tag:blogger.com,1999:blog-195871012008-03-07T10:51:00.986-08:00ಸೃಜನ-ಕನ್ನಡಿಗ (sRujana-kannaDiga)ಸಹೃದಯ, ವಿಶ್ವಾಸ ಮತ್ತು ಸೃಜನಶೀಲತೆ: Creator of this blog is Sudarshan. He has interest in Engineering research and Kannada writing. As a part of the process of Kannada writing, this blog will pay extra attention to cultural and philosophical aspects of Mathematics, Science, History, Language etc.Sudarshanhttp://www.blogger.com/profile/15230777640628747160noreply@blogger.comBlogger15125tag:blogger.com,1999:blog-19587101.post-21672353699271874422007-04-15T07:47:00.000-07:002007-04-19T09:13:11.783-07:00`ಒಳ ವಿಮರ್ಶಕ'ನ ಅನಿವಾರ್ಯತೆ: ಡಾ. ಯು. ಆರ್. ಅನಂತಮೂರ್ತಿಯವರ `ಋಜುವಾತು' ಅಂಕಣಕ್ಕೆ ಒಂದು ಪ್ರತಿಕ್ರಿಯೆ(ಇತ್ತೀಚೆಗೆ ಬಿಡುಗಡೆಯಾದ ಡಾ. ಯು. ಆರ್. ಅನಂತಮೂರ್ತಿಯವರ `ಉದಯವಾಣಿ' ಪತ್ರಿಕೆಯ ಅಂಕಣ ಬರಹಗಳ ಪುಸ್ತಕರೂಪಕ್ಕೆ ಪ್ರತಿಕ್ರಿಯೆಯಾಗಿ ಬರೆದದ್ದು. ತನ್ನ ಗ್ರಾಮೀಣ ಪರಂಪರೆಯ ಬೇರುಗಳ ನೆಲೆಯಿಂದ ದೂರವಾಗಿ ನಗರೀಕರಣಗೊಳ್ಳುತ್ತಾ ವಿಘಟಿತ ಮನಸ್ಥಿತಿಯಲ್ಲಿರುವ ಆಧುನಿಕ ಮಧ್ಯಮ-ವರ್ಗದ ಭಾರತೀಯನಿಗೆ ಅನಂತಮೂರ್ತಿ ಓರ್ವ `ಒಳ-ವಿಮರ್ಶಕ'ರಾಗಿ ರೂಪಗೊಂಡಿದ್ದಾರೆ. ಹಾಗೆಯೇ ತಾವೊಬ್ಬ ಹಿಂದೂ ಧರ್ಮದ 'ಒಳ-ವಿಮರ್ಶಕ'ನೆಂದು ಸಹ ಅವರೇ ಹಲವೆಡೆ ಹೇಳಿಕೊಂಡಿದ್ದಾರೆ. ನಗರದ ಆಧುನಿಕ ಮಧ್ಯಮವರ್ಗದವನಿಗೂ, ಎಲ್ಲಾ Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1159458506126903982006-09-28T08:35:00.000-07:002006-10-02T08:06:49.406-07:00ಲಗೇ ರಹೋ ಮುನ್ನಾಭಾಯಿ: ಒಂದು ವಾರೆ ನೋಟ[ಈ ಲೇಖನ ದಿನಾಂಕ ೧-೧೦-೨೦೦೬ರ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿದೆ. ಉದಯವಾಣಿಯ ಲಿಂಕ್ ಇಲ್ಲಿದೆ.] ನಾನು ಈ ಸಿನೆಮಾ ನೋಡಿದ್ದು ಮುಂಬೈ-ನ ಕಾಂಜೂರು ಉಪನಗರದ ರೈಲುನಿಲ್ದಾಣದ ಬಳಿಯ ಮಲ್ಟಿಪ್ಲೆಕ್ಸ್ ಒಂದರಲ್ಲಿ. ರೈಲು-ನಿಲ್ದಾಣದ ಸುತ್ತಲಿನ ಪ್ರದೇಶ ಮುಂಬೈನ ಹಲವು ಪ್ರದೇಶಗಳಂತೇ ಹಲವಾರು ಕಾಂಟ್ರ್ಯಾಸ್ಟ್-ಗಳಿಂದ ತುಂಬಿರುವಂಥದ್ದು. ಹಲವಾರು ನಮೂನಿಯ ಅಂಗಡಿಗಳು, ತರಕಾರಿ ಮಾರುವವರು, ನಿಂಬೂಪಾನಿ ಮಾರುವವರು, ಪಾನಿಪುರಿಯವರು, ಅಟೋ-ನಿಲ್ದಾಣ, ಪುರಾತನ ಕಾಲದ್ದೆನಿಸುವ ಖಾರಪುಡಿ, Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1157208252102965942006-09-02T07:23:00.000-07:002006-09-05T03:35:41.563-07:00ಮಲ್ಲಾಡಿಹಳ್ಳಿಯಲ್ಲಿ ಒಂದು 'ಸಂವಾದ'೨೧ ನೇ ಶತಮಾನದ ವೇಗದ ಆಧುನಿಕತೆಯಿಂದ- ಬೆಂಗಳೂರಿನಿಂದ ಸುಮಾರು ದೂರದಲ್ಲಿ, ಆಧುನಿಕತೆಯತ್ತ ಇನ್ನೂ ಮೈಮುರಿಯುತ್ತ ಏಳುತ್ತಿರುವ ದಾವಣಗೆರೆಯಿಂದ ಸುಮಾರು ೫೦ ಕಿ.ಮೀ. ದೂರದ 'ಮಲ್ಲಾಡಿಹಳ್ಳಿ'ಯಲ್ಲಿ ಕುಳಿತು, 'ದೇಸಿ'ಗೆ ಕೊಂಚ ಹೆಚ್ಚು ಹತ್ತಿರವಾಗಿ ತಮ್ಮದೇ ಪ್ರಪಂಚ ಕಟ್ಟಿ ನಮಗೆ ಕೊಡುತ್ತಿರುವ ರಾಘವೇಂದ್ರ ಪಾಟೀಲರನ್ನು ಮುಖತಃ ಸಂದರ್ಶಿಸುವ ಅವಕಾಶ. ಕೊಟ್ಟದ್ದು ನಮಗೆ (ನನಗೆ ಮತ್ತು ನನ್ನ ಸಂಗಾತಿ ಪ್ರೀತಿಗೆ) ಹೊಸ 'ಜೀವ' ಕೊಡಲೆಂದು ಇನ್ನೂ ಕಾದು ಕೂತಿದ್ದ ಸಮಯ. ಪಾಟೀಲರ 'ತೇರು' ಕೃತಿಯ ಬಗ್ಗೆSudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1147879104744315912006-05-17T08:16:00.000-07:002006-09-06T18:46:13.886-07:00ಕಲಾಪ್ರತಿಮೆಗಳಾಗಿ ಗಣಿತಜ್ಞರುಈ ಬಾರಿಯ `ಅಗಸೆಯ ಅಂಗಳ'ದಲ್ಲಿ ವಿನಾಯಕರು ರಾಬರ್ಟ್ ಮುಸಿಲ್ ಎಂಬ ಜರ್ಮನ್ ಲೇಖಕ `ಗಣಿತಜ್ಞ'ನ ಬಗ್ಗೆ ೧೯೧೩ರಲ್ಲಿಯೇ ಬರೆದ ಲೇಖನವೊಂದರ ಆಂಗ್ಲ ಆವೃತಿಯ ಸಮರ್ಥ ಕನ್ನಡಾನುವಾದ ಮಾಡಿದ್ದಾರೆ. ಯಂತ್ರಯುಗದ ಗಣಿತಜ್ಞನ ಸ್ಥಿತಿಯ ಬಗ್ಗೆ ಮುಸಿಲ್ ಹೇಳಿರುವ ಮಾತುಗಳು ಇಂದು ಹೆಚ್ಚು ಪ್ರಸ್ತುತವಾಗಿವೆ. ಆಮೂರ್ತ ಮತ್ತು ಸೌಂದರ್ಯ ಪ್ರಜ್ಞೆಯ ಗಣಿತಜ್ಞ ಇಂದು ಹೆಚ್ಚು ಹೆಚ್ಚು ಪ್ರಭುತ್ವ ಮತ್ತು ವಿನಾಶಕಾರಿ ತಂತ್ರಜ್ಞಾನದ ಬಂದಿಯಾಗದಂತೆ ತಪ್ಪಿಸಿಕೊಳ್ಳಲು ಹಿಂದಿಗಿಂತ ಹೆಚ್ಚು ಕಷ್ಟಪಡಬೇಕಾಗಿದೆ. ಈ Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1144905262008206512006-04-12T21:59:00.000-07:002006-04-22T00:54:52.026-07:00ಸೃಜನ ಕನ್ನಡಿಗನೊಬ್ಬನ ಕಣ್ಮರೆ ಇಡೀ ಕನ್ನಡ ಸಮುದಾಯದ ಭಾವಪ್ರಪಂಚವನ್ನು ಆಳುವ ಸಾಮರ್ಥ್ಯ ಪಡೆದಿದ್ದ, ಬಹುಶ ಇನ್ನೂ ಕೆಲವು ವರ್ಷಗಳ ಕಾಲ ಸಹ ಆಳಬಲ್ಲಂತಿದ್ದ ಕನ್ನಡ ಮೇರುನಟ ಭೌತಿಕ ಪ್ರಪಂಚದಿಂದ ಸರಿದುಹೋಗಿದ್ದಾರೆ. ಇಲ್ಲಿ ಭೂತಕಾಲದ ಪ್ರತ್ಯಯ ಬಳಸುವುದು ಕಷ್ಟವೇ! ವರ್ತಮಾನದಲ್ಲಿ ಅಷ್ಟು ಅವರು ನಿಚ್ಚಳರಾಗಿದ್ದಾರೆ, ಭವಿಷ್ಯದಲ್ಲೂ ಇರಲಿದ್ದಾರೆ. ಸಿನೆಮಾ ಪ್ರಪಂಚದಲ್ಲಿ ಬದುಕಿಯೂ, ಸಿನೆಮಾದಲ್ಲಿಯೂ, ತಮ್ಮ ವಾಸ್ತವದ ಬದುಕಿನಲ್ಲಿಯೂ ಸಾಂಪ್ರದಾಯಿಕ ಮೌಲ್ಯಗಳಿಗೆ ಬದ್ಧರಾಗಿ ಬದುಕಿದ್ದೇ ಅವರು ಎಲ್ಲಾ ವರ್ಗಗಳಿಂದ ಮನ್ನಣೆ Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1143007057309580922006-03-21T21:25:00.000-08:002006-06-09T03:42:07.176-07:00ಅನಂತಮೂರ್ತಿಯವರ ಕೃತಿಗಳಲ್ಲಿ `ಹಡೆ' ಪಾತ್ರಗಳು `ಹಡೆ' ಪಾತ್ರಗಳ ಕುರಿತು ಅನಂತಮೂರ್ತಿಯವರಿಗೆ ಏನೋ ಒಂದು ವಿಶೇಷ ಆಕರ್ಷಣೆ, ಕುತೂಹಲವಿದ್ದಂತಿದೆ. ಅದೇಕೆ ಹಾಗೆ ಎಂದು ನನಗೂ ಕೆಟ್ಟ ಕುತೂಹಲ. ಈ ವಿಷಯದ ಬಗ್ಗೆ ಬರೆಯಬೇಕೆಂದು ಹಲವು ಸಲ ಚಿಂತಿಸಿ ವ್ಯವಧಾನ ಸಾಲದೇ ತಳ್ಳಿಹಾಕಿದ್ದೆ. ಉದಯವಾಣಿಯ ಋಜುವಾತು ಅಂಕಣದ ನಂಜುಂಡಸ್ವಾಮಿಯವರ ಕುರಿತ ವ್ಯಕ್ತಿಚಿತ್ರದಲ್ಲಿ `ಆಚಾರ'ರ ಚಿತ್ರಣವನ್ನು ಓದುತ್ತಿದ್ದಂತೆ, ಆ ನನ್ನ ಹಳೆಯ ಹಂಬಲ ಮತ್ತೆ ಜಾಗ್ರತವಾಯಿತು. ಈ ಸಂದರ್ಭದಲ್ಲಿ ವ್ಯಕ್ತಿಚಿತ್ರದ ಬಗ್ಗೆ ಒಂದು ಮಾತು ಹೇಳದೆ ಮುಂದೆ ಹೋಗಲಾರೆ. Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1139593712807005652006-02-10T09:43:00.000-08:002006-07-30T11:45:57.296-07:00ಹಳೆಯ ಮತ್ತು ಹೊಸದರ ನಡುವೆ ಶ್ಯಾಮ್ ಬೆನಗಲ್ಇವೊತ್ತು ನಿಂತು ನೋಡಿದಾಗ ಹಳೆಯದೆನಿಸಬಹುದಾದ ಕಾಲದಲ್ಲಿ ಹೊಸ ಅಲೆಯ ಚಿತ್ರ ಕೊಟ್ಟ ನಿರ್ದೇಶಕ ಶ್ಯಾಮ್ ಬೆನಗಲ್ ನಮ್ಮ ಇನ್ಸ್ಟಿಟ್ಯೂಟ್‍ಗೆ ಬಂದಿದ್ದರು. ಲೀಡರ್‍‍ಶಿಪ್ ಬಗ್ಗೆ ಮಾತಾಡಲು ಮ್ಯಾನೇಜ್‍ಮೆಂಟ್ ಸ್ಕೂಲ್-ನವರು ಅವರನ್ನು ಕರೆಸಿದ್ದರು. ತಾವು ಆರನೇ ವಯಸ್ಸಿನಲ್ಲಿಯೇ ಸಿನಿಮಾ ಮಾಡುವ ಮನಸ್ಸು ಹೊಂದಿದ್ದರ ಬಗ್ಗೆ, ತಮ್ಮ ಮೇಲೆ ಪ್ರಭಾವ ಬೀರಿದ ನೆಹರು ಬಗ್ಗೆ ಮಾತನಾಡಿದರು. (ಒಂದು ಸಂವಹನೆಯಲ್ಲಿ ಅಡಗಿರಬಹುದಾದ ಹಲವು ಪದರು-ಗಳ ಬಗ್ಗೆ ನೆಹರು ಅವರ ಕಾಲೇಜಿನಲ್ಲಿ ಮಾತಾಡಿದ್ದರಂತೆ. Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1139590946310084292006-02-10T08:33:00.000-08:002006-03-22T19:53:52.866-08:00ಶ್ರೀನಿವಾಸ ವೈದ್ಯರ ಕಥೆ `ರುದ್ರಪ್ರಯಾಗ'ದ ಕುರಿತು ಒಂದು ಟಿಪ್ಪಣಿಶ್ರೀನಿವಾಸ ವೈದ್ಯರು ೧೯೯೪ರಲ್ಲಿ ಪ್ರಕಟಿಸಿದ `ತಲೆಗೊಂದು ತರತರ' ೧೯೯೭ರಲ್ಲಿ ಪ್ರಕಟಿಸಿದ `ಮನಸುಖರಾಯನ ಮನಸ್ಸು' ಹರಟೆ ಸಂಗ್ರಹಗಳಿಂದಲೇ ಉತ್ತರ-ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿದ್ದರೂ, ಕಳೆದ ವರ್ಷ ಮನೋಹರ ಗ್ರಂಥಮಾಲೆ ಪ್ರಕಟಿಸಿದ `ಹಳ್ಳ ಬಂತು ಹಳ್ಳ' ಕಾದಂಬರಿಯ ಮೂಲಕ ಸಾಹಿತ್ಯವಲಯಗಳಲ್ಲಿ ವೈದ್ಯರದು ಇತ್ತೀಚೆಗೆ ಹೆಚ್ಚು ಗಂಭೀರವಾಗಿ ಚರ್ಚಿಸಲಾಗುತ್ತಿರುವ ಹೆಸರು. ಸದ್ಯದ ಕೇಂದ್ರೀಕೃತ, ಕೈಗಾರಿಕೀಕೃತ, ಜಾಗತೀಕರಣದ ಭರದಲ್ಲಿ ಹೊಸ ತಲೆಮಾರಿನ ಸ್ಮೃತಿಯಿಂದ ಮಾಯವಾಗುತ್ತಿರುವ ಪಟ್ಟಣ, Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1137647801642533102006-01-18T20:54:00.000-08:002006-03-22T20:14:53.243-08:00ಕನ್ನಡTeX ಸಾಮಾನ್ಯವಾಗಿ ಟೆಕ್ ಎಂದು ಉಚ್ಚರಿಸಲಾಗುವ ತಂತ್ರಾಂಶವನ್ನು ವಿಜ್ಞಾನ, ಗಣಿತ, ತಂತ್ರಜ್ಞಾನದ ಕ್ಷೇತ್ರಗಳಲ್ಲಿ, ಅಕಾಡೆಮಿಕ್ ವಲಯಗಳಲ್ಲಿ ಲೇಖನಗಳನ್ನು, ಪ್ರಬಂಧಗಳನ್ನು, ಪುಸ್ತಕಗಳನ್ನು ಬರೆಯಲು ಬಳಸಲಾಗುತ್ತದೆ. ಈ ತಂತ್ರಾಂಶದ ವಿಶೇಷವೆಂದರೆ ಇದು ಮೈಕ್ರೊಸಾಫ್ಟ್‍ನ ವರ್ಡ್‍ನಂತೆ `ನೀವು ಕಾಣುವುದನ್ನೇ ಪಡೆಯುವ' (wysiwyg) ತಂತ್ರಾಂಶವಲ್ಲ. ಆದ್ದರಿಂದ ಮೇಲ್ನೋಟಕ್ಕೆ ಇದನ್ನು ಬಳಸುವುದನ್ನು ಕಲಿಯುವುದು ಕ್ಲಿಷ್ಟವೆನ್ನಿಸುತ್ತದೆ. ಇದನ್ನು `ಕಲಿಯುವ ರೇಖೆ' ಹೆಚ್ಚು ಉದ್ದವಿದೆ. ಆದರೆ ಈ Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1136813203346474102006-01-09T05:12:00.000-08:002006-09-03T21:58:33.250-07:00ಬೃಂದಾ ಕರಟ್ ಮತ್ತು ರಾಮದೇವಸದ್ಯ ನಡೆಯುತ್ತಿರುವ ಈ ವಿವಾದ ನಮ್ಮ ಎಡಪಂಥೀಯ ಎಲೈಟ್ ನಾಯಕರು ಜನರ ಮನಸ್ಸನ್ನು ಗೆಲ್ಲುವಲ್ಲಿ ಏಕೆ ವಿಫಲರಾಗುತ್ತಾರೆ ಎಂಬುದಕ್ಕೆ ಕ್ಲಾಸಿಕ್ ಉದಾಹರಣೆ. ದಿನಾಂಕ ೭-೧-೨೦೦೬ರ ವಿಜಯ-ಕರ್ನಾಟಕ ಪತ್ರಿಕೆಯಲ್ಲಿ ಪತ್ರಿಕೆಯ ಅಂಕಣಕಾರರು ಈ ವಿವಾದದ ಕುರಿತ ಪ್ರಸ್ತಾಪ ಮಾಡಿದ್ದಾರೆ. ಬೃಂದಾ ವಿಫಲವಾಗಿರುವ ಕಡೆ ಈ ಅಂಕಣಕಾರರ ಉತ್ತೇಜಕಾರಿ, ಸೂಕ್ಷ್ಮಗಳಿಲ್ಲದ ಧ್ವನಿ ಗೆಲ್ಲುವ ಸಾಧ್ಯತೆಯೇ ಹೆಚ್ಚು. ಅದೃಷ್ಟವಶಾತ್ ಅವರಿಗಿಂತ ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ ಅದೇ ಅಂಕಣದ ಕೆಳಗೆ ವಾಚಕರ-ವಿಜಯದಲ್ಲಿ Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1135342401757325762005-12-23T04:48:00.000-08:002006-03-22T21:05:47.410-08:00`ಭೂತ' ಮತ್ತು ಪ್ರಶಸ್ತಿಯ ಗರಿ ಗೆದ್ದ `ತೇರು'.ನೈಪಾಲರು ಭಾರತಕ್ಕೆ ಬಂದಾಗಲೆಲ್ಲಾ ಹೆಡ್‍ಮಾಸ್ಟರ್‍‍ನಂತೆ ನಮ್ಮ ಮೇಲೆ ಗುಡುಗಿ ಹೋಗುತ್ತಾರೆ. "ನಿಮ್ಮಲ್ಲಿ ಸೃಜನಶೀಲತೆ ಇಲ್ಲ, ಸ್ವಂತಿಕೆ ಇಲ್ಲ, ಕೊಲೊನಿಯಲ್ ದೂಷಣೆಯ ಮಂತ್ರ ಜಪಿಸೋದು ನಿಲ್ಸಿ, ಭೂತವನ್ನು ಬೀಸಾಕಿ..." ಇತ್ಯಾದಿ. ಅವರು ಯಾವುದೋ ಒಂದು ಪಕ್ಷದ(ಆ ಪಕ್ಷದಲ್ಲಿ ಅವರವಿಚಾರಗಳ ಸೂಕ್ಷ್ಮ ಹೊಳಹುಗಳನ್ನೆಲ್ಲಾ ಗ್ರಹಿಸುವ ಸಾಮರ್ಥ್ಯವಿರುವ ಮಂದಿ ಬೆರಳಣಿಕೆಯವರು ಮಾತ್ರ..