ್ಚು ಸುಲಭ ಎನ್ನುವುದಲ್ಲ-ಹಾಗೆಂಬ ಭಾವನೆ ಬೇರೂರಿರುವುದಷ್ಟೇ ಆಗಿದೆ.&lt;br /&gt;-----------------------------------------&lt;br /&gt;&lt;span style="font-weight:bold;"&gt;ವಿದ್ಯುತ್ ಸಂಪರ್ಕದ ಮೂಲಕವೂ ಕಂಪ್ಯೂಟರ್ ಮಾಹಿತಿ ಕದಿಯಬಹುದು&lt;/span&gt;&lt;br /&gt;ಬ್ಯಾಂಕ್ ಮತ್ತಿತರ ಖಾತೆಗಳನ್ನು ಆನ್‌ಲೈನಿನಲ್ಲಿ ಸಂಪರ್ಕಿಸಿದಾಗ,ಪಾಸ್‌ವರ್ಡ್ ಕೇಳುವ ಮೂಲಕ,ಭದ್ರತೆ ನೀಡುವುದು ಸಾಮಾನ್ಯ. ಆದರೆ ಬಳಕೆದಾರ ಯಾವ ಕೀಲಿಗಳನ್ನು ಕುಟ್ಟಿದ್ದ ಎಂಬುದನ್ನು ದಾಖಲಿಸುವ ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲೆ ಹಾಕಿಡುವ ಮೂಲಕ,ಅಂತಹ ಮಾಹಿತಿಯನ್ನು ಕದಿಯುವವರಿದ್ದಾರೆ. ಮಾಹಿತಿ ಕದಿಯಲು ಕಂಪ್ಯೂಟರ್‌ನ ವಿದ್ಯುತ್ ಸಂಪರ್ಕವನ್ನು ಬಳಸಬಹುದೇ ಎಂಬುದನ್ನು ಸಂಶೋಧಕರು ಪ್ರಯತ್ನಿಸಿ,ಯಶ ಕಂಡಿದ್ದಾರೆ.ಕಂಪ್ಯೂಟರಿನ ಕೀಲಿ ಮಣೆಯನ್ನು ಕಂಪ್ಯೂಟರಿಗೆ ಸಂಪರ್ಕಿಸಲು PS/2 ಕೇಬಲ್ ಬಳಸುವುದಿದೆ.ಇದರಲ್ಲಿ ಆರು ತಂತಿಗಳು ಇರುತ್ತವೆ. ಈ ತಂತಿಗಳಿಗೆ ಹೆಚ್ಚು ಸುರಕ್ಷಾ ಕವಚವೂ ಇಲ್ಲ. ಹೀಗಾಗಿ ಒಂದು ತಂತಿಯಲ್ಲಿ ಹರಿಯುವ ವಿದ್ಯುತ್ ಏರುಪೇರಾದರೆ, ಉಳಿದವಲ್ಲೂ ಅದು ಪರಿಣಾಮ ಬೀರುತ್ತದೆ. ಇದರಲ್ಲಿರುವ ಒಂದು ತಂತಿ ಭೂಮಿಗೆ ಸಂಪರ್ಕಿಸುವ ಅರ್ಥ್ ತಂತಿ. ಹೀಗಾಗಿ ಕಂಪ್ಯೂಟರಿನ ವಿದ್ಯುತ್ ಸಾಕೆಟಿನ ತಂತಿಗೆ ಸಂಪರ್ಕ ಹೊಂದುತ್ತದೆ.ಕೀಲಿ ಮಣೆಯನ್ನು ಕುಟ್ಟಿದಾಗ ಉಂಟಾಗುವ ವಿದ್ಯುತ್ ಪ್ರವಾಹದಲ್ಲಿನ ವ್ಯತ್ಯಾಸ, ಅರ್ಥ್ ತಂತಿಯಲ್ಲೂ ಪರಿಣಾಮ ಬೀರುತ್ತದೆ.ಇದನ್ನು ಓಸಿಲೋಸ್ಕೋಪ್ ಸಾಧನದ ಸಹಾಯದಿಂದ ಪರಿಶೀಲಿಸಿ,ಯಾವ ಕೀಲಿಯನ್ನು ಒತ್ತಲಾಯಿತು ಎಂದು ಊಹಿಸಲು ಸಂಶೋಧಕರಿಗೆ ಸಾಧ್ಯವಾಯಿತು. ಇದನ್ನು ಕಂಪ್ಯೂಟರಿನಿಂದ ಹತ್ತು-ಹದಿನೈದು ಮೀಟರ್ ದೂರದಿಂದಲೂ ಮಾಡಬಹುದು. ಖದೀಮರು ಮನಸ್ಸು ಮಾಡಿದರೆ,ಮಾಹಿತಿ ಕದಿಯಲು ಹಲವು ದಾರಿಗಳಿವೆ ಎನ್ನುವುದನ್ನು ಬಳಕೆದಾರರು ಗಮನದಲ್ಲಿಡಬೇಕು.&lt;br /&gt;&lt;br /&gt;&lt;span style="font-weight:bold;"&gt;*ಅಶೋಕ್‌ಕುಮಾರ್ ಎ&lt;/span&gt;&lt;br /&gt;&lt;br /&gt;&lt;a href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=1%26contentid=673958%26lang=2"&gt;udayavani&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-6647591968433756111?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/6647591968433756111/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=6647591968433756111' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/6647591968433756111'/><link rel='self' type='application/atom+xml' href='http://www.blogger.com/feeds/35372036/posts/default/6647591968433756111'/><link rel='alternate' type='text/html' href='http://ashok567.blogspot.com/2009/07/blog-post_20.html' title='ಸೈಕ್ಲಿಂಗ್ ಬಗ್ಗೆ ಬ್ಲಾಗ್'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_PU7BmR35lao/SmO6VdDIK_I/AAAAAAAAA-0/iNNY-3Bt-Wk/s72-c/cycling.bmp' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-2241057331554594168</id><published>2009-07-13T05:24:00.004+05:30</published><updated>2009-07-13T05:41:13.625+05:30</updated><category scheme='http://www.blogger.com/atom/ns#' term='ಗೂಗಲ್ ಕ್ರೋಮ್'/><title type='text'>ನ್ಯಾನೋ ಗಣೇಶ ಎಂಬ ರೈತ ಮಿತ್ರ</title><content type='html'>&lt;span style="font-weight:bold;"&gt;ನ್ಯಾನೋ ಗಣೇಶ ಎಂಬ ರೈತ ಮಿತ್ರ&lt;/span&gt;&lt;br /&gt;ಆಗಾಗ ವಿದ್ಯುತ್ ಕಡಿತದಿಂದ ಎಲ್ಲರಿಗಿಂತ ಹೆಚ್ಚು ತ್ರಾಸ ಪಡುವವರು ಭಾರತದ ರೈತರೇ ಎನ್ನುವುದರಲ್ಲಿ ಅನುಮಾನವಿಲ್ಲ.ದೂರದಲ್ಲಿರುವ ಹೊಲ,ತೋಟದ ಪಂಪು ಶೆಡ್‌ಗೆ ಧಾವಿಸಿ,ಪಂಪನ್ನು ಚಾಲೂ ಮಾಡಿ ಮನೆಗೆ ಬರುವಷ್ಟರಲ್ಲಿ ವಿದ್ಯುತ್ ಕಡಿತವಾದರೆ, ಮತ್ತೆ ವಿದ್ಯುತ್ ಪೂರೈಕೆ ಆರಂಭವಾದಾಗ ಶೆಡ್‌ಗೆ ಧಾವಿಸುವ ಪ್ರಮೇಯ.ಹಗಲು-ರಾತ್ರಿ ಈ ಓಡಾಟದಲ್ಲೇ ರೈತ ಅರೆಜೀವವಾದರೆ ಅಚ್ಚರಿಯಿಲ್ಲ. ದೂರದಿಂದಲೇ ಪಂಪ್ ಚಾಲೂ-ಬಂದ್ ಮಾಡಲು ತಂತ್ರಜ್ಞಾನ ಬಳಸಬಾರದೇಕೆ ಎನ್ನುವುದರ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿವೆ.ಈಗ ಸೆಲ್‌ಪೋನ್ ಬಳಸಿ ಅದನ್ನು ಸಾಧ್ಯವಾಗಿಸಿ,ರೈತನಿಗೆ ಒದಗಿಸಲು ಟಾಟಾ ಇಂಡಿಕಾಮ್ ದೂರಸಂಪರ್ಕ ಕಂಪೆನಿ ಆರಂಭಿಸಿದೆ. ನ್ಯಾನೋ ಗಣೇಶ ಈ ಸಾಧನದ ಹೆಸರು.ಇದರಲ್ಲಿ ಸೆಲ್‌ಫೋನ್ ಮತ್ತು ಮಾಡೆಮ್ ಜತೆಯಾಗಿ ಬರುತ್ತದೆ. ಮಾಡೆಂ ಅನ್ನು ಪಂಪಿನ ಸ್ಟಾರ್ಟರಿಗೆ ಅಳವಡಿಸಲಾಗುತ್ತದೆ. ಎರಡುಸಾವಿರದ ಏಳುನೂರು ರುಪಾಯಿ ತೆತ್ತು ರೈತ ಈ ಹ್ಯಾಂಡ್‌ಸೆಟ್ ಮತ್ತು ಮಾಡೆಂ ಖರೀದಿಸಿದಾಗ, ಆತನಿಗೆ ಒಂದು ನಿಗದಿತ ಸಂಖ್ಯೆಯನ್ನೂ ಕೊಡಲಾಗುತ್ತದೆ. ಹ್ಯಾಂಡ್‌ಸೆಟ್‌ನಿಂದ ಆ ಸಂಖ್ಯೆಗೆ ಕರೆ ಮಾಡಿದಾಗ ಪಂಪ್ ಚಾಲೂ-ಬಂದ್ ಮಾಡಬಹುದು.ಜತೆಗೆ ಪಂಪ್ ಯಾವ ಸ್ಥಿತಿಯಲ್ಲಿದೆ ಎಂದೂ ಪರಿಶೀಲಿಸಬಹುದು.ಪಂಪ್ ಚಾಲೂ-ಬಂದ್ ಮಾಡಲು ಮಾಡುವ ಕರೆಗೆ ಶುಲ್ಕವಿಲ್ಲ. ಇತರ ಮೊಬೈಲ್ ಕರೆಗಳಿಗೆ ಸಾಮಾನ್ಯ ಶುಲ್ಕ ವಿಧಿಸಲಾಗುತ್ತದೆ. ಈ ಸೇವೆಯನ್ನು ಜೀವಮಾನಪರ್ಯಂತ ಪಡೆಯ ಬಹುದು.&lt;br /&gt;------------------------------------------------------&lt;br /&gt;&lt;span style="font-weight:bold;"&gt;ಅಮೆರಿಕಾದ ವಿರುದ್ಧ ಸೈಬರ್ ಯುದ್ಧ?&lt;/span&gt;&lt;br /&gt;ಕಳೆದವಾರ ಅಮೆರಿಕಾದ ಹಲವು ಅಂತರ್ಜಾಲ ತಾಣಗಳ ಸೇವೆ ಲಭ್ಯವಿರಲಿಲ್ಲ. ಅಂತರ್ಜಾಲದ ಸುಮಾರು ಹತ್ತು ಸಾವಿರ ಕಂಪ್ಯೂಟರುಗಳನ್ನು ತಮ್ಮ ವಶ ಮಾಡಿಕೊಂಡ ಯಾರೋ ಅವುಗಳ ಮೂಲಕ ಈ ತಾಣಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. ಸ್ವೇತಭವನ ಮತ್ತು ಪೆಂಟಗನ್‌ದ ತಾಣವೂ ಸೇರಿದಂತೆ ಸರಕಾರದ ಹಲವು ತಾಣಗಳಲ್ಲಿ ಸಮಸ್ಯೆಯಿತ್ತು.ಇದಕ್ಕೆ ಇನ್ನೂ ಪತ್ತೆಯಾಗದ ಸೈಬರ್ ದಾಳಿ ಕಾರಣ. ಈ "ದಾಳಿ" ನಡೆಸಲು ಬಳಸಲಾದ ಹತ್ತು ಸಾವಿರ ಕಂಪ್ಯೂಟರುಗಳ ಪೈಕಿ ಹೆಚ್ಚಿನವು ದಕ್ಷಿಣ ಕೊರಿಯಾದಲ್ಲಿದ್ದವಾದರೆ, ಉಳಿದುವು ಜಪಾನ್,ಚೀನಾ,ಅಮೆರಿಕಾಗಳಲ್ಲಿದ್ದುವು.ಇಂತಹ ಅಪರೋಕ್ಷ ದಾಳಿಗಳ ಮೂಲ ಯಾವುದು ಎಂದು ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ದಾಳಿಯನ್ನು ಉತ್ತರ ಕೊರಿಯಾ ಮಾಡಿರಬಹುದು ಎಂಬ ಸಂಶಯ ಇದ್ದೇ ಇದೆ. ಆದರೆ ಅದಕ್ಕೆ ಪುರಾವೆ ಸಿಕ್ಕುವುದು ಕಠಿನ. ಪುರಾವೆ ಸಿಕ್ಕಿದರೂ,ಅಮೆರಿಕಾ ಏನು ತಾನೇ ಮಾಡಬಹುದು? ರಾಯಭಾರಿಯನ್ನು ಹಿಂದೆ ಕರೆಸಿಕೊಳ್ಳುವಂತಹ ಕ್ರಮಗಳು ಅಸಾಧ್ಯ,ಯಾಕೆಂದರೆ ಉತ್ತರ ಕೊರಿಯಾದಲ್ಲಿ ಅಮೆರಿಕಾದ ರಾಯಭಾರ ಕಚೇರಿಯೇ ಇಲ್ಲ.ವ್ಯಾಪಾರ ನಿಷೇಧ ಮಾಡುವುದು ಇನ್ನುಳಿದ ಮಾರ್ಗ. ವಿಶ್ವಸಂಸ್ಥೆಯ ಬಳಿ ದೂರು ನೀಡಿದರೂ ಅಷ್ಟೆ ಬಿಟ್ಟರೂ ಅಷ್ಟೆ!&lt;br /&gt;-------------------------------------------------------------------------------&lt;br /&gt;&lt;span style="font-weight:bold;"&gt;ಗೂಗಲ್ ಕ್ರೋಮ್ ಓಎಸ್&lt;/span&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_PU7BmR35lao/Slp7VUO_cXI/AAAAAAAAA9U/IxFa89bLMag/s1600-h/chrome2.gif"&gt;&lt;img style="display:block; margin:0px auto 10px; text-align:center;cursor:pointer; cursor:hand;width: 292px; height: 219px;" src="http://1.bp.blogspot.com/_PU7BmR35lao/Slp7VUO_cXI/AAAAAAAAA9U/IxFa89bLMag/s320/chrome2.gif" border="0" alt=""id="BLOGGER_PHOTO_ID_5357730312849682802" /&gt;&lt;/a&gt;&lt;br /&gt;ಗೂಗಲ್ ಮೈಕ್ರೋಸಾಫ್ಟ್ ಕಂಪೆನಿಗೆ ಸಿಂಹಸ್ವಪ್ನವಾಗುವ ಲಕ್ಷಣಗಳೀಗ ಸ್ಪಷ್ಟವಾಗಿದೆ.2010ರ ಜೂನ್ ವೇಳೆಗೆ ಗೂಗಲ್ ಕ್ರೋಮ್ ಎಂಬ ಅತ್ಯಂತ ಸರಳ ಮತ್ತು ಕಂಪ್ಯೂಟರಿನ ಹೆಚ್ಚು ಯಂತ್ರಾಂಶವನ್ನು ಬೇಡದ ಕಾರ್ಯನಿರ್ವಹಣಾ ತಂತ್ರಾಂಶ ಬಿಡುಗಡೆಯಾಗಲಿದೆ.ಗೂಗಲ್ ಕ್ರೋಮ್ ಬ್ರೌಸರ್ ಬಿಡುಗಡೆಯಾದ ಒಂಭತ್ತು ತಿಂಗಳ ನಂತರ ಗೂಗಲ್ ಕಂಪೆನಿಯ ಈ ಘೋಷಣೆ ಹೊರಬಿದ್ದಿದೆ.ಆರ್ಮ್ ಮತ್ತು x86 ಸಂಸ್ಕಾರಕಗಳನ್ನು ಹೊಂದಿದ,ಅಂತರ್ಜಾಲ ಜಾಲಾಟಕ್ಕಾಗಿಯೇ ವಿನ್ಯಾಸಗೊಳಿಸಿದ ನೆಟ್‌ಬುಕ್‌ಗಳಿಗೆ ಗೂಗಲ್ ಕ್ರೋಮ್ ಅನ್ನು ವಿನ್ಯಾಸಗೊಳಿಸಲು ಕಂಪೆನಿ ಬಯಸಿದೆ. ನೆಟ್‌ಬುಕ್‌ಗಳಲ್ಲಿ ಹೆಚ್ಚು ತಂತ್ರಾಂಶಗಳನ್ನು ಅಳವಡಿಸಿರುವುದಿಲ್ಲ. ಅವನ್ನು ಅಂತರ್ಜಾಲಕ್ಕೆ ಸಂಪರ್ಕಿಸುವ ಮೂಲಕ, ಅಗತ್ಯವಾದ ತಂತ್ರಾಂಶಗಳನ್ನು ಅಂತರ್ಜಾಲದಿಂದಲೇ ಬಳಸುವ ಉದ್ದೇಶದಿಂದ ತಯಾರಿಸಲಾಗುತ್ತದೆ.&lt;br /&gt; ನೆಟ್‌ಬುಕ್‌ನಲ್ಲಿ ಬಳಸುವ ಓಎಸ್ ಬೇಗನೇ ಚಾಲೂ ಆಗಿ,ನೇರವಾಗಿ ಅಂತರ್ಜಾಲದ ಮಿಂಚಂಚೆಯಂತಹ ಸೇವೆಗಳನ್ನು ಬಳಸಲು ಸಿದ್ಧವಾಗುವಂತೆ ಹೊಸ ಓಎಸ್ ಅನ್ನು ವಿನ್ಯಾಸಗೊಳಿಸಿ,ಅಭಿವೃದ್ಧಿ ಪಡಿಸುವುದು ಗೂಗಲ್ ಯೋಜನೆ.ಅಂತೆಯೇ,ಅತ್ಯಂತ ಸರಳ,ಬಳಕೆದಾರ ಸ್ನೇಹಿ ಲಕ್ಷಣಗಳನ್ನು ಹೊಂದಿರಬೇಕು ಎನ್ನುವುದು ಅಭಿವೃದ್ಧಿಕಾರರ ಕನಸು. ಕಂಪ್ಯೂಟರ್ ಶರವೇಗದಲ್ಲಿ ಕೆಲಸ ಮಾಡಬೇಕು,ಬಳಸುವುದು ತಲೆನೋವು ತರಬಾರದು ಎಂದು ಅವರ ಲೆಕ್ಕಾಚಾರ.ಲಿನಕ್ಸ್ ತಿರುಳಿನ ಮೇಲೆ ಹೊಸ ಓಎಸ್ ಅಭಿವೃದ್ಧಿ ಪಡಿಸುವುದರತ್ತ ಗೂಗಲ್ ಇಂಜಿನಿಯರುಗಳ ಚಿತ್ತ.&lt;br /&gt; ಹೊಸ ನೆಟ್‍ಬುಕ್ ಸಾಧನಗಳನ್ನು ಬಿಡುಗಡೆಗೊಳಿಸಲು ಯಂತ್ರಾಂಶ ತಯಾರಕರನ್ನು ಪ್ರಚೋದಿಸಲು ಗೂಗಲ್ ಬಯಸಿದೆ. ಅವುಗಳಲ್ಲಿ ತನ್ನ ಓಎಸ್ ಅಳವಡಿಸಿ ಮಾರುಕಟ್ಟೆಗೆ ಬಿಡುವುದು ಕಂಪೆನಿಯ ಯೋಚನೆ. ಆದರೆ ಡೆಸ್ಕ್‌ಟಾಪ್ ಕಂಪ್ಯೂಟರುಗಳಿಗಾಗಿ ಗೂಗಲ್ ಓಎಸ್ ತರಲು ಕಂಪೆನಿಗೆ ಮತ್ತಷ್ಟು ಸಮಯ ಹೀಡಿಯಲಿದೆ.ಆದ್ದರಿಂದ ಮೈಕ್ರೋಸಾಫ್ಟ್ ತುಸು ಸಮಾಧಾನ ಹೊಂದಬಹುದು.&lt;br /&gt; ಜನರಿಗೆ ಇಷ್ಟವಾಗಬಲ್ಲ,ಬಳಸಲು ಹಿತವಾಗುವ ಓಎಸ್ ತಂದು ಮೈಕ್ರೋಸಾಫ್ಟಿನ ಏಕಾಧಿಪತ್ಯವನ್ನು ಮುರಿಯಲು ಗೂಗಲ್‌ಗೆ ಸಾಧ್ಯವಾಗಬಹುದೇ ಎನ್ನುವುದು ಕೌತುಕದ ವಿಷಯ.&lt;br /&gt;----------------------------------------------&lt;br /&gt;&lt;span style="font-weight:bold;"&gt;ನೂರು ಜನ ಅನುಸರಿಸುವ ಕನ್ನಡ ಬ್ಲಾಗ್&lt;/span&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_PU7BmR35lao/Slp5qSqg1GI/AAAAAAAAA9M/RpmGbtPMqbI/s1600-h/ittigecement.bmp"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 173px;" src="http://2.bp.blogspot.com/_PU7BmR35lao/Slp5qSqg1GI/AAAAAAAAA9M/RpmGbtPMqbI/s320/ittigecement.bmp" border="0" alt=""id="BLOGGER_PHOTO_ID_5357728474182243426" /&gt;&lt;/a&gt;&lt;br /&gt;ಕನ್ನಡ ಬ್ಲಾಗುಗಳ ಪೈಕಿ ಅತಿ ಜನಪ್ರಿಯ ಬ್ಲಾಗು ಯಾವುದು? ಪ್ರಾಯಶ: ಪ್ರಕಾಶ್ ಹೆಗ್ಡೆಯವರ http://ittigecement.blogspot.com/ ಇರಬಹುದು. ವೃತ್ತಿಯಿಂದ ಕಟ್ಟಡ ನಿರ್ಮಾಣ,ವಿನ್ಯಾಸಕಾರ ಪ್ರಕಾಶ್ ಹೆಗ್ಡೆಯವರ ಪ್ರವೃತ್ತಿ ಬರವಣಿಗೆ,ಛಾಯಾಚಿತ್ರೀಕರಣ. ಬ್ಲಾಗ್ ಬರವಣಿಗೆ ಇಷ್ಟವಾದರೆ,ಅದನ್ನು ನಿಯತವಾಗಿ ಅನುಸರಿಸುವ ಅವಕಾಶ ಓದುಗನಿಗಿದೆ. ಕನ್ನಡದ ಬ್ಲಾಗಗಳ ಪೈಕಿ ಇಟ್ಟಿಗೆ ಸಿಮೆಂಟ್ ಬ್ಲಾಗ್ ಇದೀಗ ನೂರಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ವೃತ್ತಿಗೆ ಸಂಬಂಧಿಸಿದ ರಂಜನೀಯ ಘಟನೆಗಳು,ತಮ್ಮ ಅನುಭವಕ್ಕೆ ಬಂದ ರಂಜನೀಯ ಘಟನೆಗಳನ್ನು ಸರಳ ಸುಂದರ ರೀತಿಯಲ್ಲಿ ಪ್ರಸ್ತುತ ಪಡಿಸಿರುವುದು ಈ ಜನಪ್ರಿಯತೆಗೆ ಕಾರಣ.ಧಾರವಾಡದ ಸುನಾಥರ "ಸಲ್ಲಾಪ್" ಬ್ಲಾಗ್ ಗಂಭೀರ ವಿಷಯಗಳನ್ನು ಒಳಗೊಂಡೂ,ನಲುವತ್ತಾರು ಜನರು ಹಿಂಬಾಲಕರನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ.ಶರೀಫರ,ಬೇಂದ್ರೆಯವರ ಕವನಗಳ ವಿಶ್ಲೇಷಣೆಗಳು ಇಲ್ಲಿವೆ(http://sallaap.blogspot.com).&lt;br /&gt;--------------------------&lt;br /&gt;&lt;a href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=1%26contentid=671458%26lang=2"&gt;udayavani&lt;/a&gt;&lt;br /&gt;&lt;span style="font-weight:bold;"&gt;*ಅಶೋಕ್‌ಕುಮಾರ್ ಎ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2241057331554594168?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2241057331554594168/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=2241057331554594168' title='1 Comments'/><link rel='edit' type='application/atom+xml' href='http://www.blogger.com/feeds/35372036/posts/default/2241057331554594168'/><link rel='self' type='application/atom+xml' href='http://www.blogger.com/feeds/35372036/posts/default/2241057331554594168'/><link rel='alternate' type='text/html' href='http://ashok567.blogspot.com/2009/07/blog-post_13.html' title='ನ್ಯಾನೋ ಗಣೇಶ ಎಂಬ ರೈತ ಮಿತ್ರ'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_PU7BmR35lao/Slp7VUO_cXI/AAAAAAAAA9U/IxFa89bLMag/s72-c/chrome2.gif' height='72' width='72'/><thr:total xmlns:thr='http://purl.org/syndication/thread/1.0'>1</thr:total></entry><entry><id>tag:blogger.com,1999:blog-35372036.post-2763360518986949559</id><published>2009-07-06T06:06:00.003+05:30</published><updated>2009-07-06T06:17:29.903+05:30</updated><category scheme='http://www.blogger.com/atom/ns#' term='hunch'/><category scheme='http://www.blogger.com/atom/ns#' term='dia'/><title type='text'>ಸುಲಭದಲ್ಲಿ ಚಿತ್ರಿಸಿ</title><content type='html'>ಸುಲಭದಲ್ಲಿ ಚಿತ್ರಿಸಿ&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_PU7BmR35lao/SlFIlK6ANwI/AAAAAAAAA8s/SMxw2rTiD4g/s1600-h/dia_screenshot.png"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 213px;" src="http://4.bp.blogspot.com/_PU7BmR35lao/SlFIlK6ANwI/AAAAAAAAA8s/SMxw2rTiD4g/s320/dia_screenshot.png" border="0" alt=""id="BLOGGER_PHOTO_ID_5355141235340228354" /&gt;&lt;/a&gt;&lt;br /&gt;&lt;br /&gt;ನಿಮಗೆ ಲೇಖನವೊಂದಕ್ಕೆ ವಿವರಣಾತ್ಮಕ ಚಿತ್ರಗಳು ಬೇಕೇ?ಇವನ್ನು ರಚಿಸಲು ಹೆಚ್ಚು ಪರಿಶ್ರಮ ಪಡಬೇಕಿಲ್ಲ. ಡಯಾ(http://dia-installer.de/index_en.html ಎನ್ನುವ ಸುಲಭದಲ್ಲಿ ಚಿತ್ರ ರಚಿಸುವ ತಂತ್ರಾಂಶವು ಲಭ್ಯವಿದೆ. ಇದೊಂದು ಮುಕ್ತ ತಂತ್ರಾಂಶವಾಗಿದ್ದು,ವಿಂಡೋಸ್ ಆವೃತ್ತಿಯೂ ಲಭ್ಯ.ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶದಲ್ಲೂ ಇದು ಲಭ್ಯವಿದೆ. ಕಂಪ್ಯೂಟರ್ ಜಾಲ ಇತ್ಯಾದಿಗಳ ಚಿತ್ರ ರಚಿಸುವುದಂತೂ ಚಿಟಿಕೆ ಹೊಡೆದಷ್ಟೇ ಸುಲಭವಾಗಿಸುವ ತಂತ್ರಾಂಶ ಎಲ್ಲರ ಕಂಪ್ಯೂಟರಿನಲ್ಲೂ ಸ್ಥಾನ ಪಡೆದರೆ ಅಚ್ಚರಿಯಿಲ್ಲ.&lt;br /&gt;---------------------------------------------------&lt;br /&gt;ಮುದ್ರಿಸ ಬಹುದಾದ ಬ್ಯಾಟರಿ&lt;br /&gt;ಬ್ಯಾಟರಿಯನ್ನು ಮುದ್ರಿಸುವುದೇ?ಹೌದು,ಒಂದೂವರೆ ವೋಲ್ಟಿನ ಒಂದು ಮಿಲಿಮೀಟರ್ ದಪ್ಪದ ಬ್ಯಾಟರಿಗಳನ್ನು,ರೇಷ್ಮೆ ಬಟ್ಟೆಯಲ್ಲಿ ಮುದ್ರಿಸುವ ತಂತ್ರಜ್ಞಾನಕ್ಕೆ ಸಮಾನವಾದ ರೀತಿಯಲ್ಲಿ ತಯಾರಿಸಬಹುದು. ಇದು ಜರ್ಮನಿಯ ಫ಼್ರಾನ‌ಹೋಪರ್ ಸಂಶೋಧನಾಲಯದ ವಿಜ್ಞಾನಿಗಳ ಸಂಶೋಧನೆಯ ಫಲ. ಸಣ್ಣ ಗಾತ್ರದ ಈ ಬ್ಯಾಟರಿಗಳ ಬಾಳಿಕೆ ಕಡಿಮೆ. ಇವನ್ನು ಕಾರ್ಡುಗಳಲ್ಲಿ ಬಳಸಲುದ್ದೇಶಿಸಲಾಗಿದೆ.