ಆ ಮಾತು ಬೇರೆ.) ಕ್ಯಾಂಪ್-ನಲ್ಲಿ ಕೂತು ಇದನ್ನೆಲ್ಲಾ ಹೇಳುತ್ತಾರೆ ಎಂಬ ಕಸಿವಿಸಿ ನಮಗಿದ್ದರೂ, ನೈಪಾಲರು Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1135059760992999362005-12-19T22:18:00.000-08:002006-03-22T21:15:44.043-08:00ಶ್ರೀಧರ್ ಮೂರ್ತಿ ಅವರ 'ಮಲ್ಲಿಗೆ'ಮುಂಬೈ-ನಲ್ಲಿ ಇರುವಾಗ ನಾನು ಎರಡು ಪ್ರಪಂಚಗಳ ನಡುವೆ ಓಡಾಡುತ್ತೇನೆ. ಒಂದು ಐ.ಐ.ಟಿ.-ಹೀರಾನಂದಾನಿ ಇಂಥಾ ಮೇಲ್ಮುಖವಾದ ಪ್ರದೇಶ. ತಿಂಗಳಿಗೊಮ್ಮೆಯಾದರೂ ಸಂಬಂಧಿಕರ ಮನೆಗೆಂದು ಡೊಂಬಿವಿಲಿ ಉಪನಗರಕ್ಕೆ ಲೋಕಲ್ ಟ್ರೈನ್ ಹಿಡಿದು ಹೋಗುತ್ತೇನೆ. ಕನ್ನಡಿಗರು ಹೆಚ್ಚು ವಾಸಿಸುವ ಮಧ್ಯಮ-ಕೆಳ ಮಧ್ಯಮ ವರ್ಗದ ಡೊಂಬಿವಿಲಿಯ ಪ್ರಪಂಚದಲ್ಲಿ `ಮಲ್ಲಿಗೆ' ಕೊಳ್ಳಲು ಸಿಗುತ್ತದೆ ಎಂಬುದೂ ಒಂದು ಆಕರ್ಷಣೆಯಾಗಿರುತ್ತದೆ. ಡಿಸೆಂಬರ್ ತಿಂಗಳ `ಮಲ್ಲಿಗೆ' ಸಂಚಿಕೆಯಲ್ಲಿ ಶ್ರೀಧರ್ ಮೂರ್ತಿ ತಮ್ಮ `ಬೆಳಕಿನ ಬೆರಗು' Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1134650026594467992005-12-15T04:30:00.000-08:002006-03-22T21:27:58.383-08:00ಅಶ್ವಿನಿ ತನ್ನ ಕತೆ ಬರೆದರೆ...(ನಾನೊಂದು), ಅದ್ವೈತದ ಪರಮಾವಸ್ಥೆಯ ಬಿಂದೊಂದರ ಮಹಾಸ್ಫೋಟನೆಯೊಂದು ಬ್ರಹ್ಮಾಂಡವಾಗರಳಿದ ಈ ಮೊದಲಚ್ಚರಿಯ ಯಾವುದೊಂದೋ ಬೆಚ್ಚನೆಯ ಮೂಲೆಯಲಿ ಮುದುಡಿ ಕುಳಿತು ಒಳಗೊಳಗೆ ಕುಸಿವ ಅಪಾರ ಜಲಜನಕಾವೃತ ತಿರುಗುಣಿ. (ನಾ), ಕುಗ್ಗಿದಂತೆಲ್ಲ ಮಿಕ್ಕುವುದು ಒಳಗಿನಣುಗಳ ಹಿಗ್ಗು, ಮಿಲನ, ಮೈಗೆ ಮೈಯುಜ್ಜುವ ಸುಖ, ಮುಕ್ತಪ್ರಣಯ, ಬಿಸಿಯುಸಿರು, ಆವೇಗ, ಕಾವೇರಿದ ವಾತವರಣ. -ಹೀಲಿಯಂನ ಜನನ. ಗುರುತ್ವದ ಆಕುಂಚನಕ್ಕೆ ಒತ್ತಡದ ವಿಕಸನದ ವಿಲೋಮ ವಾದ, ಸಮತೋಲನ ಸಾಧಿಸಿದಂದು, ಈ ತಿರುಗುಣಿ ಲಜ್ಜೆಯನು Sudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1134492254021493052005-12-13T08:32:00.000-08:002006-03-22T21:36:14.510-08:00ವಿವೇಕ್ ಶಾನಭಾಗರ ಹೊಸ ಕಥಾ ಸಂಕಲನ `ಮತ್ತೊಬ್ಬನ ಸಂಸಾರ'ವಿವೇಕ್ ಶಾನಭಾಗರ `ಮತ್ತೊಬ್ಬನ ಸಂಸಾರ' ಕಥಾಸಂಕಲನ ಈ ಭಾನುವಾರ ಡಿಸೆಂಬರ್ ೧೧ರಂದು ಅಂಕಿತ ಪುಸ್ತಕಾಲಯದಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮದಲ್ಲಿ ಎಲ್ಲವೂ ಚುಟುಕಾಗಿತ್ತು. ಸ್ಥಳ, ಅವಧಿ, ಮಾತುಗಳು ಎಲ್ಲವೂ. ಬರಹಗಾರರು, ಸಾಹಿತ್ಯ ಪೋಷಕರು, ಓದುಗರು ಎಲ್ಲರಿಂದ ಕಿಕ್ಕಿರಿದು ತುಂಬಿತ್ತು ಪುಟ್ಟ ಅಂಕಿತ್. ಪುಸ್ತಕ-ಬಿಡುಗಡೆಯ ನಂತರ "ಎಲ್ಲಾ ಕ್ಷೇತ್ರದ, ಎಲ್ಲಾ ಹಿನ್ನೆಲೆಯ ಅನಾಮಿಕನೂ ಓದಬಯಸುವ ಲೇಖಕ ವಿವೇಕ್" ಎಂದವರು ಜಯಂತ್ ಕಾಯ್ಕಿಣಿ. ಸಾಹಿತ್ಯದ ಬಗ್ಗೆ ಏನೂ ಗೊತ್ತಿಲ್ಲದವರಂತೆ ಇರಬಯಸುವ ತಮ್ಮSudarshanhttp://www.blogger.com/profile/15230777640628747160noreply@blogger.comtag:blogger.com,1999:blog-19587101.post-1133769788338854372005-12-04T23:52:00.000-08:002006-01-27T08:22:23.243-08:00A Brief Review of Prof. Roddam Narasimha's Articles on Science and Cultureವಿಜ್ಞಾನ-ಸಂಸ್ಕೃತಿ-ಜಿಜ್ಞಾಸೆ ------------------------ ಆಧುನಿಕ ವಿಜ್ಞಾನ-ಗಣಿತಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅಧ್ಯಯನ-ಸಂಶೋಧನೆ ಮಾಡಿದ ಭಾರತೀಯರಿಗೆಲ್ಲರಿಗೂ ವಿಷಯ ನಿರ್ವಹಣೆಯಲ್ಲಿ ಒಂದು ಬಗೆಯ ಬಿಕ್ಕಟ್ಟು ಅನುಭವಕ್ಕೆ ಬಂದಿರುತ್ತದೆ. ಇದು ಬರೀ ತರಬೇತಿಗೆ ಸಂಬಂಧಿಸಿದ ಪ್ರಶ್ನೆಯಲ್ಲ ಎಂಬುದೂ ಅವರ ಅರಿವಿಗೆ ಬಂದಿರುತ್ತದೆ. ಈ ಬಗೆಯ ಬಿಕ್ಕಟ್ಟಿನ ಹಿಂದಿನ ಸಾಂಸ್ಕೃತಿಕ ಪ್ರೇರಣೆಗಳನ್ನು ಅರ್ಥಮಾಡಿಕೊಳ್ಳಲೆತ್ನಿಸುವ ಕೃತಿಯೊಂದು ಇತ್ತೀಚೆಗೆ ರೊದ್ದಂ ನರಸಿಂಹ ಅವರಿಂದ `Sudarshanhttp://www.blogger.com/profile/15230777640628747160noreply@blogger.com