ಬಳಸಿ ಎಸೆಯುವ ವಸ್ತುಗಳಲ್ಲಿ ಇವನ್ನು ಬಳಸುವುದು ಅನುಕೂಲಕರ.ಪಾದರಸದಂತಹ ವಿಷಕಾರಿ ಲೋಹಗಳನ್ನು ಬಳಸಬೇಕಿಲ್ಲದಿರುವುದು, ಈ ಬ್ಯಾಟರಿಗಳ ಇನ್ನೊಂದು ಧನಾತ್ಮಕ ಅಂಶ.ತಯಾರಿಸಲು ಅಗ್ಗ ಮತ್ತು ಇವನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸುವುದು ಸಾಧ್ಯ.&lt;br /&gt;-----------------------------------------------&lt;br /&gt;ನಿರ್ಧಾರ ಕೈಗೊಳ್ಳಲು ಸಹಾಯಹಸ್ತ&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_PU7BmR35lao/SlFIk0WUZYI/AAAAAAAAA8k/CriXnlwa_1k/s1600-h/hunch.bmp"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 164px;" src="http://3.bp.blogspot.com/_PU7BmR35lao/SlFIk0WUZYI/AAAAAAAAA8k/CriXnlwa_1k/s320/hunch.bmp" border="0" alt=""id="BLOGGER_PHOTO_ID_5355141229284976002" /&gt;&lt;/a&gt;&lt;br /&gt;ಕಂಪ್ಯೂಟರ್ ಖರೀದಿಸಲು ಬಯಸುತ್ತೀರಾ? ಲ್ಯಾಪ್‌ಟಾಪ್ ಅಥವ ಡೆಸ್ಕ್‌ಟಾಪ್-ಇವುಗಳ ಪೈಕಿ ಯಾವುದು ಹಿತ ಎಂದು ನಿರ್ಧರಿಸಲು ಕಷ್ಟವಾಗುತ್ತಿದೆಯೇ? ಇಂತಹ ನಿರ್ಣಯಗಳನ್ನು ಕೈಗೊಳ್ಳಲು ಸಹಾಯ ಮಾಡುವ ಅಂತರ್ಜಾಲ ತಾಣವೇ www.hunch.com. ನಿಮ್ಮ ಬಜೆಟ್,ಯಾವ ಕೆಲಸಗಳಿಗೆ ನೀವು ಕಂಪ್ಯೂಟರ್ ಬಳಸುತ್ತೀರಿ? ನಿಮ್ಮ ಉದ್ಯೋಗ ಯಾವ ತೆರನದ್ದು ಮೊದಲಾದ ಪ್ರಶ್ನೆಗಳನ್ನು ಕೇಳಿ,ನಿಮಗೆ ಸುಕ್ತ ಸಲಹೆ ನೀಡುವ ಸೇವೆ ಈ ತಾಣದಲ್ಲಿ ಲಭ್ಯ.ನೀವು ಉತ್ತರಿಸಲು ಬಯಸದ ಪ್ರಶ್ನೆಗಳನ್ನು ಬಿಡಲು ಸಾಧ್ಯವಿದೆ.ಹತ್ತು ಪ್ರಶ್ನೆಗಳನ್ನು ಕೇಳಿ ನಿಮಗೆ ಸಲಹೆ ನೀಡಲು ತಾಣವು ಸಮರ್ಥವಾಗಿದೆ.&lt;br /&gt;----------------------------------------------------------&lt;br /&gt;ದೂರುಗಂಟೆ ಬಾರಿಸಲು ಟ್ವಿಟರ್ ಬಳಕೆ&lt;br /&gt;ಗ್ರಾಹಕರು ತಮ್ಮ ದೂರುಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಹಕ ಸೇವಾ ಕೇಂದ್ರಗಳಿಗೆ ದೂರವಾಣಿ ಕರೆ ಮಾಡುವುದಿದೆ. ಆದರೆ ಹಲವೊಮ್ಮೆ ಈ ಮಾರ್ಗ ನಿರೀಕ್ಷಿತ ಪರಿಣಾಮ ಬೀರದಿರಬಹುದು. ಈಗೀಗ ಗ್ರಾಹಕರು ಟ್ವಿಟರ್ ಅಂತರ್ಜಾಲ ಸೇವೆ (www.twitter.com) ಬಳಸಿ ತಮ್ಮ ದೂರುಗಳನ್ನು ಬಗೆಹರಿಸಿಕೊಳ್ಳಲು ಯಶಸ್ವಿಯಾಗುತ್ತಿದ್ದಾರೆ.ಜನ ಸಾಮಾನ್ಯರ ಹಾಗೆ ಪತ್ರಿಕೆಗಳು,ಸಂಸ್ಥೆಗಳೂ ಟ್ವಿಟರ್ ಖಾತೆ ಹೊಂದಿರುತ್ತಾರೆ. ಇತ್ತೀಚೆಗೆ ವಿಮಾನ ಪ್ರಯಾಣಿಕರೊಬ್ಬರು ತನಗೆ ಹಾಗೂ ತಮ್ಮ ಕುಟುಂಬದವರಿಗೆ ಜತೆಯಾಗಿ ಸೀಟು ಕಾಯ್ದಿರಿಸದ್ದು ನೋಡಿ,ಕರೆ ಮಾಡಿದಾಗ ಅವರ ದೂರಿಗೆ ಪ್ರತಿಕ್ರಿಯೆ ಬರಲಿಲ್ಲ.ಆದರವರು ಈ ವಿಷಯವನ್ನು ಟ್ವಿಟರ್ ಮೂಲಕ ವಿಮಾನ ಕಂಪೆನಿಗೆ ತಿಳಿಸಿದ ಕೆಲವೇ ನಿಮಿಷಗಳಲ್ಲಿ ಅವರ ದೂರಿನ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಪ್ರತಿಕ್ರಿಯೆ ಬಂತು. ನಂತರ ಸ್ವಲ್ಪವೇ ಹೊತ್ತಿನಲ್ಲಿ ಅವರಿಗೆ ಬೇಕಾದ ರೀತಿಯೇ ಸೀಟೂ ನಿಗದಿಯಾಯಿತು. ಇಂತಹ ಅನುಭವಗಳು ಸಾಕಷ್ಟು ಜನರಿಗೆ ಆದ ಬಗ್ಗೆ ವರದಿಗಳಿವೆ. ಕಂಪೆನಿಯ ಟ್ವಿಟರ್ ಖಾತೆಯನ್ನು ಲಕ್ಷಾಂತರ ಜನರು ಅನುಸರಿಸುತ್ತಿರುತ್ತಾರೆ. ಹಾಗಾಗಿ ಒಬ್ಬರು ಬರೆದ ದೂರು ಇತರರಿಗೂ ಗೊತ್ತಾಗುತ್ತದೆ. ಇದು ಕಂಪೆನಿಯ ಇಮೇಜನ್ನು ಕೆಡಿಸುವ ಅಪಾಯ ಇರುವ ಕಾರಣ ಕಂಪೆನಿಗಳು ಸುಮ್ಮನಿರುವುದಿಲ್ಲ. ಅವರು ಪ್ರತಿಕ್ರಿಯೆ ನೀಡಿದರೆ,ಅವರು ಚುರುಕಾಗಿದ್ದಾರೆ ಎಂಬಂಶವೂ ಇತರರಿಗೆ ತಿಳಿದು,ಗ್ರಾಹಕರು ಕಂಪೆನಿಯ ಬಗ್ಗೆ ಉತ್ತಮ ಅಭಿಪ್ರಾಯ ಹೊಂದುತ್ತಾರೆ. ಹೀಗಾಗಿ ಟ್ವಿಟರ್ ಸಂದೇಶಗಳನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆ.&lt;br /&gt;-------------------------------------------------&lt;br /&gt;ಅಮೆರಿಕಾ ಚಂದ್ರಯಾನ ಸುಳ್ಳೇ?&lt;br /&gt;ಅಮೆರಿಕನ್ನರು ಚಂದ್ರನ ಮೇಲೆ ಕಾಲಿರಿಸಿದ್ದು ಕಟ್ಟು ಕತೆ ಎಂದು ನಂಬುವವರು ಬಹಳಷ್ಟಿದ್ದಾರೆ.ಇದನ್ನು ಪುಷ್ಟೀಕರಿಸಲು ಕೆಲವು ವಾದಗಳನ್ನು ಮುಂದಿಡಲಾಗುತ್ತಿತ್ತು.ಈ ಸವಾಲುಗಳಿಗೆ ಸಮಾಧಾನ ಹೇಳುವ ಪ್ರಯತ್ನ ಇತ್ತೀಚೆಗೆ ನಡೆದಿದೆ. ಚಂದ್ರನ ಮೇಲೆ ಅಮೆರಿಕನ್ನರು ನೆಟ್ಟ ಧ್ವಜ ಅಲುಗಾಡಿದ್ದು ಹೇಗೆ ಎಂಬ ಸವಾಲಿಗೆ ,ಅದು ಅಲುಗಾಡಿದಾಗ ಯಾವನಾದರೂ ಗಗನಯಾತ್ರಿ ಧ್ವಜವನ್ನು ಹಿಡಿದಿದ್ದರು ಎಂಬ ಸಮಾಧಾನ ನೀಡಲಾಗಿದೆ.ಚಿತ್ರಗಳಲ್ಲಿ ವಿವಿಧ ವಸ್ತುಗಳ ನೆರಳುಗಳು ಬೇರೆ ಬೇರೆ ಕೋನಗಳಲ್ಲಿ ಇವೆ,ಇದು ಸ್ಟುಡಿಯೋ ಚಿತ್ರೀಕರಣದಂತೆ ಹಲವು ಬೆಳಕಿನ ಮೂಲಗಳ ಉಪಯೋಗ ಮಾಡಿದ್ದರ ಫಲ ಎನ್ನುವ ವಾದ ಮುಂದಿಡಲಾಗುತ್ತಿತ್ತು. ಹಾಗೇನಾದರೂ ಆದರೆ ಒಂದು ವಸ್ತು ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೆರಳು ಬೀರಬೇಕಿತ್ತು.ಚಂದ್ರನ ಮೇಲ್ಮೈಯಲ್ಲಿ ಸೂರ್ಯ ಪ್ರಕಾಶ ಮತ್ತು ನೆಲದ ಏರು ತಗ್ಗುಗಳು ಇಂತಹ ನೆರಳು ಉಂಟಾಗಲು ಕಾರಣವಿರಬಹುದು ಎಂಬ ತರ್ಕ ಮುಂದಿಡಲಾಗುತ್ತಿದೆ. ಗಗನಯಾತ್ರಿಗಳೆಲ್ಲರೂ ಚಿತ್ರದಲ್ಲಿದ್ದಾಗ ಚಿತ್ರೀಕರಿಸಿದವರು ಯಾರು ಎಂಬ ಪ್ರಶ್ನೆಗೆ ಅದು ಬಾಹ್ಯಾಕಾಶ ವಾಹನದ ಕ್ಯಾಮರ ತೆಗೆದ ಚಿತ್ರ ಎಂಬ ಸಮರ್ಥನೆ ನೀಡಲಾಗಿದೆ.ಹಬಲ್ ದೂರದರ್ಶಕದ ಮೂಲಕ ಚಂದ್ರನ ಮೇಲ್ಮೈಯಲ್ಲಿ ಬಿಡಲಾಗಿರುವುದೆನ್ನಲಾದ ಬಾಹ್ಯಾಕಾಶ ವಾಹನದ ಚಿತ್ರವನ್ನು ತೆಗೆದು ತೋರಿಸಲು ನಾಸಾ ಪ್ರಯತ್ನಿಸಿಲ್ಲವೇಕೆ ಎಂಬ ಪ್ರಶ್ನೆಗೆ ದೂರದರ್ಶಕವು ಹತ್ತು ಮೀಟರಿಗಿಂತ ಕಡಿಮೆ ಅಳತೆಯ ವಸ್ತುಗಳನ್ನು ಚಿತ್ರೀಕರಿಸಲು ಸಮರ್ಥವಾಗಿಲ್ಲ ಎಂಬ ವಾದ ಮುಂದೊಡ್ದಲಾಗಿದೆ.ಚಂದ್ರನ ಮೇಲ್ಮೈಯಲ್ಲಿ ಗಗನಯಾತ್ರಿಗಳ ಹೆಜ್ಜೆ ಗುರುತುಗಳು ಮೂಡಲು ಅಲ್ಲಿ ನೀರ ಪಸೆ ಇತ್ತೇ ಎಂಬ ಪ್ರಶ್ನೆಗೆ ಚಂದ್ರನ ಮೇಲ್ಮೈಯಲ್ಲಿರುವ ಉಸುಕಿಗೂ ಭೂಮಿಯಲ್ಲಿರುವ ಉಸುಕಿಗೂ ವ್ಯತ್ಯಾಸವಿದೆ. ಅಲ್ಲಿ ಹೆಜ್ಜೆ ಗುರುತುಗಳು ಮೂಡಲು  ನೀರ ಪಸೆ ಅಗತ್ಯವಿಲ್ಲ ಎಂಬ ತರ್ಕಿಸಲಾಗಿದೆ.ಇನ್ನು ಚಿತ್ರಗಳಲ್ಲಿ ಹಿನ್ನೆಲೆಯ ಆಗಸದಲ್ಲಿ ನಕ್ಷತ್ರಗಳು ಮೂಡದಿರುವುದಕ್ಕೆ ಅತಿ ವೇಗದ ಶಟರ್ ಸ್ಪೀಡ್ ಬಳಸಿ ಚಿತ್ರೀಕರಿಸಿದುದರಿಂದ ಹೀಗಾದೀತು ಎಂಬ ಅಭಿಪ್ರಾಯ ವ್ಯಕ್ತ ಪಡಿಸಲಾಗಿದೆ.ಚಂದ್ರನಿಂದ ಹಿಂದಿರುಗುವ ರಾಕೆಟಿನಲ್ಲಿ ಜ್ವಾಲೆ ಇಲ್ಲದ್ದಕ್ಕೆ ಕಾರಣ,ರಾಕೆಟ್ಟಿನಲ್ಲಿ ಬಳಸಿದ ನೈಟ್ರೋಜನ್ ಟೆಟ್ರಾಕ್ಸೈಡ್ ಮತ್ತು ಎರೋಜೈನ್‌ನ ಜ್ವಾಲೆಗಳು ಪಾರದರ್ಶಕವಾಗಿದ್ದು,ಚಿತ್ರದಲ್ಲಿ ಮೂಡಿಲ್ಲವೆನ್ನಲಾಗಿದೆ.&lt;br /&gt;*ಅಶೋಕ್‍ಕುಮಾರ್ ಎ&lt;br /&gt;&lt;br /&gt;&lt;a href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=1%26contentid=668756%26lang=2"&gt;ಉದಯವಾಣಿ&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2763360518986949559?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2763360518986949559/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=2763360518986949559' title='1 Comments'/><link rel='edit' type='application/atom+xml' href='http://www.blogger.com/feeds/35372036/posts/default/2763360518986949559'/><link rel='self' type='application/atom+xml' href='http://www.blogger.com/feeds/35372036/posts/default/2763360518986949559'/><link rel='alternate' type='text/html' href='http://ashok567.blogspot.com/2009/07/blog-post.html' title='ಸುಲಭದಲ್ಲಿ ಚಿತ್ರಿಸಿ'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_PU7BmR35lao/SlFIlK6ANwI/AAAAAAAAA8s/SMxw2rTiD4g/s72-c/dia_screenshot.png' height='72' width='72'/><thr:total xmlns:thr='http://purl.org/syndication/thread/1.0'>1</thr:total></entry><entry><id>tag:blogger.com,1999:blog-35372036.post-3898549507470702918</id><published>2009-06-29T06:10:00.002+05:30</published><updated>2009-06-29T06:15:34.901+05:30</updated><category scheme='http://www.blogger.com/atom/ns#' term='ಆಟ'/><category scheme='http://www.blogger.com/atom/ns#' term='ಅರವಿಂದ್ ಗುಪ್ತಾ'/><category scheme='http://www.blogger.com/atom/ns#' term='ಪಾಠ'/><title type='text'>ಆಟದ ಮೂಲಕ ಪಾಠ ಹೇಳುವ ಅರವಿಂದ್ ಗುಪ್ತಾ</title><content type='html'>&lt;span style="font-weight:bold;"&gt;ಆಟದ ಮೂಲಕ ಪಾಠ ಹೇಳುವ ಅರವಿಂದ್ ಗುಪ್ತಾ&lt;/span&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_PU7BmR35lao/SkgObtAxDAI/AAAAAAAAA8c/8SGJdWA_dXQ/s1600-h/arvindgupta.bmp"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 255px;" src="http://2.bp.blogspot.com/_PU7BmR35lao/SkgObtAxDAI/AAAAAAAAA8c/8SGJdWA_dXQ/s320/arvindgupta.bmp" border="0" alt=""id="BLOGGER_PHOTO_ID_5352544026231901186" /&gt;&lt;/a&gt;&lt;br /&gt;&lt;br /&gt;ಆಟದ ಮೂಲಕ ಪಾಠ ಹೇಳಿದರೆ, ಮಕ್ಕಳಿಗೆ ಕಲಿಕೆ ಶಿಕ್ಷೆಯಾಗದು ತಾನೇ? ಮಕ್ಕಳು ಸ್ವತ: ಸಣ್ಣ ಸಣ್ಣ ಪ್ರಯೋಗಗಳ ಮೂಲಕ ಕಲಿಯುವಂತಿದ್ದರೆ,ಕಲಿಕೆಯ ಮಜಾವೇ ಬೇರೆ.ಆದರೆ ಈ ಪ್ರಯೋಗಗಳಿಗೆ ದುಬಾರಿ ಪರಿಕರಗಳು ಬೇಕಾದರೆ, ಹೀಗೆ ಕಲಿಯುವುದು ಕನಸಿನ ಮಾತಾದೀತು.ಆದರೆ http://www.arvindguptatoys.com ಅಂತರ್ಜಾಲ ತಾಣವನ್ನು ನೋಡಿದರೆ, ಕಲಿಕೆಗೆ ನೆರವಾಗುವ ಆಟಿಕೆಗಳನ್ನು ತಯಾರಿಸುವುದು ಎಷ್ಟು ಸುಲಭ ಎನ್ನುವುದು ಸ್ಪಷ್ಟವಾದೀತು.&lt;br /&gt;ವಿದ್ಯುತ್,ಮೋಟಾರು-ಜನರೇಟರುಗಳು,ಖಗೋಳ ಶಾಸ್ತ್ರ,ಜೀವಶಾಸ್ತ್ರ,ಗಣಿತ,ಗಾಳಿ ಮತ್ತು ನೀರು,ತಿರುಗುವ ಆಟಿಕೆಗಳು,ಹಾರುವ ಆಟಿಕೆಗಳು,ಕಸದಿಂದ ಆಟಿಕೆಗಳು ಹೀಗೆ ಹಲವಾರು ಗುಂಪಿಗೆ ಸೇರಿದ ಆಟಿಕೆಗಳನ್ನು ಅದು ಹೇಗೆ ಸುಲಭವಾಗಿ ಮತ್ತು ಅಗ್ಗವಾಗಿ ತಯಾರಿಸಬಹುದು ಎನ್ನುವ ವಿವರಗಳನ್ನಿಲ್ಲಿ ಚಿತ್ರ ಸಹಿತವಾಗಿ ನೀಡಲಾಗಿದೆ.ವಿವರಣೆಯೂ ಇದೆ. ಮಕ್ಕಳಿಗೆ ಶಾಲೆಯಲ್ಲಿ ನೀಡುವ ಪ್ರಾಜೆಕ್ಟ್ ಕೆಲಸಗಳನ್ನು ಮಾಡಿಸಲು ಸುಲಭವಾಗಿಸುವ ತಂತ್ರಗಳು ಇಲ್ಲಿವೆ.ಹಿರಿ-ಕಿರಿಯರಿಗೆ ಆಸಕ್ತಿ ಹುಟ್ಟಿಸುವ ಪ್ರಯೋಗಗಳನ್ನು ಮಾಡುವ ಸುಲಭ ವಿಧಾನ ಅರವಿಂದ ಗುಪ್ತರ ತಾಣದಲ್ಲಿ ಲಭ್ಯ.&lt;br /&gt;ಐಐಟಿ ಖರಗ್‌ಪುರದಲ್ಲಿ ಇಂಜಿನಿಯರಿಂಗ್ ಡಿಗ್ರಿ ಮುಗಿಸಿದ ಅರವಿಂದ್‌ಗುಪ್ತಾರು ಪುಣೆಯ ಟೆಲ್ಕೋ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು.ಜಯಂತ್ ನಾರ್ಳೀಕರ್ ಅವರ ಪ್ರೋತ್ಸಾಹದೊಂದಿಗೆ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಆಟಿಕೆ ತಯಾರಿಸುವುದು ಹೇಗೆನ್ನುವುದರತ್ತ ಚಿಂತಿಸಲು ತೊಡಗಿದ ಅರವಿಂದ್,ಈಗ ಅಂತಹ ನೂರಾರು ಆಟಿಕೆಗಳನ್ನು ಮಾಡುವುದು ಹೇಗೆನ್ನುವುದನ್ನು ಕಂದುಕೊಂಡಿದ್ದಾರೆ.ಹಲವಾರು ಪುಸ್ತಕಗಳನ್ನೂ ಬರೆದಿರುವ ಗುಪ್ತ,ತಮ್ಮ ತಾಣದಲ್ಲಿ ನೂರಾರು ಪುಸ್ತಕಗಳ ಕೊಂಡಿಗಳನ್ನೂ ಹಂಚಿಕೊಂಡಿದ್ದಾರೆ.ಅಗ್ಗದ ಮನೆ ನಿರ್ಮಾಣ ಮಾಡುವ ವಿಧಾನಗಳ ಬಗ್ಗೆ ಲಾರೀ ಬೇಕರ್ ಅವರು ಬರೆದಿರುವ ಪುಸ್ತಕಗಳೂ ಇಲ್ಲಿವೆ.ಇಂಗ್ಲಿಷ್ ಮಾತ್ರವಲ್ಲದೆ,ಮರಾಠಿ ಮತ್ತು ಹಿಂದಿ ಭಾಷೆಯ ಪುಸ್ತಕಗಳ ಕೊಂಡಿಗಳೂ ಇಲ್ಲಿವೆ. ಪುಸ್ತಕಗಳು ಡೌನ್‌ಲೋಡಿಗೂ ಲಭ್ಯ.ಬೇಕೆಂದರೆ ಮನಿ ಆರ್ಡರ್ ಕಳಿಸಿ,ಪುಸ್ತಕಗಳನ್ನು ತರಿಸಿಕೊಳ್ಳಬಹುದು.ಪುಣೆಯಲ್ಲಿ ಆಟಿಕೆ ತಯಾರಿಕಾ ಘಟಕವನ್ನೂ ಗುಪ್ತಾ ಅವರು ನಡೆಸಿಕೊಂಡು ಬರುತ್ತಿದ್ದಾರೆ.&lt;br /&gt;ಈ ತಾಣದಲ್ಲಿ ಹಲವಾರು ವೀಡಿಯೋಗಳ ಕೊಂಡಿಗಳೂ ಇರುವುದು ಇನ್ನೊಂದು ವಿಶೇಷ.ಆಟಿಕೆಗಳನ್ನು ತಯಾರಿಸುವ ವಿಧಾನವನ್ನು ತೋರಿಸುವ ವಿಡಿಯೋ ಕ್ಲಿಪ್ಪಿಂಗ್‌ಗಳಿಲ್ಲಿ ಧಾರಾಳ ಇವೆ. ಜತೆಗೆ ಪರಿಸರ ಮತ್ತು ವಿಜ್ಞಾನದ ಬಗ್ಗೆ ಪ್ರಸಿದ್ಧ ವ್ಯಕ್ತಿಗಳ ಅನಿಸಿಕೆ,ಸಾಕ್ಷ್ಯಚಿತ್ರಗಳೂ ಇಲ್ಲಿವೆ.&lt;br /&gt;-------------------------------------&lt;br /&gt;&lt;span style="font-weight:bold;"&gt;ಅನಾವರಣಗೊಂಡಿರುವ ಸ್ಪೆಸಿಫೈ&lt;/span&gt;&lt;br /&gt;ಅಂತರ್ಜಾಲವನ್ನು ಬಳಸಿಕೊಳ್ಳುವುದನ್ನು ಸುಲಭವಾಗಿಸುವ ಶೋಧ ಸೇವೆಯಲ್ಲಿ ಬಿಂಗ್ ಹೊಸ ಮಜಲನ್ನು ತೆರೆದು,ಗೂಗಲ್‍ಗೆ ಸ್ಪರ್ಧೆ ನೀಡುತ್ತಿದೆ. ಈಗ ಸ್ಪೆಸಿಫೈ ಎನ್ನುವ ತಾಣದ ಸರದಿ. ಹುಡುಕು ಪದಕ್ಕೆ ಅನ್ವಯಿಸುವ ತಾಣಗಳ ದೃಶ್ಯ ಮುನ್ನೋಟವನ್ನು ನೀಡುವುದು ಈ ಶೋಧ ಸೇವೆಯ ಹೊಸತನ. ವಿವಿಧ ತಾಣಗಳ ಪಕ್ಷಿನೋಟ ನೀಡಿ, ಪ್ರತಿ ನೋಟವನ್ನೂ ಕ್ಲಿಕ್ಕಿಸಿದರೆ ಬೇರೆ ಬೇರೆ ತಾಣಗಳಿಗೆ ಸಾಗುವ ಅನುಕೂಲತೆ ಇಲ್ಲಿದೆ.&lt;br /&gt;-----------------------------------------------&lt;br /&gt;&lt;span style="font-weight:bold;"&gt;ಮನರಂಜನೆಯ ಜತೆ ಮಾರ್ಕೆಟಿಂಗ್&lt;/span&gt;&lt;br /&gt;ಸೆಕೆಂಡ್‌ಲೈಫ್,ಸಿಮ್ಸಿಟಿ ಮೊದಲಾದ ಅಂತರ್ಜಾಲ ತಾಣಗಳು ಮಿಥ್ಯಾಪ್ರಪಂಚದ ಅನುಭವ ನೀಡುವ ಮೂಲಕ ವಿಶಿಷ್ಟವಾಗಿವೆ.ಈ ತಾಣಗಳು ಮನರಂಜನೆಗೆಂದೇ ಬಳಸಲ್ಪಡುವುದು ಹೆಚ್ಚು.ಈ ಮೂಲಕವೇ ಜನಪ್ರಿಯವಾಗಿರುವ ಕಾರಣ, ಈ ತಾಣಗಳು ದೊಡ್ದ ದೊಡ್ಡ ಕಂಪೆನಿಗಳನ್ನೂ ಆಕರ್ಷಿಸುತ್ತವೆ. ಮೂರು ಆಯಾಮದಲ್ಲೂ ಅಂತರ್ಜಾಲ ತಾಣವನ್ನು ರಚಿಸಲು ತಂತ್ರಾಂಶ ತಜ್ಞರ ಅವಶ್ಯಕತೆ ಇದೆ. ಹಾಗಾಗಿ ಸೆಕೆಂಡ್‌ಲೈಫ್ ಅಂತಹ ತಾಣಗಳಿಗೆ ಸೂಕ್ತವಾದ ಅಂತರ್ಜಾಲ ತಾಣಗಳನ್ನು ಅಭಿವೃದ್ಧಿ ಪಡಿಸುವ ಸೇವೆ ನೀಡುವ ಕಂಪೆನಿಗಳೂ ಹುಟ್ಟಿಕೊಂಡಿವೆ. ಸೆಕೆಂಡ್‌ಲೈಫ್ ತಾಣದ ಮೂಲಕ ಸಮಾವೇಶ,ಕಾನ್ಫರೆನ್ಸ್,ತರಗತಿಗಳನ್ನು ನಡೆಸುವುದು ಸಾಧ್ಯ.ಐಬಿಎಂ,ವಿಪ್ರೋ,ಇಂಟೆಲ್ ಅಂತಹ ಕಂಪೆನಿಗಳು ಮಾತ್ರವಲ್ಲದೆ ಪಾರ್ಚೂನ್ ಪಟ್ಟಿಯಲ್ಲಿ ಸೇರಿರುವ ಒಂದು ಸಾವಿರ ಪ್ರತಿಷ್ಠಿತ ಕಂಪೆನಿಗಳೂ ಇಲ್ಲಿ ಕಾಣಿಸಿಕೊಂಡಿವೆ.ಅರ್ಕುಟ್,ಫೇಸ್‌ಬುಕ್‌ಗಳಂತೆ ಸೆಕೆಂಡ್‌ಲೈಫಿನಲ್ಲೂ ಜನ ಸಮುದಾಯಗಳು ಇವೆ.&lt;br /&gt;----------------------------------&lt;br /&gt;&lt;span style="font-weight:bold;"&gt;ಸತ್ತ ಸುದ್ದಿ ನೀಡಿ ಜನಪ್ರಿಯವಾದ ಟಿಎಂಜೆಡ್&lt;/span&gt;&lt;br /&gt;ಪಾಪ್ ಸಂಗೀತದ ಮೇರು ವ್ಯಕ್ತಿಯಾದ ಮೈಕೆಲ್ ಜಾಕ್ಸನ್ ಅವರ ನಿಧನದ ಸುದ್ದಿ ನೀಡಿ ಸುದ್ದಿ ಮಾಡಿದ ಟಿಎಮ್‌ಜೆಡ್ www.TMZ.com ಅಂತರ್ಜಾಲ ತಾಣ ಬಹುಪ್ರಚಾರ ಪಡೆದುಕೊಂಡಿತು.ಟೈಮ್-ವಾರ್ನರ್ ಗುಂಪಿನ ಈ ತಾಣವೇ ಮೈಕೆಲ್ ಜಾನ್ಸನ್ ಅವರು ಆಸ್ಪತ್ರೆ ಸೇರಿದ ಮತ್ತು ಬಳಿಕ ನಿಧನರಾದ ಸುದ್ದಿಯನ್ನು ಮೊದಲಿಗೆ ನೀಡಿತು. ಉಳಿದ ತಾಣಗಳು ಮತ್ತು ಮಾಧ್ಯಮಗಳು ಟಿಎಂಜೆಡ್ ನೀಡಿದ ಸುದ್ದಿಯ ಆಧಾರದಲ್ಲೇ ತಮ್ಮ ಸುದ್ದಿಯನ್ನು ಬಿತ್ತರಿಸಿದುವು.ಅದೇ ರೀತಿ ಮೈಕೆಲ್ ಜಾಕ್ಸನ್ ಸುದ್ದಿಯ ಚರ್ಚೆ ಮಾಡಲು ಜನರು ಬಳಸಿಕೊಂಡ ಮಾಧ್ಯಮಗಳಾದ ಟ್ವಿಟರ್ ಮತ್ತು ಫೇಸ್‌ಬುಕ್‌ಗಳೂ ಮಿಲಿಯಗಟ್ಟಲೆ ಜನರನ್ನು ಆಕರ್ಷಿಸಿದುವು. ಯಾಹೂ ತಾಣವು ಹದಿನಾರು ದಶಲಕ್ಷಕ್ಕೂ ಹೆಚ್ಚು ಸಂದರ್ಶಕರನ್ನು ಪಡೆದು ದಾಖಲೆ ನಿರ್ಮಿಸಿತು.ಯುಟ್ಯೂಬ್ ತಾಣವು ಮೈಕೆಲ್ ಜಾಕ್ಸನ್ ಅವರ ಹಾಡಿನ ವಿಡಿಯೋ ಕ್ಲಿಪ್ಪಿಂಗ್‍ಗಳನ್ನು ವೀಕ್ಷಿಸಲು ಬಯಸುವ ಜನರಿಂದಲೆ ಅತ್ಯಂತ ಹೆಚ್ಚು ಹಿಟ್‌ಗಳನ್ನು ಪಡೆಯಿತು.ಗೂಗಲ್ ಶೋಧ ಸೇವೆಯೂ ಮೈಕೆಲ್ ಜಾಕ್ಸನ್ ಬಗ್ಗೆ ಹೆಚ್ಚಿನ ವಿಷಯವನ್ನು ಅರಿಯಲು ಬಯಸುವವರ ಅಂತರ್ಜಾಲಿಗರಿಂದ ತುಂಬಿತು.&lt;br /&gt;-----------------------------------------------&lt;br /&gt;&lt;span style="font-weight:bold;"&gt;ಒಂದೇ ದೂರವಾಣಿ ಸಂಖ್ಯೆ ನೀಡುವ ಗೂಗಲ್ವಾಯಿಸ್&lt;/span&gt;&lt;br /&gt;ನಿಮ್ಮ ಲ್ಯಾಂಡ್‌ಲೈನ್,ಸೆಲ್‌ಫೋನ್,ಎಸೆಮ್ಮೆಸ್ ಹೀಗೆ ಎಲ್ಲಾ ದೂರವಾಣಿ ಯಂತ್ರಗಳ ಸೇವೆಯನ್ನು 415-555-1212 ಅಂತಹ ಒಂದೇ ಸಂಖ್ಯೆಯ ಮೂಲಕ ಪಡೆಯಬೇಕೇ? ಗೂಗಲ್ ವಾಯಿಸ್ ಇಂತಹ ವಿನೂತನ ಸೇವೆ ನೀಡುತ್ತಿದೆ. ನಿಮಗೆ ಕರೆಗಳನ್ನು ಬೇಕಾದಲ್ಲಿ ಪಡೆಯುವ,ಮುದ್ರಿಸಿಕೊಳ್ಳುವ,ಅವುಗಳ ಬಗ್ಗೆ ಎಸೆಮ್ಮೆಸ್ ಮೂಲಕ ಸೂಚನೆ ಪಡೆಯುವ,ಲಭ್ಯವಿಲ್ಲದಾಗ ಕರೆ ಮಾಡಿದವರಿಗೆ ಈ ಬಗ್ಗೆ ತಿಳಿಸುವ ಹಲವರು ವೈವಿಧ್ಯಮಯ ಸೇವೆಯನ್ನು ಗೂಗಲ್ ವಾಯಿಸ್ ಮೂಲಕ ಪಡೆಯಬಹುದು. ಸದ್ಯ ಆಹ್ವಾನಿತರಿಗೆ ಮಾತ್ರಾ ಸೇವೆ ಲಭ್ಯವಿದ್ದು,ಸೇವೆಗೆ ಶುಲ್ಕವಿಲ್ಲ. http://www.google.com/googlevoice/about.htmlನಲ್ಲಿ ಇಚ್ಛಿಸಿದವರು ನೋಂದಾಯಿಸಿಕೊಂಡರೆ, ಸೇವೆಯ ಬಗ್ಗೆ ಆಹ್ವಾನ ದೊರೆಯುತ್ತದೆ.&lt;br /&gt;&lt;br /&gt;&lt;a href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=1%26contentid=666333%26lang=2"&gt;&lt;br /&gt;ಉದಯವಾಣಿ&lt;/a&gt;&lt;br /&gt;&lt;br /&gt;*ಅಶೋಕ್‌ಕುಮಾರ್ ಎ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-3898549507470702918?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/3898549507470702918/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=3898549507470702918' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/3898549507470702918'/><link rel='self' type='application/atom+xml' href='http://www.blogger.com/feeds/35372036/posts/default/3898549507470702918'/><link rel='alternate' type='text/html' href='http://ashok567.blogspot.com/2009/06/blog-post_29.html' title='ಆಟದ ಮೂಲಕ ಪಾಠ ಹೇಳುವ ಅರವಿಂದ್ ಗುಪ್ತಾ'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_PU7BmR35lao/SkgObtAxDAI/AAAAAAAAA8c/8SGJdWA_dXQ/s72-c/arvindgupta.bmp' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-2960526560715597916</id><published>2009-06-22T05:21:00.003+05:30</published><updated>2009-06-22T05:40:41.641+05:30</updated><category scheme='http://www.blogger.com/atom/ns#' term='ಬರವಣಿಗೆ'/><category scheme='http://www.blogger.com/atom/ns#' term='ಸಮಸ್ಯೆ'/><category scheme='http://www.blogger.com/atom/ns#' term='ಶಿಕ್ಷಕ'/><title type='text'>ಗಾಳಿಯಲ್ಲಿ ಕೈಯಾಡಿಸಿ ಬರವಣಿಗೆ</title><content type='html'>&lt;span style="font-weight:bold;"&gt;ಶಿಕ್ಷಕರಿಗೊಂದು ತಾಣ&lt;/span&gt;&lt;br /&gt;ವಿಪ್ರೋದ ಅಜೀಂ ಪ್ರೇಂಜಿ ಅವರಿಗೆ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಅನುಮತಿ ಸಿಕ್ಕಿರುವುದು ನಿಮಗೆ ಗೊತ್ತಿದೆ. ಪ್ರೇಂಜಿಯವರು, ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ,ಉದ್ಯಮಕ್ಕೆ ಸೂಕ್ತ ತರಬೇತಿ ಹೊಂದಿದ ವಿದ್ಯಾರ್ಥಿಗಳನ್ನು ತಯಾರು ಮಾಡಲು ಮಿಷನ್10X ಎನ್ನುವ ಯೋಜನೆಯೊಂದನ್ನು ಇದೀಗಲೇ ಹೊಂದಿದ್ದಾರೆ.ಆ ಯೋಜನೆಯ ಭಾಗವಾಗಿರುವ ತಾಣ http://www.mission10x.com ಶಿಕ್ಷಕರಿಗೆ ಸಹಾಯ ನೀಡುವ ಹಲವಾರು ಮಾಹಿತಿಗಳನ್ನು ಹೊಂದಿದೆ. ಶಿಕ್ಷಕರ ಜ್ಞಾನವಿಕಾಸ,ಪರಸ್ಪರ ಸಂವಹನಕ್ಕೆ ತಾಣವು ಅವಕಾಶ ನೀಡುತ್ತದೆ.ಹೊಸತನದಿಂದ ಕೂಡಿದ ಕಲಿಸುವ ಮಾರ್ಗಗಳನ್ನು ಅನುಸರಿಸಿ,ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತಹ ಪಾಠ ಮಾಡುವುದನ್ನು ಅಭ್ಯಾಸ ಮಾಡಿಸಲು ಶಿಕ್ಷಕರನ್ನು ತಯಾರು ಮಾಡುವುದು ಯೋಜನೆಯ ಉದ್ದೇಶ. ಇದರಲ್ಲಿ ತರಬೇತಿ ಹೊಂದಿದ ಶಿಕ್ಷಕರು,ಅದು ಹೇಗೆ ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ ಎನ್ನುವ ವಿವರಗಳೂ ಇಲ್ಲಿವೆ. ವಿವಿಧ ವಿಷಯಗಳ ಬಗೆಗೆ ತರಬೇತಿ ಹೊಂದಿದ ಶಿಕ್ಷಕರು ಸಿದ್ಧಪಡಿಸಿದ ಪಠ್ಯವಸ್ತುಗಳೂ ತಾಣದಲ್ಲಿ ಲಭ್ಯವಿವೆ. ಇಂಜಿನಿಯರಿಂಗ್ ಶಿಕ್ಷಣದ ಬಗೆಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ.&lt;br /&gt;------------------------------------------&lt;br /&gt;&lt;span style="font-weight:bold;"&gt;ಅಕ್ಷರಾನುಸಾರ ಸುದ್ದಿ ನೀಡುವ ತಾಣ&lt;/span&gt;&lt;br /&gt;http://www.havenworks.com/ ಎನ್ನುವುದು ವಿಶಿಷ್ಟಶೈಲಿಯ ಅಂತರ್ಜಾಲ ತಾಣ.A-Zಅಕ್ಷರಾನುಸಾರ ಸುದ್ದಿಯೊದಗಿಸುವ ಈ ತಾಣ,ಮೈಲುದ್ದವಿದ್ದಂತೆ ಭಾಸವಾದರೆ ಅಚ್ಚರಿಯಿಲ್ಲ.ವಿಶ್ವದ ಸುದ್ದಿಯೆಲ್ಲವೂ ಇಲ್ಲಿದೆ.ಇದರ ವಿನ್ಯಾಸವೂ ತುಸು ಭಿನ್ನವೇ.ಮೊದಲ ನೋಟಕ್ಕಿದು ಮಾಹಿತಿಯ ರಾಶಿಯಂತೆ ಕಾಣಿಸುತ್ತದೆ.ಆದರೆ ಗಮನಿಸಿದಂತೆಲ್ಲಾ,ಇದು ಸುಲಭಗ್ರಹ್ಯವಾಗುತ್ತದೆ.ಸುದ್ದಿಗಳನ್ನು ತಾರೀಕಿನ ಅನುಸಾರವಾಗಿಯೂ ವೀಕ್ಷಿಸುವ ಅನುಕೂಲತೆ ಇಲ್ಲಿದೆ.&lt;br /&gt;---------------------------------------------------&lt;br /&gt;&lt;br /&gt;&lt;span style="font-weight:bold;"&gt;"ಅಂತರ್ಜಾಲ ಸೆನ್ಸಾರ್":ಚೀನಾ ಯತ್ನ&lt;/span&gt;&lt;br /&gt;ಚೀನಾದಲ್ಲಿ ಸರಕಾರವು ಅಂತರ್ಜಾಲದ ಬಗ್ಗೆ ಬಹಳ ಎಚ್ಚರಿಕೆ ತೆಗೆದುಕೊಳ್ಳುತ್ತದೆ. ಅಲ್ಲಿನ ಜನರು ಬ್ಲಾಗು ಬರೆದು,ದೇಶದ "ರಹಸ್ಯ"ಗಳನ್ನು ಬಯಲು ಮಾಡುವುದು ಅದಕ್ಕೆ ಬೇಕಾಗಿಲ್ಲ. ಹಾಗೆಯೇ ಜನರನ್ನು ಪ್ರಚೋದಿಸುವ ಸೆಕ್ಸ್,ಹಿಂಸೆಯ ಮಾಹಿತಿಗಳನ್ನು ಹೊಂದಿರುವ ಅಂತರ್ಜಾಲ ತಾಣಗಳನ್ನು ಜನರು ನೋಡುವುದು ಅದಕ್ಕೆ ಇಷ್ಟವಿಲ್ಲ.ಹಾಗಾಗಿ ಹೊಸ ಕಂಪ್ಯೂಟರ್ ಕೊಂಡಾಗ,ಅದರ ಜತೆ ಒಂದು ತಂತ್ರಾಂಶವನ್ನು ಸರಕಾರವೇ ನೀಡುತ್ತದೆ.ಗ್ರೀನ್ ಡ್ಯಾಮ್ ಯುತ್ ಎಸ್ಕರ್ಟ್ ಸಾಫ್ಟ್‌ವೇರ್ ಎನ್ನುವ ಈ  ತಂತ್ರಾಂಶವು ಕೆಲವು ಅಂತರ್ಜಾಲ ತಾಣಗಳನ್ನು ಪ್ರತಿಬಂಧಿಸಿ,ಜನರು ಅವನ್ನು ತಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸುವುದನ್ನು ತಡೆಯುತ್ತದೆ. ಸರಕಾರದ ಈ ಕ್ರಮ ವಿಶ್ವದ ಎಲ್ಲೆಡೆಯಿಂದ ಟೀಕೆಗೊಳಗಾಗಿದೆ. ಈ ತಂತ್ರಾಂಶದ ಬಳಕೆ ಜನರಿಗೆ ಬಿಟ್ಟ ವಿಷಯ-ಅದನ್ನು ಬಳಸುವುದು ಕಡ್ಡಾಯವಲ್ಲ ಎನ್ನುವುದು ಸರಕಾರದ ವಿವರಣೆ.&lt;br /&gt;ಆದರೆ ಸಮಸ್ಯೆಯೆಂದರೆ, ಈ ತಂತ್ರಾಂಶ ಹಲವು ಉತ್ತಮ ಅಂತರ್ಜಾಲ ತಾಣಗಳನ್ನೂ ತಡೆಯುತ್ತದೆ. ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುವಂತಹ ಸೇವೆ ನೀಡುವ ತಾಣಗಳೂ ಇದರ ಕತ್ತರಿಗೆ ತುತ್ತಾಗುತ್ತವೆ.&lt;br /&gt;-------------------------------------------------------------&lt;br /&gt;&lt;span style="font-weight:bold;"&gt;ಸಮಸ್ಯೆ ಬಗೆಹರಿಸುವುದು ಹೇಗೆ?&lt;/span&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_PU7BmR35lao/Sj7Ld6ut11I/AAAAAAAAA78/9VMP39jAM24/s1600-h/solvr.bmp"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 177px;" src="http://1.bp.blogspot.com/_PU7BmR35lao/Sj7Ld6ut11I/AAAAAAAAA78/9VMP39jAM24/s320/solvr.bmp" border="0" alt=""id="BLOGGER_PHOTO_ID_5349937122204571474" /&gt;&lt;/a&gt;&lt;br /&gt;&lt;br /&gt;ನಿಮ್ಮ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾದರೆ ಎಷ್ಟು ಚೆನ್ನ.ಕೆಲವೊಮ್ಮೆ ಇದು ಸಾಧ್ಯವಾಗದೆ, ನೀವು ಇತರರ ಸಹಾಯವನ್ನೂ ಪಡೆಯಬೇಕಾದೀತು.ಒಂದು ಸಮಸ್ಯೆಯನ್ನು ನಿವಾರಿಸಲು ಹಲವು ಕ್ರಮಗಳ ಅಗತ್ಯ ಬರಬಹುದು.ಈ ಪರಿಹಾರಕ್ರಮಗಳು ಇನ್ನು ಹೊಸ ಸಮಸ್ಯೆಗಳನ್ನು ಹುಟ್ಟಿಹಾಕಬಹುದು.ಅಂತೂ ಇಂತೂ ಪರಿಹಾರಕ್ರಮ ಗೊತ್ತಾದಾಗ,ಅದನ್ನು ಭವಿಷ್ಯದಲ್ಲಿ ಅಗತ್ಯ ಬಿದ್ದಾಗ ಉಲ್ಲೇಖಿಸಲು ಉಳಿಸಲೂ ಬೇಕು.ಇದಕ್ಕೆಲ್ಲಾ ಅವಕಾಶ ನೀಡುವ ಪ್ರತಿ ಸಮಸ್ಯೆಗೆ ಹೊಸ ಅಂತರ್ಜಾಲ ವಿಳಾಸ  ಯು ಆರ್ ಎಲ್ ಸೃಷ್ಟಿಯಾಗುತ್ತದೆ. ಹಾಗಾಗಿ,ಯು ಆರ್ ಎಲ್ ಗೊತ್ತಿದ್ದರೆ.ಮಾತ್ರಾ ಪುಟ ಇತರರಿಗೆ ಲಭ್ಯವಾಗುತ್ತದೆ.ನಿಮ್ಮ ಗೆಳೆಯರು ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸಬಯಸುವಿರಾದರೆ,ಅವರಿಗೆ ಸಮಸ್ಯೆಯ ಪುಟದ ವಿಳಾಸವನ್ನು ಕಳುಹಿಸಿಕೊಡಬೇಕು. ಇದನ್ನು ಟ್ವಿಟರ್,ಮಿಂಚಂಚೆ ಹೀಗೆ ಯಾವ ರೀತಿಯಿಂದಲೂ ಕಳುಹಿಸಬಹುದು.http://a.freshbrain.com/solvr/ನಲ್ಲಿ ಆ ತಾಣವು ಲಭ್ಯವಿದೆ.&lt;br /&gt;--------------------------------------&lt;br /&gt;&lt;span style="font-weight:bold;"&gt;ಗಾಳಿಯಲ್ಲಿ ಕೈಯಾಡಿಸಿ ಬರವಣಿಗೆ&lt;/span&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_PU7BmR35lao/Sj7LdhsNaII/AAAAAAAAA70/cGPbOEWUCf4/s1600-h/writing.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/_PU7BmR35lao/Sj7LdhsNaII/AAAAAAAAA70/cGPbOEWUCf4/s320/writing.jpg" border="0" alt=""id="BLOGGER_PHOTO_ID_5349937115483170946" /&gt;&lt;/a&gt;&lt;br /&gt;ವಾಕಿಂಗ್ ಹೋಗುವಾಗ ನಿಮಗೆ ಹಲವು ವಿಚಾರಗಳು ಹೊಳೆಯುತ್ತವೆ. ಆದರೆ ನಡಿಗೆ ಮುಗಿಸಿ ವಾಪಸ್ ಬಂದಾಗ,ಅವುಗಳೇನೆಂದು ಕೂಡಾ ನೆನಪಿಗೆ ಬಾರದು. ಇಂತಹ ಸಮಸ್ಯೆ ಡ್ಯೂಕ್ ವಿವಿಯ ಶಿಕ್ಷಕ ರ‍ಾಯ್ ಚೌಧುರಿಯವರಿಗೂ ಎದುರಾಗುತ್ತಿತ್ತು.ಅದಕ್ಕೆ ಪರಿಹಾರವಾಗಿ,ಗಾಳಿಯಲ್ಲಿ ಬರೆದದ್ದನ್ನೂ ಉಳಿಸಿಕೊಳ್ಳುವ ಪೆನ್ ತಯಾರಿಸಿದರೆ ಹೇಗೆ ಎನ್ನುವುದರ ಬಗ್ಗೆ ಅವರು ತಲೆಕೆಡಿಸಿಕೊಂಡಿದ್ದದ್ದುಂಟು.ಆದರೆ ಅಂತಹ ಪೆನ್‌ನಲ್ಲಿ ಎಕ್ಸೆಲೋಮೀಟರ್ ಎನ್ನುವ ಸಂವೇದಕ ಇರಬೇಕಾಗುತ್ತದೆ. ಆ ಸಂವೇದಕ, ಗಾಳಿಯಲ್ಲಿ ಆಡಿಸಿದಾಗ ಉಂಟಾಗುವ ತಿಕ್ಕಾಟವನ್ನು ಪತ್ತೆ ಮಾಡಲು ಶಕ್ತವಾಗುತ್ತದೆ.ಆದರೆ ಅಂತಹ ವಿಶೇಷ ಪೆನ್ ತಯಾರಿಕೆ ದುಬಾರಿ ಆದೀತು ಎಂದು,ಅದರ ಬಗ್ಗೆ ಮುಂದುವರಿಯದಿರಲು ಚೌಧುರಿ ಸಾಹೇಬರು ನಿರ್ಧರಿಸಿದರು.ಈಗ ಎಕ್ಸೆಲೋಮೀಟರ್ ಇರುವ ಸೆಲ್‌ಫೋನ್‌ಗಳು ಬಂದಿವೆ. ಹಾಗಾಗಿ ಅವರು ಹೊಸದಾಗಿ ಗಾಳಿಯಲ್ಲಿ ಬರವಣಿಗೆ ಪ್ರಯೋಗಕ್ಕಿಳಿದರು. ಸೆಲ್‌ಪೋನಿನಲ್ಲಿ ಹೊಸ ತಂತ್ರಾಶವನ್ನು ಸೇರಿಸುವುದಷ್ಟೇ ಅವರು ಮಾಡಬೇಕಿತ್ತು. ತಮ್ಮ ವಿದ್ಯಾರ್ಥಿಗಳ ಸಹಾಯದಿಂದ ಅಂತಹ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಅವರಿಗೆ ಸಾಧ್ಯವಾಯಿತು.ಸೆಲ್‌ಫೋನನ್ನು ಗಾಳಿಯಲ್ಲಿ ಆಡಿಸಿ,ಅಕ್ಷರವನ್ನು ರೂಪಿಸಿದಾಗ, ತಂತ್ರಾಂಶವು ಅಕ್ಷರಗಳನ್ನು ಗುರುತಿಸಿ,ಅವನ್ನು ತನ್ನ ಸ್ಮರಣಕೋಶದಲ್ಲಿ ಉಳಿಸಿಕೊಳ್ಳುತ್ತದೆ.ನಂತರ ಅದನ್ನು ಮಿಂಚಂಚೆ ಮಾಡಿ,ನಿಗದಿತ ವಿಳಾಸಕ್ಕೆ ಕಳುಹಿಸಿ ಸಂಗ್ರಹಿಸುವ ಅನುಕೂಲತೆಯೂ ಇಲ್ಲಿದೆ.&lt;br /&gt;&lt;a href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=1%26contentid=663822%26lang=2"&gt;udayavani&lt;/a&gt;&lt;br /&gt;&lt;span style="font-weight:bold;"&gt;*ಅಶೋಕ್‌ಕುಮಾರ್ ಎ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2960526560715597916?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2960526560715597916/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=2960526560715597916' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/2960526560715597916'/><link rel='self' type='application/atom+xml' href='http://www.blogger.com/feeds/35372036/posts/default/2960526560715597916'/><link rel='alternate' type='text/html' href='http://ashok567.blogspot.com/2009/06/blog-post_22.html' title='ಗಾಳಿಯಲ್ಲಿ ಕೈಯಾಡಿಸಿ ಬರವಣಿಗೆ'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_PU7BmR35lao/Sj7Ld6ut11I/AAAAAAAAA78/9VMP39jAM24/s72-c/solvr.bmp' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-5715393173578821105</id><published>2009-06-15T04:46:00.001+05:30</published><updated>2009-06-15T04:49:41.753+05:30</updated><category scheme='http://www.blogger.com/atom/ns#' term='pressdisplay'/><title type='text'>ಸವಾಲಿಗೆ ಜವಾಬ್!</title><content type='html'>&lt;span style="font-weight:bold;"&gt;ಸವಾಲಿಗೆ ಜವಾಬ್!&lt;/span&gt;&lt;br /&gt;vark.com ನಿಮ್ಮ ಪ್ರಶ್ನೆಗಳಿಗೆ ಕ್ಷಣದಲ್ಲಿ ಉತ್ತರ ದೊರಕಿಸಿಕೊಡಲು ಅಂತರ್ಜಾಲದಲ್ಲಿ ಆರಂಭವಾಗಿರುವ ಹೊಸ ತಾಣ. ತಾಣದಲ್ಲಿ ನೋಂದಾಯಿಸಿಕೊಂಡರೆ, ಈ ಸೇವೆ ನಿಮಗೆ ಲಭ್ಯ.ನೋಂದಾಯಿಸಿಕೊಳ್ಳುವಾಗ ನೀವು ಪರಿಣತಿ ಹೊಂದಿರುವ ಮೂರು ವಿಷಯಗಳನ್ನು ಸೂಚಿಸಬೇಕು. ಇನ್ಯಾರಾದರೂ ಈ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳಿದರೆ, ಅವನ್ನು ನಿಮಗೆ ರವಾನಿಸಿ,ಉತ್ತರ ಪಡೆಯಲು ಅಂತರ್ಜಾಲ ತಾಣ ಪ್ರಯತ್ನಿಸುತ್ತದೆ. ಗೂಗಲ್,ಯಾಹೂ ಹೀಗೆ ಯಾವುದಾದರೂ ದಿಡೀರ್ ಸಂದೇಶ ರವಾನಿಸುವ ಸೇವೆಯ ಮೂಲಕ ನಿಮಗೆ ಉತ್ತರವನ್ನು ಅಥವ ಇತರರ ಪ್ರಶ್ನೆಗಳನ್ನು ರವಾನಿಸಲಾಗುತ್ತದೆ. ನೀವು ಪ್ರಶ್ನೆ ಕೇಳಿ ನಂತರ ಆನ್‍ಲೈನ್ ಇಲ್ಲದಿದ್ದರೆ, ಆಗ ನಿಮಗೆ ಉತ್ತರವನ್ನು ಮಿಂಚಂಚೆ ಮೂಲಕ ರವಾನಿಸಲಾಗುತ್ತದೆ.""ಉದಯವಾಣಿ" ಏನು? ಇದು ಯಾವುದರ ಹೆಸರು?"ಎಂಬ ಪ್ರಶ್ನೆಗೆ ವರ್ಕ್ ತಾಣವು ತನ್ನ ಬಳಕೆದಾರರ ಮೂಲಕ ಪತ್ರಿಕೆಯ ಇ-ಪೇಪರ್ ಕೊಂಡಿ ರವಾನಿಸಿತು! "ಉಡುಪಿ-ಮಂಗಳೂರು ನಡುವಣ ದೂರ ಎಷ್ಟು?"ಎಂಬ ಇನ್ನೊಂದು ಪ್ರಶ್ನೆಗೆ ಅರುವತ್ತು ಕಿಲೋಮೀಟರ್-ಈ ದೂರವನ್ನು ರೈಲಿನ ಮೂಲಕವೂ ಕ್ರಮಿಸಬಹುದು ಎಂಬ ಸರಿಯಾದ ಉತ್ತರ ಬಂತು!ಪ್ರಶ್ನೆ ಕೇಳಿದಾಗ,ನಿಮ್ಮ ಸ್ನೇಹಿತರ ಬಳಗದ ಮೂಲಕ ಇಲ್ಲವೇ ಆನ್‍ಲೈನಿನಲ್ಲಿರುವ ಬಳಕೆದಾರರ ಪೈಕಿ, ಆ ವಿಷಯ ಪರಿಣತರಿಂದ ಉತ್ತರ ಪಡೆಯುವ ಕಾರಣ,ನಿಮಿಷ ಮಾತ್ರದಲ್ಲಿ ಉತ್ತರಗಳು ಲಭ್ಯವಾಗುವ ಸಂಭವವೇ ಹೆಚ್ಚು.&lt;br /&gt;&lt;br /&gt;-----------------------------------------------------------------------------------&lt;br /&gt;&lt;span style="font-weight:bold;"&gt;ಪತ್ರಿಕೆಯ ಇ-ಪ್ರತಿಗಳು&lt;/span&gt;&lt;a onblur="try {parent.deselectBloggerImageGracefully();} catch(e) {}" href="http://udayavani.com/relatedfiles/6_661269_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 220px; height: 164px;" src="http://udayavani.com/relatedfiles/6_661269_1.jpg" border="0" alt="" /&gt;&lt;/a&gt;&lt;br /&gt;"ಉದಯವಾಣಿ"ಯ ಇ-ಪತ್ರಿಕೆಯೀಗ ಲಭ್ಯವಿರುವುದು ನಿಮಗೆ ಗೊತ್ತೇ ಇದೆ. www.udayavani.com/epaperನಲ್ಲಿದು ಲಭ್ಯವಿದೆ.ಹಾಗೆಯೇ www.pressdisplay.comನಲ್ಲಿ ವಿಶ್ವದ ನೂರಾರು ಪತ್ರಿಕೆಗಳ ಇ-ಪತ್ರಿಕೆ ಲಭ್ಯವಿದೆ.ಇಲ್ಲಿ ನೋಂದಾಯಿಸಿಕೊಂಡರೆ, ಸೀಮಿತ ಅವಧಿಗೆ ಉಚಿತ ಪ್ರಯೋಗಾರ್ಥ ಸೇವೆ ಲಭ್ಯವಿದೆ. ನಂತರ ಹಣ ಪಾವತಿಸಿ ಚಂದಾದಾರರಾಗಬಹುದು.ಸದ್ಯ ಕನ್ನಡಪತ್ರಿಕೆಗಳ ಪೈಕಿ "ಉದಯವಾಣಿ" ಮಾತ್ರಾ ಲಭ್ಯವಿದೆ.ವಿದೇಶಗಳ ಪತ್ರಿಕೆಗಳೂ ಇಲ್ಲಿ ಲಭ್ಯವಿದೆ.ದೇಶಾವಾರು ರೀತ್ಯ ಪತ್ರಿಕೆಗಳನ್ನು ವಿಭಾಗಿಸಿಟ್ಟಿರುವುದರಿಂದ ಪತ್ರಿಕೆಗಳನ್ನು ಹುಡುಕುವುದು ಸುಲಭ.&lt;br /&gt;------------------------------------------------------------------&lt;br /&gt;&lt;span style="font-weight:bold;"&gt;ಹೊಸ ವಿಂಡೋಸ್ 7 ಕಂಪ್ಯೂಟರ್ ಮಾರಾಟ ಕುದುರಿಸೀತೇ?&lt;/span&gt;&lt;br /&gt;ಮೈಕ್ರೋಸಾಫ್ಟಿನ ಹೊಸ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಅಕ್ಟೋಬರ್ ವೇಳೆ ಮಾರಾಟಕ್ಕೆ ಲಭ್ಯವಾಗಲಿದೆ. ಇದರ ಪ್ರಾಯೋಗಿಕ ಆವೃತ್ತಿ ಸದ್ಯ  ಲಭ್ಯವಿದ್ದು,ಉಚಿತ ಬಳಕೆ ಮಾಡಬಹುದು. ಈ ತಂತ್ರಾಂಶದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಹೊಸ ಆವೃತ್ತಿಯು ಲಭ್ಯವಾದಾಗ,ಅದನ್ನು ಕೊಳ್ಳಬಯಸುವವರು,ಅದರ ಜತೆ ಯಂತ್ರಾಂಶವನ್ನೂ ಬದಲಿಸುವುದು ಸಂಭವನೀಯ.ಹೀಗಾಗಿ ಅಕ್ಟೋಬರ್ ನಂತರವಾದರೂ ಕಂಪ್ಯೂಟರ್ ಮಾರಾಟವು ಚೇತರಿಸಿಕೊಳ್ಳಬಹುದೋ ಎಂಬ ನಿರೀಕ್ಷೆ ಉದ್ಯಮವಲಯದಲ್ಲಿದೆ.ಆದರೆ, ಅಂತರ್ಜಾಲದಲ್ಲೆ ಸಕಲ ಸೇವೆಗಳೂ ಲಭ್ಯವಾಗಿ, ಸರಳ ಕಂಪ್ಯೂಟರ್ ಬಳಸಿ, ಅತ್ಯುತ್ತಮ ಸೇವೆ ಪಡೆಯುವ ಕ್ಲೌಡ್ ಕಂಪ್ಯೂಟಿಂಗ್ ಈಗ ಜನಪ್ರಿಯವಾಗುತ್ತಿರುವುದರಿಂದ, ಈ ನಿರೀಕ್ಷೆ ಹುಸಿಯಾದರೂ ಅಚ್ಚರಿಯಿಲ್ಲ.&lt;br /&gt;--------------------------------------------------------------&lt;br /&gt;&lt;span style="font-weight:bold;"&gt;ಅಂತರ್ಜಾಲದ ಮೂಲಕ ನಿಸರ್ಗ ವೀಕ್ಷಣಾಲಯ&lt;/span&gt;&lt;br /&gt;ನಿಸರ್ಗದಲ್ಲಿ ಆಗುತ್ತಿರುವ ಪ್ರತಿಯೊಂದು ಸಣ್ಣ ಬದಲಾವಣೆಯನ್ನು ದಾಖಲಿಸಲು ಅಂತರ್ಜಾಲದ ಶಕ್ತಿಯನ್ನು ಬಳಸುವತ್ತ ವಿಜ್ಞಾನಿಗಳು ಮುನ್ನಡೆದಿದ್ದಾರೆ.ಜನರು ತಾವು ಗಮನಿಸಿದ ಸಣ್ಣ ವಿಷಯವನ್ನು ದಾಖಲಿಸಲು ಅನುವು ಮಾಡುವ ತಾಣವೊಂದನ್ನು ಒದಗಿಸಿಕೊಡುವುದು ಪರಿಸರ ವಿಜ್ಞಾನಿಗಳ ಯೋಜನೆ.ಇಲ್ಲಿ ದಾಖಲಾದ ಮಾಹಿತಿಗಳು ಸಸ್ಯ,ಪ್ರಾಣಿ ಅಥವ ಪಕ್ಷಿ ಸಂಕುಲದ ಜೀವನದ ಬಗ್ಗೆ ಹೊಸ ಬೆಳಕು ಚೆಲ್ಲಿ,ಆನ್‍ಲೈನ್ ನಿಸರ್ಗವೀಕ್ಷಾಣಾಲಯವಾಗಿ ಬಿಡುವ ಸಾಧ್ಯತೆ ಉಜ್ವಲವಾಗಿದೆ. ನಿ೯ಸರ್ಗದ ಬಗ್ಗೆ ಚಿತ್ರ,ವಿಡಿಯೋ ಮತ್ತು ಬರಹಗಳನ್ನು ಸೇರಿಸುವ ಮೂಲಕ ಇದು ಅತ್ಯುತ್ತಮ ಮಾಹಿತಿಯನ್ನು ಒಳಗೊಳ್ಳಲಿದೆ. ಅಲ್ಲದೆ ಅಂತರ್ಜಾಲ ಮೂಲಕ ಅಗಣಿತ ಜನರೂ ಇದಕ್ಕೆ ತಮ್ಮ ಕಿಂಚಿತ್ ಮಾಹಿತಿಯನ್ನು ಸೇರಿಸಲು ಅವಕಾಶ ಇರುವುದು, ಅಗಾಧ ಮಾಹಿತಿಯನ್ನು ಕಲೆ ಹಾಕಲಿದು ಸಮರ್ಥವಾಗುವುದರಲ್ಲಿ ಸಂಶಯವಿಲ್ಲ.&lt;br /&gt;----------------------------------------------------&lt;br /&gt;&lt;span style="font-weight:bold;"&gt;ಆತ್ಮಹತ್ಯಾದಳಕ್ಕೆ ರೊಬೋ ಹಾವು!&lt;/span&gt;&lt;br /&gt;ಇಸ್ರೇಲ್ ಮಿಲಿಟರಿಯು ರೋಬೋ-ಹಾವೊಂದನ್ನು ತಯಾರಿಸಿದೆ. ನೈಜ ಹಾವಿನ ರಚನೆಯನ್ನು ಅನುಕರಿಸಿ ಇದನ್ನು ತಯಾರಿಸಲಾಗಿದೆ. ಒಂದು ಕ್ಯಾಮರಾ ಮತ್ತು ಮೈಕನ್ನು ಇದರ ತಲೆಯಲ್ಲಿ ಅಳವಡಿಸಿರುವುದರಿಂದ ಈ ರೋಬೋ-ಹಾವು ಬಂಡೆ ಅಥವ ಕಟ್ಟಡದ ಸಂದುಗಳಲ್ಲೂ ಓಡಾಡಿ, ಮಾಹಿತಿಯನ್ನು ಸಂಗ್ರಹಿಸಬಲ್ಲುದು.ಇದಕ್ಕೆ ಬಾಂಬು ಅಳವಡಿಸಿ,ಬೇಕಾದಲ್ಲಿಗಿದು ತಲುಪಿದಾಗ ಬಾಂಬು ಸ್ಫೋಟವಾಗುವಂತೆ ಮಾಡಿದರೆ,ಇದು ಆತ್ಮಹತ್ಯಾ ಬಾಂಬರ್ ಕೂಡಾ ಆಗಬಲ್ಲುದು.ಭಯೋತ್ಪಾದಕರ ತಾಣಗಳಿಗಿವನ್ನು ನುಗ್ಗಿಸಿ,ನಿರ್ಮೂಲ ಮಾಡಲಿವನ್ನು ಬಳಸುವ ದಿನಗಳಿನ್ನು ದೂರವಿಲ್ಲ.&lt;br /&gt;---------------------------------------------------&lt;br /&gt;&lt;span style="font-weight:bold;"&gt;ಬಾಹ್ಯಾಕಾಶ ಕೇಂದ್ರದಲ್ಲಿ ಹದಿಮೂರು ಜನ&lt;/span&gt;&lt;br /&gt;ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವೂ ಕೆಲದಿನಗಳ ಮಟ್ಟಿಗೆ ಭೂಮಿಯಂತೆ ಜನಸಂದಣಿಯನ್ನು ಕಾಣಲಿದೆ. ಎಂಡೇವರ್ ಸ್ಪೇಸ್ ಶಟಲಿನ ಯಾತ್ರಿಗಳು ಬಾಹ್ಯಾಕಾಶ ಕೇಂದ್ರದಲ್ಲಿ ಉಳಕೊಳ್ಳುವುದರಿಂದ ಈ ಜನಸಂದಣಿ ಏರ್ಪಡಲಿದೆ. ಹದಿಮೂರು ಜನರು ಇಲ್ಲಿ ತಂಗಬೇಕಾಗಿದೆ.ಭೂಮಿಯಿಂದ ಇನ್ನೂರಿಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಈ ಕೇಂದ್ರವನ್ನು ಎರಡು ವರ್ಷಗಳ ಹಿಂದೆ ವಿಸ್ತರಿಸಲಾಗಿದೆ.ಈಗ ಅಲ್ಲಿ ಹೊಸದಾಗಿ ನಾಲ್ಕು ವಿಭಾಗಗಳಿವೆ.ಸದ್ಯ ಅಲ್ಲಿರುವ ಜಾಗ ಇಪ್ಪತ್ತಾರು ಸಾವಿರ ಘನ ಅಡಿಗಳಷ್ಟು.ಅಂದರೆ ನಾಲ್ಕು ಬೆಡ್‌ರೂಮ್ ಮನೆಯ ಸ್ಥಳಾವಕಾಶ ಇಲ್ಲಿದೆ.ಇಲ್ಲಿನ ವಾಸಿಗಳು ಅತ್ಯಂತ ಸೀಮಿತ ನೀರು-ಆಹಾರವನ್ನು ಪಡೆಯಲಷ್ಟೇ ಸಾಧ್ಯ. ಮೂತ್ರವನ್ನು ಶುದ್ಧೀಕರಿಸಿ, ಕುಡಿಯುವ ನೀರು ಪಡೆಯುವ ವ್ಯವಸ್ಥೆಯನ್ನಲ್ಲಿ ಅವಲಂಬಿಸಬೇಕಿದೆ.&lt;br /&gt;&lt;span style="font-weight:bold;"&gt;*ಅಶೋಕ್‌ಕುಮಾರ್ ಎ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-5715393173578821105?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/5715393173578821105/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=5715393173578821105' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/5715393173578821105'/><link rel='self' type='application/atom+xml' href='http://www.blogger.com/feeds/35372036/posts/default/5715393173578821105'/><link rel='alternate' type='text/html' href='http://ashok567.blogspot.com/2009/06/blog-post_15.html' title='ಸವಾಲಿಗೆ ಜವಾಬ್!'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-35372036.post-3576191886054952920</id><published>2009-06-08T10:21:00.001+05:30</published><updated>2009-06-08T11:12:31.134+05:30</updated><category scheme='http://www.blogger.com/atom/ns#' term='ಎ ಟಿ ಎಂ'/><title type='text'>ಹೌ ವಾಸ್ ಸ್ಕೂಲ್ ಟುಡೇ?</title><content type='html'>&lt;span style="font-weight:bold;"&gt;ಹೌ ವಾಸ್ ಸ್ಕೂಲ್ ಟುಡೇ?&lt;/span&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_PU7BmR35lao/SiykpdXQYOI/AAAAAAAAA7U/x1DSIKOzKKU/s1600-h/disabled_child_466282.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 194px;" src="http://4.bp.blogspot.com/_PU7BmR35lao/SiykpdXQYOI/AAAAAAAAA7U/x1DSIKOzKKU/s320/disabled_child_466282.jpg" border="0" alt=""id="BLOGGER_PHOTO_ID_5344827889945698530" /&gt;&lt;/a&gt;&lt;br /&gt;"ಹೌ ವಾಸ್ ಸ್ಕೂಲ್ ಟುಡೇ" ಎನ್ನುವುದು ಒಂದು ತಂತ್ರಾಂಶದ ಹೆಸರು. ಸೆರಿಬ್ರಲ್ ಪಾಲ್ಸಿಯಂತಹ ತೊಂದರೆಯಿದ್ದು ಸಂಭಾಷಿಸಲು ಕಷ್ಟ ಪಡುವ ಮಕ್ಕಳನ್ನು ತರಬೇತಿಗೊಳಿಸಲು ಬಳಸಬಹುದಾದ ತಂತ್ರಾಂಶವಿದು.ಅಬರ್ದೀನ್ , ಡುನ್ದೀ ಮತ್ತು ಕೆಪೆಬಿಲಿಟ್ಯ್ ಸ್ಕಾಟ್ಲಂಡ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಪಡಿಸಿದ ತಂತ್ರಾಂಶವು ವಿದ್ಯಾರ್ಥಿ ತನ್ನ ಶಾಲೆಯಲ್ಲಿ ಸಮಯ ಕಳೆದ ಬಗೆಯನ್ನು ತಿಳಿದುಕೊಳ್ಳುತ್ತದೆ. ರೆಕಾರ್ಡಿಂಗ್ ವ್ಯವಸ್ಥೆ, ಸಂವೇದಕಗಳು ಮತ್ತು ಸ್ವೈಪ್ ಕಾರ್ಡ್ ಮೂಲಕ ಈ ಬಗ್ಗೆ ಅದು ಮಾಹಿತಿ ಸಂಗ್ರಹಿಸುತ್ತದೆ. ನಂತರ ಕೃತಕ ಧ್ವನಿಜನಕ ವ್ಯವಸ್ಥೆಯ ಮೂಲಕ ತಂತ್ರಾಂಶವು ಕತೆಯನ್ನು "ಹೇಳುವ" ಸಾಮರ್ಥ್ಯ ಪಡೆದಿದೆ. ಸಮಸ್ಯೆಯಿರುವ ಮಗು, ಈ ತಂತ್ರಾಂಶ ಅಳವಡಿಸಿರುವ ಕಂಪ್ಯೂಟರ್ ಬಳಸಿ, ಕತೆಗೆ ಕಿವಿಗೊಟ್ಟು ಕೇಳಿ, ಮಾತನ್ನಾಡಲು ತರಬೇತಿ ಪಡೆಯಬಹುದು. ತಂತ್ರಾಂಶವು ಸಂವಹನಕ್ಕೆ ಅವಕಾಶ ನೀಡುವುದರಿಂದ ಮಗುವೂ ಸಂಭಾಷಿಸಲು,ಪ್ರಶ್ನಿಸಲು ಅವಕಾಶ ಸಿಗುತ್ತದೆ. ಮಾತನಾಡಲು ಸಮಸ್ಯೆಯಿರುವ ಮಗುವೂ ಕಂಪ್ಯೂಟರಿನ ಈ ಆಟದ ಮೂಲಕ ಸಂಭಾಷಿಸಲು ತೊಡಗಬಹುದು.ಪ್ರಾಯೋಗಿಕವಾಗಿ ಶಾಲೆಗಳಲ್ಲಿ ಈ ತಂತ್ರಾಂಶ ಬಳಸಿದಾಗ ತೃಪ್ತಿಕರ ಫಲಿತಾಂಶ ಸಿಕ್ಕಿದೆಯಂತೆ.&lt;br /&gt;--------------------------------------&lt;br /&gt;&lt;span style="font-weight:bold;"&gt;ವಾತಾವರಣವನ್ನು ಬಿಸಿ ಮಾಡುವ ಬಿಸಿಯುಸಿರು!&lt;/span&gt;&lt;br /&gt;ದನಗಳು ಪರಿಸರಕ್ಕೆ ಮಾರಕವೇ? ಜಾನುವಾರುಗಳಿಗಾಗಿ ಆಗುತ್ತಿರುವ ಕಾಡಿನ ನಾಶವನ್ನು ಪರಿಗಣಿಸುವುದರ ಜತೆಗೆ ಅವುಗಳು ಹೊರಸೂಸುವ ಮಿಥೇನ್ ಅನಿಲದ ಪ್ರಮಾಣವನ್ನು ತೆಗೆದುಕೊಂಡರೆ, ಜಾನುವಾರುಗಳು ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ಪರಿಸರ ಹಾನಿ ಉಂಟು ಮಾಡುತ್ತಿವೆ.ಮಿಥೇನ್ ಅನಿಲವು ಇಂಗಾಲಾಮ್ಲಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಶಾಖವನ್ನು ಹಿಡಿದಿಡುವ ಗುಣ ಹೊಂದಿರುವ ಕಾರಣ, ಮಿಥೇನ್ ಜಾಗತಿಕ ವಾತಾವರಣದ ಶಾಖವನ್ನು ಏರಿಸುವ ಅನಿಲಗಳಲ್ಲಿ ಅತ್ಯಂತ ಅಪಾಯಕಾರಿ ಆಗಿದೆ.ಜಾನುವಾರುಗಳ ಆಹಾರವಾಗಿ ಸೋಯಾ,ಮೆಕ್ಕೆಜೋಳಗಳನ್ನು ಬಳಸಿದಾಗಲಂತೂ,ಜಾನುವಾರುಗಳ ಹೊಟ್ಟೆಯಲ್ಲಿ ಜರಗುವ ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾಗುವ ಮಿಥೇನ್ ಪ್ರಮಾಣ ಬಹಳ ಹೆಚ್ಚಾಗುತ್ತದೆ. ಹೀಗಾಗಿ ಜಾನುವಾರುಗಳು ಹೆಚ್ಚು ಮಿಥೇನ್ ಹೊರಬಿಟ್ಟು ಪರಿಸರಕ್ಕೆ ಅಪಾಯ ತರಲಿವೆ. ವಾಹನಗಳು ಮತ್ತು ಕೈಗಾರಿಕೆಗಳಿಗಿಂತ ಜಾಗತಿಕ ಬಿಸಿಯನ್ನು ಹೆಚ್ಚುವಲ್ಲಿ ಜಾನುವಾರುಗಳು ಹೆಚ್ಚು ಅಪಾಯಕಾರಿಯಾಗುತ್ತಿರುವುದು ವಿಪರ್ಯಾಸ. ಇದಕ್ಕೆ ಪರಿಹಾರ ಮಾರ್ಗವೆಂದರೆ ಜಾನುವಾರುಗಳ ಆಹಾರದಲ್ಲಿ ಬದಲಾವಣೆ ತರುವುದು. ಸೋಯಾ ಮತ್ತು ಮೆಕ್ಕೆಜೋಳದ ಬದಲು ಜೀರ್ಣವಾಗುವ ಪ್ರಕ್ರಿಯೆಯಲ್ಲಿ ಕಡಿಮೆ ಮಿಥೇನ್ ಉತ್ಪಾದನೆಗೆ ಕಾರಣವಾಗುವ ಹುಲ್ಲಿನ ತಳಿಯನ್ನು ಅವುಗಳ ಆಹಾರದಲ್ಲಿ ಬಳಸುವುದು.ಇನ್ನೊಂದು ಕ್ರಮವೆಂದರೆ ಜಾನುವಾರುಗಳ ತಳಿಗಳಲ್ಲಿ ಬದಲಾವಣೆ ತರಲು ಪ್ರಯತ್ನಿಸುವುದು.ವಿದೇಶಗಳಲ್ಲಿ ದನಗಳ ಹಾಲು ಉತ್ಪತ್ತಿ ಪ್ರಮಾಣ ಹೆಚ್ಚು. ಹೀಗಾಗಿ, ಪ್ರತಿ ಲೀಟರ್ ಹಾಲು ಉತ್ಪಾದನೆಗಾಗಿ ದನಗಳು ಉತ್ಪತ್ತಿ ಮಾಡುವ ಮಿಥೇನ್ ಪ್ರಮಾಣ ಕಡಿಮೆ. ಆದರೆ ಭಾರತದಂತಹ ದೇಶಗಳಲ್ಲಿ,ಜಾನುವಾರುಗಳ ಸಂಖ್ಯೆ ಬಹಳ ಹೆಚ್ಚು. ಹಾಗಾಗಿ ಬಿಡುಗಡೆಯಾಗುವ ಮಿಥೇನ್ ಪ್ರಮಾಣವೂ ಅಗಾಧ.ಪ್ರತಿ ಜಾನುವಾರು ಕೂಡಾ ವಾರ್ಷಿಕವಾಗಿ ನಾಲ್ಕುನೂರರಿಂದ ಎಂಟು ನೂರು ಕೆಜಿ ಮಿಥೇನ್ ಬಿಡುಗಡೆ ಮಾಡುತ್ತವೆ.ಜಾನುವಾರುಗಳ ಮೇವು ಬದಲಿಸಿದರೆ, ಅವುಗಳಿಂದ ಬರುವ ಹಾಲು ಕಡಿಮೆಯಾಗುವ ಅಪಾಯವೂ ಇದೆಯಾದ್ದರಿಂದ, ಡೈರಿ ಉದ್ಯಮದಲ್ಲಿ ತೊಡಗಿರುವವರು, ಮೇವು ಬದಲಿಸಲು ಬಯಸರು. ಒಮಿಗಾ ಕೊಬ್ಬನ್ನು ಹೊಂದಿದ ಹುಲ್ಲಿನ ಆಹಾರ ನೀಡಿದಾಗ ಹಾಲಿನ ಉತ್ಪಾದನೆಯಲ್ಲಿ ಏರುಪೇರಾಗದು.ಕೊಲೆರೆಡೋ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಜಾನುವಾರುಗಳು ಹುಟ್ಟಿನಿಂದಲೇ ಕಡಿಮೆ ತೇಗುವಂತೆ ಅಭಿವೃದ್ಧಿ ಪಡಿಸಿದ ತಳಿಗಳದ್ದಾಗಲಿವೆ. ಮುಂದಿನ ದಶಕವೊಂದರಲ್ಲಿ ಜಾನುವಾರುಗಳ ಮೂಲಕ ಉತ್ಪಾದನೆಯಾಗುವ ಮಿಥೇನ್ ಪ್ರಮಾಣ ಸದ್ಯದ ಶೇಕಡಾ ಇಪ್ಪತ್ತೈದು ಭಾಗ ಇಳಿಸ ಬೇಕೆಂಬುದು ವಿಜ್ಞಾನಿಗಳ ಗುರಿ. ಇಲ್ಲವಾದರೆ, ಹೆಚ್ಚಿನ ಹಾಲಿನ ಉತ್ಪಾದನೆಗೆ ಬೇಕಾಗಿ, ಜಾಸ್ತಿ ಜಾನುವಾರುಗಳನ್ನು ಸಾಕುವಾಗ, ಅವು ಹೊರಸೂಸುವ ಮಿಥೇನ್ ಪ್ರಮಾಣ ಎಷ್ಟಿರಬಹುದೆಂದರೆ,ಅವು ದೊಡ್ದ ದೊಡ್ದ ಉದ್ದಿಮೆಗಳಿಗಿಂತ ಹೆಚ್ಚು ಅಪಾಯಕಾರಿಯಾಗಿ, ಭೂಮಿಯ ಮೇಲಿನ ಶಾಖ ಏರಲು ಕಾರಣವಾದಾವು.&lt;br /&gt;----------------------------------------------------&lt;br /&gt;&lt;span style="font-weight:bold;"&gt;ಎ ಟಿ ಎಂ ಯಂತ್ರದ ಮೂಲಕವೂ ಅಕ್ರಮ&lt;/span&gt;&lt;br /&gt;ವಿದೇಶಗಳ ಕೆಲವು ಎ ಟಿ ಎಂ ಯಂತ್ರಗಳಲ್ಲಿ ಕೆಡುಕುಂಟು ಮಾಡುವ ತಂತ್ರಾಂಶವನ್ನು ಅಕ್ರಮವಾಗಿ ಅನುಸ್ಥಾಪಿಸಿರುವುದೀಗ ಬೆಳಕಿಗೆ ಬಂದಿದೆ. ಈ ಯಂತ್ರಗಳಲ್ಲಿ ಬಳಕೆದಾರ ತನ್ನ ಕಾರ್ಡ್ ಬಳಸಿದಾಗ, ಕಾರ್ಡಿನಲ್ಲಿರುವ ಮಾಹಿತಿಯನ್ನು ತಂತ್ರಾಂಶ ಉಳಿಸಿಕೊಳ್ಳುತ್ತದೆ.ಅಷ್ಟೇ ಅಲ್ಲ, ಗ್ರಾಹಕ ವ್ಯವಹಾರ ಮಾಡಲು ಪಿನ್ ಸಂಖ್ಯೆಯನ್ನು ಒತ್ತಿದಾಗ, ಅದನ್ನೂ ಉಳಿಸಿಕೊಳ್ಳುತ್ತದೆ.ಮಾಸ್ಟರ್ ಕಾರ್ಡ್ ಎನ್ನುವ ವಿಶೇಷ ಕಾರ್ಡ್ ತುರುಕಿದಾಗ, ತಂತ್ರಾಂಶವು ಉಳಿಸಿಕೊಂಡ ಮಾಹಿತಿಯನ್ನು ರಶೀದಿ ಕಾಗದ ಸುರುಳಿಯ ಮೇಲೆ ಮುದ್ರಿಸಿಕೊಳ್ಳಬಹುದು. ಬೇಕೆಂದರೆ, ಅಕ್ರಮ ಕಾರ್ಡ್ ತಯಾರಿಸಿಕೊಳ್ಳಲೂ ವಂಚಕ ಮಹಾಶಯನಿಗೆ ಸಾಧ್ಯವಂತೆ! ಈ ಕೆಡುಕು ತಂತ್ರಾಂಶವನ್ನು ಹೊರಗಿನಿಂದ ಯಂತ್ರದಲ್ಲಿ ಅನುಸ್ಥಾಪಿಸಲು ಬರುವುದಿಲ್ಲವೆಂಬುದು ಸಮಾಧಾನದ ವಿಷಯ. ಎ ಟಿ ಎಂನ ಯಾರಾದರೂ ನೌಕರರ ಜತೆ ಸೇರಿ ಮಸಲತ್ತು ಮಾಡುವ ವಂಚಕರು ಇದನ್ನು ಯಂತ್ರದಲ್ಲಿ ಸ್ಥಾಪಿಸಲು ಸಮರ್ಥರಾದಾರು.ಈ ಯಂತ್ರಗಳೇನಾದರೂ ಜಾಲದಲ್ಲಿದ್ದರೆ, ಆಗ ಈ ತಂತ್ರಾಂಶ ಇತರ ಯಂತ್ರಗಳಲ್ಲೂ ಅನುಸ್ಥಾಪಿಸಿ, ಸಮಸ್ಯೆ ತೀವ್ರತರವಾಗಬಹುದು.&lt;br /&gt;--------------------------------------------------------------&lt;br /&gt;&lt;span style="font-weight:bold;"&gt;ತರಕಾರಿ ಬೆಳೆಯಲು ನಗರಗಳಲ್ಲಿ ಹಸಿರು ಮನೆ&lt;/span&gt;&lt;br /&gt;ನಗರಗಳಿಗೆ ಹಳ್ಳಿಗಳಲ್ಲಿ ಬೆಳೆದ ತರಕಾರಿಯನ್ನು ಸಾಗಾಟ ಮಾಡಿದಾಗ,ಸಾಗಾಟದ ಖರ್ಚು ಮತ್ತು ಅದನ್ನು ಕೆಡದಂತೆ ಶೈತ್ಯಾಗಾರದಲ್ಲಿಡುವುದಕ್ಕೇ ಹೆಚ್ಚು ಖರ್ಚು ಬರುತ್ತದೆ.ಬದಲು ನಗರಗಳಲ್ಲೇ ಗಗನಚುಂಬಿ ಹಸಿರುಮನೆಗಳನ್ನು ಸ್ಥಾಪಿಸಿ,ಅಲ್ಲಿ ಸಾವಯವ ವಿಧಾನದಲ್ಲಿ ತರಕಾರಿ,ಹಣ್ಣು ಬೆಳೆದರೆ,ನಗರವಾಸಿಗಳಿಗೆ ತಾಜಾ ಹಣ್ಣು-ತರಕಾರಿ ಸಿಗಲಿದೆ. ಖರ್ಚೂ ಹೆಚ್ಚೇನೂ ಆಗದು ಎನ್ನುವುದು ಸ್ವೀಡಿಶ್ ಕಂಪೆನಿ ಪ್ಲಾಂಟಾಗನ್ ಕಂಪೆನಿಯ ಲೆಕ್ಕಾಚಾರ. ಹಸಿರುಮನೆಯಲ್ಲಿ ಗಾಳಿ,ಬೆಳಕು ಮತ್ತು ನೀರನ್ನು ನಿಯಂತ್ರಿತ ಪ್ರಮಾಣದಲ್ಲಿ ನೀಡಿ, ಸಸ್ಯಗಳನ್ನು ಬೆಳೆಯುವ ವ್ಯವಸ್ಥೆಯಿರುತ್ತದೆ. ಹತ್ತು ಸಾವಿರ ಚದರ ಮೀಟರ್ ಸ್ಥಳಾವಕಾಶದಲ್ಲಿ ಲಕ್ಷ ಚದರ ಮೀಟರ್ ಸ್ಥಳದಲ್ಲಿ ಬೆಳೆಯುವಷ್ಟೇ ಸಸ್ಯಗಳನ್ನು ಬೆಳೆಯಲು ಅವಕಾಶವಿದೆ ಯಾಕೆಂದರೆ ಇವುಗಳ ಎತ್ತರ ಬಹಳ ಹೆಚ್ಚು. ಪ್ರತಿ ಹಸಿರು ಮನೆಗೂ ಮೂವತ್ತು ಮಿಲಿಯನ್ ಡಾಲರ್ ಖರ್ಚು ಬರಬಹುದು.&lt;br /&gt;--------------------------------------------------------------------------&lt;br /&gt;&lt;span style="font-weight:bold;"&gt;ಹೊಸ ಐಫೋನ್?&lt;/span&gt;&lt;br /&gt;ಪ್ರತಿವರ್ಷದಂತೆ ನಡೆಯಲಿರುವ ವರ್ಲ್ಡ್‌ವೈಡ್ ಡೆವಲಪರ್ಸ್ ಸಮಾವೇಶವು ಜುಲೈಯಲ್ಲಿ ನಡೆಯಲಿದೆ. ಇದರಲ್ಲಿ ಹೊಸ ಐಫೋನ್ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಿದೆ.ಹೊಸ ಐಫೋನ್ ನಾಲ್ಕು ಜಿಬಿ ಸ್ಮರಣ ಸಾಮರ್ಥ್ಯದ್ದಾಗಿರಬಹುದು ಎನ್ನುವುದು ನಿರೀಕ್ಷೆ.ಹೊಸ ಸಂಸ್ಕಾರಕ, ಹೆಚ್ಚಿನ ಸ್ಮರಣ ಸಾಮರ್ಥ್ಯ,ಅಟೋ ಫೋಕಸ್ ಸಾಮರ್ಥ್ಯವಿರುವ ವಿಡಿಯೋ ರೆಕಾರ್ಡಿಂಗ್ ಮಾಡಬಲ್ಲ ಕ್ಯಾಮರಾ ಹೊಸ ಐಫೋನಿನಲ್ಲಿರಬಹುದೆನ್ನಲಾಗಿದೆ.ಜತೆಗೆ ಐಫೋನಿನ ಕಾರ್ಯನಿರ್ವಹಣಾ ತಂತ್ರಾಂಶದ ಹೊಸ ಆವೃತ್ತಿ ಐಫೋನ್3.0 ಲಭ್ಯವಾಗಬಹುದು. ಇದರಲ್ಲಿ ವಿಡಿಯೋ ಅಥವಾ ಧ್ವನಿಗ್ರಹಣವಾದೊಡನೆ ಇತರರಿಗೆ ಕಳುಹಿಸಲು ಅನುವು ಮಾಡುವ ಸೌಲಭ್ಯ ಸಿಗಬಹುದು ಎಂಬ ಗುಸುಗುಸು ಇದೆ.&lt;br /&gt;------------------------------------&lt;br /&gt;&lt;a href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=1%26contentid=658797%26lang=2"&gt;udayavani&lt;/a&gt;&lt;br /&gt;&lt;span style="font-weight:bold;"&gt;*ಅಶೋಕ್‌ಕುಮಾರ್ ಎ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-3576191886054952920?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/3576191886054952920/comments/default' title='Post Comments'/><link rel='replies' type='text/html' href='https://www.blogger.com/comment.g?blogID=35372036&amp;postID=3576191886054952920' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/3576191886054952920'/><link rel='self' type='application/atom+xml' href='http://www.blogger.com/feeds/35372036/posts/default/3576191886054952920'/><link rel='alternate' type='text/html' href='http://ashok567.blogspot.com/2009/06/blog-post_08.html' title='ಹೌ ವಾಸ್ ಸ್ಕೂಲ್ ಟುಡೇ?'/><author><name>aak</name><uri>http://www.blogger.com/profile/13080920989826040436</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='07662501873503285104'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_PU7BmR35lao/SiykpdXQYOI/AAAAAAAAA7U/x1DSIKOzKKU/s72-c/disabled_child_466282.jpg' height='72' width='72'/><thr:total xmlns:thr='http://purl.org/syndication/thread/1.0'>0</thr:total></entry></feed>